ಬುಧವಾರ ರಾತ್ರಿ ಗದುಗಿನಲ್ಲಿ ಶ್ರೀರಾಮಸೇನೆ ವತಿಯಿಂದ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನದ ಪರ ಘೋಷಣೆ ಕೂಗಲು ಇದು ಇಮ್ರಾನ್ಖಾನ್ನ ದೇಶವಲ್ಲ, ಇದು ಮೋದಿಯ ದೇಶ, ಛತ್ರಪತಿ ಶಿವಾಜಿಯ ದೇಶ. ಇನ್ನೊಮ್ಮೆ ಪಾಕ್ ಪರ ಘೋಷಣೆ ಕೂಗಿದರೆ ಅವರ ನಾಲಿಗೆ ಕತ್ತರಿಸಲಾಗುವುದು’ ಎಂದು ಎಚ್ಚರಿಸಿದರು.