<p><strong>ಕೊಪ್ಪಳ:</strong> ತಾಲ್ಲೂಕಿನಹನುಮನಹಟ್ಟಿಯಲ್ಲಿ 60 ಎಕರೆಯಲ್ಲಿ50ಕ್ಕೂ ಹೆಚ್ಚು ರೈತರು ಕನಕಾಂಬರ ಬೆಳೆದಿದ್ದಾರೆ. ಮಾರುಕಟ್ಟೆಯಿಲ್ಲದೇ ಹೂವುಗಳ ಗಿಡದಲ್ಲೇ ಬಾಡುತ್ತಿವೆ.</p>.<figcaption>ಕೊಪ್ಪಳ ತಾಲ್ಲೂಕಿನ ಇರಕಲ್ಲಗಡಾ ಹೋಬಳಿಯ<br />ಹನಮನಟ್ಟಿಯ ರೈತ ಪರಮೇಶ್ವರ ಗೌಡ ಅವರು<br />ತಮ್ಮ ಜಮೀನಿನಲ್ಲಿ ಬೆಳೆದ ಕನಕಾಂಬರವನ್ನು<br />ಮಾರುಕಟ್ಟೆಗೆ ಸಾಗಿಸದೇ ಹಾಗೆ ಬಿಟ್ಟಿದ್ದಾರೆ</figcaption>.<p>ಎರಡು ತಿಂಗಳಿನಿಂದ ಹೂವು ಕೊಳ್ಳುವವರು ಇಲ್ಲ. ಹೂವುಗಳು ಗಿಡದಲ್ಲಿಯೇ ಅರಳಿ ಭೂಮಿ ಪಾಲಾಗುತ್ತಿವೆ.</p>.<p>‘ನಿತ್ಯ 6 ಕೆ.ಜಿ.ಯಷ್ಟು ಹೂವು ಬಿಡಿಸಿ ಪ್ರತಿ ಕೆ.ಜಿ ಗೆ ₹250ಕ್ಕೆ ಮಾರುತ್ತಿದ್ದೇವು. 1 ಕೆ.ಜಿ ಹೂವು ಬಿಡಿಸಲು ₹ 100 ಕೂಲಿ ನೀಡುತ್ತಿದ್ದೆವು. ಈಗಿನ ಸ್ಥಿತಿಯಲ್ಲಿ ನಮಗಷ್ಟೇ ಅಲ್ಲ, ಕೂಲಿಯವರಿಗೂ ಸಂಕಷ್ಟ ಎದುರಾಗಗಿದೆ’ ಎನ್ನುತ್ತಾರೆ ಈ ರೈತರು.</p>.<p>'ಒಂದು ಎಕರೆಯಲ್ಲಿ ಹೂವು ಬೆಳೆದಿದ್ದೇನೆ. ₹ 1 ಲಕ್ಷ ಆದಾಯ ನಿರೀಕ್ಷಿಸಿದ್ದೆ. ಈಗ ಗ್ರಾಹಕರಿಲ್ಲದೆ ಹೊಲದಲ್ಲೇ ಬಿಟ್ಟಿದ್ದೇನೆ' ಎನ್ನುತ್ತಾರೆ ರೈತ ಪರಮೇಶ್ವರಗೌಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ತಾಲ್ಲೂಕಿನಹನುಮನಹಟ್ಟಿಯಲ್ಲಿ 60 ಎಕರೆಯಲ್ಲಿ50ಕ್ಕೂ ಹೆಚ್ಚು ರೈತರು ಕನಕಾಂಬರ ಬೆಳೆದಿದ್ದಾರೆ. ಮಾರುಕಟ್ಟೆಯಿಲ್ಲದೇ ಹೂವುಗಳ ಗಿಡದಲ್ಲೇ ಬಾಡುತ್ತಿವೆ.</p>.<figcaption>ಕೊಪ್ಪಳ ತಾಲ್ಲೂಕಿನ ಇರಕಲ್ಲಗಡಾ ಹೋಬಳಿಯ<br />ಹನಮನಟ್ಟಿಯ ರೈತ ಪರಮೇಶ್ವರ ಗೌಡ ಅವರು<br />ತಮ್ಮ ಜಮೀನಿನಲ್ಲಿ ಬೆಳೆದ ಕನಕಾಂಬರವನ್ನು<br />ಮಾರುಕಟ್ಟೆಗೆ ಸಾಗಿಸದೇ ಹಾಗೆ ಬಿಟ್ಟಿದ್ದಾರೆ</figcaption>.<p>ಎರಡು ತಿಂಗಳಿನಿಂದ ಹೂವು ಕೊಳ್ಳುವವರು ಇಲ್ಲ. ಹೂವುಗಳು ಗಿಡದಲ್ಲಿಯೇ ಅರಳಿ ಭೂಮಿ ಪಾಲಾಗುತ್ತಿವೆ.</p>.<p>‘ನಿತ್ಯ 6 ಕೆ.ಜಿ.ಯಷ್ಟು ಹೂವು ಬಿಡಿಸಿ ಪ್ರತಿ ಕೆ.ಜಿ ಗೆ ₹250ಕ್ಕೆ ಮಾರುತ್ತಿದ್ದೇವು. 1 ಕೆ.ಜಿ ಹೂವು ಬಿಡಿಸಲು ₹ 100 ಕೂಲಿ ನೀಡುತ್ತಿದ್ದೆವು. ಈಗಿನ ಸ್ಥಿತಿಯಲ್ಲಿ ನಮಗಷ್ಟೇ ಅಲ್ಲ, ಕೂಲಿಯವರಿಗೂ ಸಂಕಷ್ಟ ಎದುರಾಗಗಿದೆ’ ಎನ್ನುತ್ತಾರೆ ಈ ರೈತರು.</p>.<p>'ಒಂದು ಎಕರೆಯಲ್ಲಿ ಹೂವು ಬೆಳೆದಿದ್ದೇನೆ. ₹ 1 ಲಕ್ಷ ಆದಾಯ ನಿರೀಕ್ಷಿಸಿದ್ದೆ. ಈಗ ಗ್ರಾಹಕರಿಲ್ಲದೆ ಹೊಲದಲ್ಲೇ ಬಿಟ್ಟಿದ್ದೇನೆ' ಎನ್ನುತ್ತಾರೆ ರೈತ ಪರಮೇಶ್ವರಗೌಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>