ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಬಿಜೆಪಿಯ ಸುಳ್ಳಿನಿಂದ ವಕ್ಫ್‌ ಗೊಂದಲ; ವಿಧಾನಸಭೆಯಲ್ಲಿ ಸರ್ಕಾರದ ಉತ್ತರ

ಸಭಾತ್ಯಾಗ ಮಾಡಿ ಪ್ರತಿಭಟಿಸಿದ ಬಿಜೆಪಿ ಸದಸ್ಯರು
Published : 18 ಡಿಸೆಂಬರ್ 2024, 22:57 IST
Last Updated : 18 ಡಿಸೆಂಬರ್ 2024, 22:57 IST
ಫಾಲೋ ಮಾಡಿ
Comments
ಈಗ ಜ್ಞಾನೋದಯ ಆಯ್ತಾ?
‘ನಿಮ್ಮದೇ (ಬಿಜೆಪಿ) ಸರ್ಕಾರ ಇತ್ತು. ಆಗ ನೀವು ಯಾಕೆ ವಕ್ಫ್‌ ಆಸ್ತಿಗೆ ಸಂಬಂಧಿ ಸಿದಂತೆ ಕ್ರಮ ಕೈಗೊಂಡಿಲ್ಲ. ಈಗ ನಿಮಗೆ ಜ್ಞಾನೋದಯ ಆಯ್ತಾ? ವಕ್ಫ್‌ ವಿಚಾರ ಇಟ್ಟುಕೊಂಡು ಉಪ ಚುನಾವಣೆಗೆ ಹೋದ್ರಿ. ಶಿಗ್ಗಾವಿ, ಚನ್ನಪಟ್ಟಣ, ಸಂಡೂರಿನಲ್ಲಿ ಜನರು ನಿಮಗೆ ಮೂರು ನಾಮ ಹಾಕಿ, ಚೊಂಬು ಕೊಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರನ್ನು ಛೇಡಿಸಿದರು. ‘ಅಪಪ್ರಚಾರ ಮಾಡ್ತೀರಾ? ಮಾನ, ಮರ್ಯಾದೆ ಇಲ್ವಾ? ನಿಮಗೆ ನಾಚಿಕೆ ಆಗಬೇಕು. ಈಗ ನೀವು ಸುಳ್ಳು ಹೇಳಿದರೆ ಹೆದರಬೇಕೆ’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT