ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಿಧಾನಪರಿಷತ್‌: ಉಪಸಭಾಪತಿ ಪ್ರಾಣೇಶ್ ವಿರುದ್ಧ ಅವಿಶ್ವಾಸಕ್ಕೆ ತಿರಸ್ಕಾರ

Published : 20 ಮಾರ್ಚ್ 2025, 15:57 IST
Last Updated : 20 ಮಾರ್ಚ್ 2025, 15:57 IST
ಫಾಲೋ ಮಾಡಿ
Comments
ಹರಿಪ್ರಸಾದ್ ಅವರು ‘ಕಳ್ಳವೋಟಿನಿಂದ ಗೆದ್ದುಬಂದಿಲ್ಲ’ ಎಂದಿದ್ದಾರೆ. ಇದರಿಂದ ಸದನದ ಘನತೆಗೆ ಧಕ್ಕೆಯಾಗಿದೆ. ಅದನ್ನು ಕಡತದಿಂದ ಬಿಡಬೇಕು
ಪ್ರತಾಪ್‌ ಸಿಂಹ ನಾಯಕ್‌, ಬಿಜೆಪಿ ಸದಸ್ಯ
ಈ ಪೀಠದಲ್ಲಿ ಕುಳಿತ ನಂತರ ಎಲ್ಲರೂ ಪಕ್ಷಾತೀತವಾಗಿ ಇರುತ್ತಾರೆ. ಆದರೆ ಕೂರುವವರು ದೇವರಲ್ಲ, ಅವರಿಂದಲೂ ತಪ್ಪಾಗಬಹುದು
ಬಸವರಾಜ ಎಸ್‌.ಹೊರಟ್ಟಿ, ಸಭಾಪತಿ
ಆರ್‌ಎಸ್‌ಎಸ್‌ನವರೇ ಬರೆದಿರುವ ಪುಸ್ತಕದಲ್ಲಿ ಈ ಮಾತು ಇದ್ದು, ಈಗಾಗಲೇ ಗೌರವಕ್ಕೆ ಧಕ್ಕೆಯಾಗಿದೆ. ಪುಸ್ತಕ ತಂದು ಕೊಡುತ್ತೇನೆ, ನೋಡಿಕೊಳ್ಳಿ
ಬಿ.ಕೆ.ಹರಿಪ್ರಸಾದ್‌,ಕಾಂಗ್ರೆಸ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT