ಪ್ರಶಸ್ತಿ: ಬಾಗಲಕೋಟೆ ನಿವೃತ್ತ ಕೃಷಿ ಅಧಿಕಾರಿ ಶಿವಾನಂದ ನಾರಾ ಅವರಿಗೆ ಶರಣ ಕೃಷಿ ರತ್ನ, ಕಲಬುರ್ಗಿ ರಾಜಾಪೂರ ಶಾಖೆಯ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ವಿಜಯಕುಮಾರ್ ಮೇಳಕುಂದೆ ಅವರಿಗೆ ಶರಣ ದಾಸೋಹ ರತ್ನ, ಹುಬ್ಬಳ್ಳಿ ಲಿಂಗಾಯತ ಧರ್ಮ ಮಹಾಸಭಾ ಉಪಾಧ್ಯಕ್ಷ ಬಸವರಾಜ ಅಣಿ ಅವರಿಗೆ ಶರಣ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.