ಶುಕ್ರವಾರ, 13 ಮಾರ್ಚ್ 2026
×
ADVERTISEMENT

Bharat Bandh | ಸಾರ್ವತ್ರಿಕ ಮುಷ್ಕರ ಇಂದು: ಬಸ್‌, ಬ್ಯಾಂಕ್‌ಗಳು ಬಂದ್‌ ಇಲ್ಲ

ಜನರಿಗೆ ಅಡಚಣೆಯಿಲ್ಲ
Published : 11 ಫೆಬ್ರುವರಿ 2026, 23:30 IST
Last Updated : 11 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ಪ್ರಚಾರಕ್ಕೆ ಸಿಗದ ಅವಕಾಶ
‘ಮುಷ್ಕರದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಆಟೊದಲ್ಲಿ ಪ್ರಚಾರ ಮಾಡಲು ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದೆವು. ಆದರೆ ಅನುಮತಿ ನಿರಾಕರಿಸಿದ್ದರು. ಹಾಗಾಗಿ ಜನರಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ’ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್‌. ವರಲಕ್ಷ್ಮೀ ತಿಳಿಸಿದರು. ‘ಆಟೊದಲ್ಲಿ ಪ್ರಚಾರಕ್ಕೆ ಅನುಮತಿ ನೀಡದೇ ಇರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದೆವು. ನ್ಯಾಯಾಲಯವು ನಮ್ಮ ಪರ ತೀರ್ಪು ನೀಡಿದೆ. ಆದರೆ ಬುಧವಾರ ಸಂಜೆ ತೀರ್ಪು ಪ್ರತಿ ಕೈಸೇರಿದ್ದರಿಂದ ಪ್ರಚಾರ ಮಾಡಲು ಸಮಯವಿಲ್ಲದಂತಾಯಿತು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT