‘ನೀವು ಮೂಲ ಬಿಜೆಪಿಯವರೇನಲ್ಲ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಮುಖ್ಯಮಂತ್ರಿಯವರನ್ನು ಆಯ್ಕೆ ಮಾಡುವ ಹಕ್ಕು ಇರುವುದು ಶಾಸಕರಿಗೆ ಮಾತ್ರ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಶಾಸಕ ಹರತಾಳ್ ಹಾಲಪ್ಪ ಅವರೂ ತೀಕ್ಷ್ಣ ಹೇಳಿಕೆ ನೀಡಿದ್ದು, ವಿಶ್ವನಾಥ್ ಅವರು ಸಾಹಿತಿ ವಿಚಾರವಂತರು ಎಂಬ ಕಾರಣಕ್ಕೆ ಅವರಿಗೆ ಗೌರವ ಕೊಡ್ತಾ ಬಂದಿದ್ದೆವು. ಆದರೆ ಅವರಿಗೆ ಅರಳುಮರುಳಾಗಿದೆ. ಅವರ ಮನಸ್ಥಿತಿ ಸರಿ ಇಲ್ಲ’ ಎಂದಿದ್ದಾರೆ.