ಬುದ್ಧನ ಕಾಲದಿಂದಲೂ ತನು ತಣಿಸುವ ಸೇವೆ ನಡೆದೇ ಇದೆ. ಆದರೆ ಇದೀಗ ವೃತ್ತಿಯ ಸ್ವರೂಪ ಪಡೀಬೇಕು. ಇಳಿವಯಸ್ಸಿಗೆ ಸುರಕ್ಷೆ ನೀಡಬೇಕು ಅನ್ನವು ವಾದವೂ ಬಂದಿದೆ. ವೇಶ್ಯಾವಾಟಿಕೆಯ ಲೋಕದ ವಿವಿಧ ಮಜಲುಗಳನ್ನು ನೋಡಿದಾಗ ವಾಂಛೆಯ ಕೆನ್ನಾಲಗೆ ಚಾಚದಂತೆ ನೋಡಿಕೊಳ್ಳಲು ಸಾಧ್ಯತೆಗಳು ಹಲವಾರು. ಆದರೆ ಅದು ಸಾಧ್ಯವಾಗುತ್ತಿದೆಯೇ? ಈ ವಾರದ ಮಿಸಳ್ ಹಾಪ್ಚಾದಲ್ಲಿ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...