ದಾನಿಗಳ ವಿಶ್ವಾಸ ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸಖಿ ಟ್ರಸ್ಟ್ ಅದಕ್ಕೆ ಪಾತ್ರವಾಗಿರುವುದರಿಂದ ಸಂತೋಷವಾಗಿದೆ. ನಮ್ಮ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ.
ಎಂ.ಭಾಗ್ಯಲಕ್ಷ್ಮಿ, ಅಧ್ಯಕ್ಷೆ, ಸಖಿ ಟ್ರಸ್ಟ್
ಬಡವರು, ನಿರ್ಗತಿಕರ ಹೆಸರಲ್ಲಿ ವಂಚಿಸುವುದು ದೊಡ್ಡ ತಪ್ಪು. ಮನೆ ದಾನ ಮಾಡುವಾಗಲೂ ಅಷ್ಟೇ, ನಿಜವಾದ ಫಲಾನುಭವಿಗಳನ್ನು ನಾನೇ ಆಯ್ಕೆ ಮಾಡುತ್ತೇನೆ, ಸಖಿ ಟ್ರಸ್ಟ್ ನನ್ನ ನಂಬಿಕೆ ಉಳಿಸಿಕೊಂಡಿದೆ