ಶನಿವಾರ, 7 ಫೆಬ್ರುವರಿ 2026
×
ADVERTISEMENT
ADVERTISEMENT

ಬಡವರಿಗೆ ಎನ್‌ಆರ್‌ಐ ‘ಸೂರು ಭಾಗ್ಯ’: ಇದುವರೆಗೂ 56 ಮನೆಗಳ ಕೊಡುಗೆ

Published : 7 ಫೆಬ್ರುವರಿ 2026, 3:12 IST
Last Updated : 7 ಫೆಬ್ರುವರಿ 2026, 3:12 IST
ಫಾಲೋ ಮಾಡಿ
Comments
ದಾನಿಗಳ ವಿಶ್ವಾಸ ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸಖಿ ಟ್ರಸ್ಟ್‌ ಅದಕ್ಕೆ ಪಾತ್ರವಾಗಿರುವುದರಿಂದ ಸಂತೋಷವಾಗಿದೆ. ನಮ್ಮ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ.
ಎಂ.ಭಾಗ್ಯಲಕ್ಷ್ಮಿ, ಅಧ್ಯಕ್ಷೆ, ಸಖಿ ಟ್ರಸ್ಟ್‌
ಬಡವರು, ನಿರ್ಗತಿಕರ ಹೆಸರಲ್ಲಿ ವಂಚಿಸುವುದು ದೊಡ್ಡ ತಪ್ಪು. ಮನೆ ದಾನ ಮಾಡುವಾಗಲೂ ಅಷ್ಟೇ, ನಿಜವಾದ ಫಲಾನುಭವಿಗಳನ್ನು ನಾನೇ ಆಯ್ಕೆ ಮಾಡುತ್ತೇನೆ, ಸಖಿ ಟ್ರಸ್ಟ್ ನನ್ನ ನಂಬಿಕೆ ಉಳಿಸಿಕೊಂಡಿದೆ
ನಿತ್ಯಾನಂದ, ಬ್ಯಾಂಕ್ ಸಲಹೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT