ಪಡಿತರ ಅಂಗಡಿಯಲ್ಲೂ ದಟ್ಟಣೆ: ಜಿಲ್ಲೆಯಲ್ಲಿ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಗಳ ಎದುರು ಕೂಡಾ ಕಡುಬಡವರು ನೆರೆದಿದ್ದಾರೆ.
ಕೆಲವು ಕಡೆಗಳಲ್ಲಿ ಮಾತ್ರ ಸಾಮಾಜಿಕ ಅಂತರಕ್ಕಾಗಿ ಗುರುತು ಹಾಕಲಾಗಿದೆ. ಅದರಾಚೆ ನಿಂತಿರುವವರಲ್ಲಿ ಯಾವುದೇ ಅಂತರವಿಲ್ಲ. 'ಗುರುತು ಹಾಕಲು ರಂಗೋಲಿ ಸಿಗುತ್ತಿಲ್ಲ. ಬಣ್ಣದ ಪೌಡರ್ ಕೂಡಾ ಇಲ್ಲ' ನ್ಯಾಯಬೆಲೆ ಅಂಗಡಿ ನಡೆಸುವವರು ಹೇಳುತ್ತಿದ್ದಾರೆ.