‘ಇದೊಂದು ಸಂಘಟಿತ ದಾಳಿ. ಆದರೆ ಅದು ಯಶಸ್ವಿಯಾಗಿಲ್ಲ. ಸಮಾವೇಶವನ್ನು ದಾರಿತಪ್ಪಿಸಲು ಕೆಲವರು ಈ ಯತ್ನ ಮಾಡಿದ್ದಾರೆ’ ಎಂದು ಅಬಿ ಹೇಳಿದ್ದಾರೆ. ‘ಶಾಂತಿಗೆ ಭಂಗ ತರುವ ಜನರು ಈ ಕೆಲಸ ಮಾಡಿದ್ದಾರೆ. ನೀವು ಇದನ್ನು ಕೈಬಿಡಬೇಕು. ನಿಮ್ಮ ಯತ್ನಗಳು ಹಿಂದೆ ಯಶಸ್ಸು ಕಂಡಿಲ್ಲ. ಮುಂದೆಯೂ ಕಾಣುವುದಿಲ್ಲ’ ಎಂದು ಹೇಳಿದ್ದಾರೆ.