ಭಾನುವಾರ, 6 ಜುಲೈ 2025
×
ADVERTISEMENT

ನಿಜದನಿ

ADVERTISEMENT

ಜಾತಿಗೊಂದು ಮಠ ಏಕೆ ಬೇಡ?

ಭಾರತದ ಜಾತಿ ಪದ್ಧತಿಯ ಬಗೆಗಿನ ಅಧ್ಯಯನಗಳಲ್ಲಿ ಪ್ರಖ್ಯಾತ ಫ್ರೆಂಚ್ ಮಾನವಶಾಸ್ತ್ರಜ್ಞ ಲೂಯಿ ಡ್ಯೂಮೊ ಅವರ ಹೊಮೊ ಹೈರಾರ್ಕಿಕಸ್ (1970) ಎಂಬ ಕೃತಿ ಪ್ರಮುಖವಾದುದು.
Last Updated 16 ಜೂನ್ 2018, 9:09 IST
fallback

ತ್ವರಿತ ಬದಲಾವಣೆಯೂ ಕಾಲದ ಚಲನೆಯೂ

ಹೊಸ ವರ್ಷದ ಆಗಮನ ಕಾಲದ ಚಲನೆಯನ್ನು ಧ್ಯಾನಿಸುವಂತೆ ಪ್ರೇರೇಪಿಸುತ್ತಿದೆ. ನಾವು ಬದುಕಿರುವ ಕಾಲಘಟ್ಟವನ್ನು ಐತಿಹಾಸಿಕ ದೃಷ್ಟಿಕೋನದಿಂದ ನೋಡಿದರೆ ಹೇಗೆ ಕಾಣಬಹುದು? ನೂರು ವರ್ಷಗಳ ನಂತರದ ಇತಿಹಾಸಕಾರ ಇಂದಿನ ಸಂದರ್ಭವನ್ನು ಹೇಗೆ ವಿಶ್ಲೇಷಿಸಬಹುದು?
Last Updated 16 ಜೂನ್ 2018, 9:09 IST
fallback

ರಾಜಕಾರಣದ ವ್ಯಾಕರಣವನ್ನೇ ಬದಲಿಸಿದವರು

ದೇವರಾಜ ಅರಸು ಅವರ ಶತಮಾನೋತ್ಸವ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ನಿನ್ನೆ ಪ್ರಾರಂಭವಾದವು. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕಾರಣದ ವ್ಯಾಕರಣವನ್ನು ಸಂಪೂರ್ಣವಾಗಿ ಬದಲಿಸಿದ ಹಾಗೂ ನಮ್ಮ ಸಾರ್ವಜನಿಕ ನೀತಿಯ ಆದ್ಯತೆಗಳಿಗೆ ಹೊಸ ಆಯಾಮಗಳನ್ನು ನೀಡಿದ ಹಿರಿಮೆ ದೇವರಾಜ ಅರಸು ಅವರದು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ.
Last Updated 16 ಜೂನ್ 2018, 9:09 IST
fallback

ಅಪರೂಪದ ಸಂಯಮ ಹಾಗೂ ರೋಗಿಷ್ಟ ಮನಸ್ಸು

ಪ್ರೊ.ಎಂ.ಎಂ.ಕಲಬುರ್ಗಿಯವರ ಭೀಕರ ಹತ್ಯೆ ನಮ್ಮನ್ನೆಲ್ಲ ತಲ್ಲಣಗೊಳಿಸಿದೆ. ಈ ಆಘಾತಕಾರಿ ಹತ್ಯೆಯ ಕರ್ತೃಗಳು ಯಾರು, ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಇದರ ಬಗೆಗಿನ ಚರ್ಚೆ ಕರ್ನಾಟಕದೊಳಗೆ ಮತ್ತು ಹೊರಗಿನ ಪ್ರಪಂಚಗಳಲ್ಲೂ ವ್ಯಾಪಕವಾಗಿ ನಡೆದಿದೆ.
Last Updated 16 ಜೂನ್ 2018, 9:09 IST
fallback

ಮೀಸಲಾತಿ: ಸಂಪನ್ಮೂಲ ಹಂಚುವ ಸಾಧನವಲ್ಲ

ಮೀಸಲಾತಿಯ ಕುರಿತಾದ ಹೊಸದೊಂದು ತಾತ್ವಿಕ ಮತ್ತು ಐತಿಹಾಸಿಕ ಚರ್ಚೆಯನ್ನು ಆರಂಭಿಸಬೇಕಿರುವ ಸಮಯ ಈಗ ಬಂದಿದೆ. ಮುಂದುವರಿದ ಸಮುದಾಯಗಳು ಮೀಸಲಾತಿಗಾಗಿ ರಾಷ್ಟ್ರದಾದ್ಯಂತ ಹಕ್ಕೊತ್ತಾಯ ಮಾಡುತ್ತಿವೆ.
Last Updated 16 ಜೂನ್ 2018, 9:09 IST
fallback

ಈಗ ಚೆಂಡು ಯು.ಜಿ.ಸಿ. ಅಂಗಳದಲ್ಲಿದೆ...

ಭಾರತದ ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಮೂಡಿರುವ ಬಿಕ್ಕಟ್ಟಿಗೆ ಕಾರಣವೇನು?
Last Updated 16 ಜೂನ್ 2018, 9:09 IST
fallback

ಟಿಪ್ಪು ಬಗ್ಗೆ ಅರೆಬರೆ ಜ್ಞಾನಕ್ಕೆ ಇತಿಹಾಸಕಾರರು ಕಾರಣ

ಟಿಪ್ಪು ಸುಲ್ತಾನನನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಅವನೊಬ್ಬ ಸೆಕ್ಯುಲರ್, ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟಗಾರನೇ ಅಥವಾ ಕ್ರೂರಿ, ಧರ್ಮಾಂಧ, ಕನ್ನಡ ವಿರೋಧಿ, ಅಧಿಕಾರ ಅಪಹಾರಕನೇ?
Last Updated 16 ಜೂನ್ 2018, 9:09 IST
fallback
ADVERTISEMENT

ಅಂತ್ಯ ಸ್ಪಷ್ಟವಾಗಿ ಗೋಚರಿಸದ ‘ಯುದ್ಧ’ಗಳು

ನಾವೇಕೆ ಐಎಸ್ ಉಗ್ರರನ್ನು ನಿರ್ಮೂಲನ ಮಾಡಬಾರದು? ಪ್ಯಾರಿಸ್‌ನಲ್ಲಿ ಕಳೆದ ಶುಕ್ರವಾರ ಐಎಸ್ ಉಗ್ರರು ನಡೆಸಿದ ಮಾರಣಹೋಮದ ನಂತರ ಈ ಪ್ರಶ್ನೆ ಜಗತ್ತಿನಾದ್ಯಂತ ಹಲವರ ಮನಸ್ಸನ್ನು ಕಾಡುತ್ತಿತ್ತು. ಇದಕ್ಕೆ ಸಾರ್ವಜನಿಕವಾಗಿ ದನಿ ನೀಡಿದವರು ಸಿಎನ್‍ಎನ್‍ ಸುದ್ದಿವಾಹಿನಿಯ ವರದಿಗಾರ ಜಿಮ್ ಅಕೊಸ್ಟ.
Last Updated 16 ಜೂನ್ 2018, 9:09 IST
fallback

ಹುಟ್ಟುಹಾಕಬೇಕಿದೆ ಇತಿಹಾಸ ಬರವಣಿಗೆಯ ಪರಂಪರೆ

‘ಬೂಟಾಟಿಕೆ ಮತ್ತು ಭಾರತೀಯ ಇತಿಹಾಸ’ ಎಂಬ ಶೀರ್ಷಿಕೆಯ ಮನವಿ ಪತ್ರವೊಂದು (goo.gl/ANVE53) ಬೆಂಬಲಿಗರನ್ನು ಹುಡುಕಾಡುತ್ತ ಅಂತರ್ಜಾಲದಲ್ಲಿ ಕಳೆದ ಎರಡು ವಾರಗಳಿಂದ ಪರ್ಯಟನ ಮಾಡುತ್ತಿದೆ.
Last Updated 16 ಜೂನ್ 2018, 9:09 IST
fallback

ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಪ್ರಕಾಶ್ ಕೊಡುಗೆ ಅನನ್ಯ

ಮರೆಯುವ ಮುನ್ನ, ತಡವಾಗುವ ಮುನ್ನ ಬಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಇದಕ್ಕೆ ನಮಗಿರುವ ನೆಪ ಕಳೆದ ಜೂನ್ 10ಕ್ಕೆ ಅವರಿಗೆ 60 ವರ್ಷಗಳಾದದ್ದು. ಇಂದಿನ ತಲೆಮಾರಿಗೆ ಪ್ರಕಾಶ್, ಬಾಲಿವುಡ್ ತಾರೆ ದೀಪಿಕಾರ ತಂದೆಯಾಗಿಯೇ ಹೆಚ್ಚು ಪರಿಚಿತರು.
Last Updated 16 ಜೂನ್ 2018, 9:09 IST
fallback
ADVERTISEMENT
ADVERTISEMENT
ADVERTISEMENT