ಕೇರಳ ಸಂಯುಕ್ತ ರಂಗ ಬಿಕ್ಕಟ್ಟು ಇನ್ನಷ್ಟು ಉಲ್ಬಣ
ತಿರುವನಂತಪುರ, ಮೇ 11: ಹಣಕಾಸು ಮಂತ್ರಿ ಶ್ರೀ ಸಿ.ಕೆ. ಕುಂಜು ಅವರ ವಿರುದ್ಧ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದಿರಿಪಾಡ್ ಅವರು ಕೈಗೊಂಡ ಕ್ರಮದ ಪರಿಣಾಮವಾಗಿ ಕೇರಳ ಸಂಯುಕ್ತ ರಂಗದಲ್ಲಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿ ಸಂಯುಕ್ತ ರಂಗ ಸರ್ಕಾರವು ಅನಿಶ್ಚಿತ ಪರಿಸ್ಥಿತಿಯಲ್ಲಿ ಸಿಲುಕಿದೆ.