ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದ ಸಮೀಪ ನಡೆದಿದೆ.
Last Updated 1 ಮೇ 2024, 16:11 IST
ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಚಿಂತಾಮಣಿ | ಜೂಜು ಅಡ್ಡೆ ಮೇಲೆ ದಾಳಿ: ಐವರ ಬಂಧನ

ಚಿಂತಾಮಣಿ: ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮದ ಸಂತೆ ಮೈದಾನದ ಶೆಡ್ ಕೆಳಗೆ ಮಂಗಳವಾರ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಜೂಜಾಟದಲ್ಲಿ ನಿರತವಾಗಿದ್ದ ಗುಂಪಿನ ಮೇಲೆ ಗ್ರಾಮಾಂತರ ಠಾಣೆ ಇನ್ಸ್ ಸ್ಪೆಕ್ಟರ್...
Last Updated 1 ಮೇ 2024, 15:34 IST
ಚಿಂತಾಮಣಿ | ಜೂಜು ಅಡ್ಡೆ ಮೇಲೆ ದಾಳಿ: ಐವರ ಬಂಧನ

Bengaluru Airport | ಮಹಿಳೆ ಒಳ ಉಡುಪಿನಲ್ಲಿ ₹50 ಲಕ್ಷದ ಚಿನ್ನ!

ಒಳ ಉಡುಪಿನಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ತಂದಿದ್ದ ಮಹಿಳಾ ಪ್ರಯಾಣಿಕರೊಬ್ಬರು ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
Last Updated 1 ಮೇ 2024, 14:06 IST
Bengaluru Airport | ಮಹಿಳೆ ಒಳ ಉಡುಪಿನಲ್ಲಿ ₹50 ಲಕ್ಷದ ಚಿನ್ನ!

ಶಿಡ್ಲಘಟ್ಟ: ಟೊಮೆಟೊ ಸಾಗಿಸುತ್ತಿದ್ದ ವಾಹನ ಪಲ್ಟಿ

ತಾಲ್ಲೂಕಿನ ಬೊಮ್ಮನಹಳ್ಳಿ ಗೇಟ್‌ ಬಳಿ ಬುಧವಾರ ಟೊಮೆಟೊ ಸಾಗಿಸುತ್ತಿದ್ದ ವಾಹನ ಮುಗುಚಿ ಬಿದ್ದಿದೆ. ವಾಹನದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 1 ಮೇ 2024, 13:37 IST
ಶಿಡ್ಲಘಟ್ಟ: ಟೊಮೆಟೊ ಸಾಗಿಸುತ್ತಿದ್ದ ವಾಹನ ಪಲ್ಟಿ

ವಿಜಯಪುರ(ದೇವನಹಳ್ಳಿ): ಸಂಭ್ರಮದ ಹೊಲೇರಹಳ್ಳಿ ಜಾತ್ರೆ

ವಿಜಯಪುರ(ದೇವನಹಳ್ಳಿ): ತೀವ್ರ ಬರಗಾಲದ ನಡುವೆಯೂ ಹೋಬಳಿಯ ಬಿಜ್ಜವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿ ಮುನೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ದೀಪೋತ್ಸವಗಳು, ಜಾತ್ರಾಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
Last Updated 1 ಮೇ 2024, 13:35 IST
ವಿಜಯಪುರ(ದೇವನಹಳ್ಳಿ): ಸಂಭ್ರಮದ ಹೊಲೇರಹಳ್ಳಿ ಜಾತ್ರೆ

ಚಿಂತಾಮಣಿ | ಪ್ರತ್ಯೇಕ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ

ಚಿಂತಾಮಣಿ: ನಗರ ಮತ್ತು ನಗರದ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಒಬ್ಬರು ಮೃತಪಟ್ಟು ಇತರೆ 5 ಮಂದಿ ಗಾಯಗೊಂಡಿದ್ದಾರೆ.
Last Updated 1 ಮೇ 2024, 13:28 IST
ಚಿಂತಾಮಣಿ | ಪ್ರತ್ಯೇಕ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ

ಚಿಂತಾಮಣಿ: ಬೀಟ್ರೂಟ್ ಬೆಳೆಯ ಕ್ಷೇತ್ರೋತ್ಸವ

ಚಿಂತಾಮಣಿ: ತಾಲ್ಲೂಕಿನ ಮೂಡ್ಲಚಿಂತಲಹಳ್ಳಿಯ ಪ್ರಗತಿಪರ ರೈತ ಲೋಕೇಶರೆಡ್ಡಿ ಅವರ ತೋಟದಲ್ಲಿ ರೂಡಿ ಬೀಟ್ರೂಟ್ ತಳಿಯ ಕ್ಷೇತ್ರೋತ್ಸವವನ್ನು ಮಂಗಳವಾರ ಕುರುಬೂರಿನ ಕೃಷಿ ಮತ್ತು ರೇಷ್ಮೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ...
Last Updated 1 ಮೇ 2024, 13:24 IST
ಚಿಂತಾಮಣಿ: ಬೀಟ್ರೂಟ್ ಬೆಳೆಯ ಕ್ಷೇತ್ರೋತ್ಸವ
ADVERTISEMENT

ಮೋದಿಗೆ ಮತ್ತೆ ಅಧಿಕಾರ; ಕಾರ್ಮಿಕ ಹಕ್ಕು ರದ್ದು: ಸಿದ್ದಗಂಗಪ್ಪ

ಬಾಗೇಪಲ್ಲಿ: ಕಾರ್ಮಿಕ ದಿನಾಚರಣೆಯಲ್ಲಿ ಆರೋಪ
Last Updated 1 ಮೇ 2024, 12:49 IST
ಮೋದಿಗೆ ಮತ್ತೆ ಅಧಿಕಾರ; ಕಾರ್ಮಿಕ ಹಕ್ಕು ರದ್ದು: ಸಿದ್ದಗಂಗಪ್ಪ

ಶಿಡ್ಲಘಟ್ಟ: ಧರ್ಮರಾಯ ದ್ರೌಪತಮ್ಮ ಹೂವಿನ ಕರಗ

ತಾಲ್ಲೂಕಿನ ಮೇಲೂರಿನಲ್ಲಿ ಮಂಗಳವಾರ ರಾತ್ರಿ ಧರ್ಮರಾಯಸ್ವಾಮಿ ದ್ರೌಪತಮ್ಮನವರ 36ನೇ ವರ್ಷದ ಹೂವಿನ ಕರಗವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
Last Updated 1 ಮೇ 2024, 12:22 IST
ಶಿಡ್ಲಘಟ್ಟ: ಧರ್ಮರಾಯ ದ್ರೌಪತಮ್ಮ ಹೂವಿನ ಕರಗ

ಸೌಹಾರ್ದ ಕದಡುವ ಗೋಡೆ ಬರಹ: ಕಾನ್‌ಸ್ಟೆಬಲ್‌ ವಿರುದ್ಧ ದೂರು

ದೂರು
Last Updated 30 ಏಪ್ರಿಲ್ 2024, 14:33 IST
ಸೌಹಾರ್ದ ಕದಡುವ ಗೋಡೆ ಬರಹ: ಕಾನ್‌ಸ್ಟೆಬಲ್‌ ವಿರುದ್ಧ ದೂರು
ADVERTISEMENT