‘ಸರ್ಕಾರದ ಸೌಲಭ್ಯ ಮಾತ್ರವಲ್ಲ, ಸರ್ಕಾರವನ್ನೂ ನಿಮ್ಮ ಮನೆ ಬಾಗಿಲಿಗೆ ತರುವ ಚಿಂತನೆಯಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ವಿಸ್ತರಿಸಿ, ಜನಪ್ರತಿನಿಧಿಗಳು, ಅಧಿಕಾರಿಗಳು ನಿಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿ, ನಿಮ್ಮ ಕುಟುಂಬದ ಕಷ್ಟಸುಖ ಕೇಳಿ, ಬೇಕಾದ ನೆರವು ನೀಡುವ ಕಾರ್ಯಕ್ರಮ ರೂಪಿಸಲು ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡ್ತೀನಿ...’ ಎಂದರು.