ಆಗ ಚಂಬಸ್ಯ, ‘ಈ ಅಮ್ಮಂದಿರ ದಿನ ಬಂದ್ರೆ ಗಂಡೈಕ್ಳುಗಳಿಗೆಲ್ಲ ನೆಮ್ಮದಿ ನೋಡು. ಯಾಕಂದ್ರೆ ತಾಯಿ ದೇವ್ರಿದ್ದಂಗೆ. ಅಕಿ ಯಾವತ್ತೂ ಮಗಂಗೆ ಅದು ಕೊಡಿಸು, ಇದು ಕೊಡಿಸು ಅಂತ ಕಾಡಿಸಲ್ಲ. ಆದ್ರೆ ಈ ಯೆಂಡತೇರ ದಿನ ಬಂದ್ರೆ ತೆಲಿ ಕೆಟ್ ಮೊಸರಾಕ್ಕತಿ. ವಾಲಿ ಬೇಕು, ಝುಮ್ಕಿ ಬೇಕು, ಸರ ಬೇಕು, ಸೀರಿ ಬೇಕು ಅಂತ ಒಂದೇ ಸಮ ಗಂಡುನ್ ಪ್ರಾಣ ತಿಂತಾವು. ಒಟ್ನ್ಯಾಗಿ ನಮ್ ರೊಕ್ಕೆಲ್ಲ ಚೌರ!’.