ಲೋಕಾಭಿರಾಮದಿಂದ ಶುರು ಮಾಡೋಣ ವೆಂದು, ಈರುಳ್ಳಿ ಬೆಲೆಯೇರಿಕೆಯಿಂದ ಬೆಂಗಳೂ ರಿನ ಹೋಟೆಲು ಮೆನುವಿನಲ್ಲಿ ಈರುಳ್ಳಿ ದೋಸೆ ಹೆಸರೇ ಮಾಯವಾಗಿದ್ದನ್ನು ಹೇಳಿತು. ‘ನಾನು ಜೀವಮಾನದಲ್ಲೇ ಈರುಳ್ಳಿ ತಿಂದಿಲ್ಲ. ಅದು ತಾಮಸ ಆಹಾರ ಪದಾರ್ಥ. ಜನ ಈರುಳ್ಳಿ ತಿನ್ನೋದನ್ನು ಬಿಟ್ಟರೆ ಸಾತ್ವಿಕರಾಗಿ, ಅಪರಾಧ ಕಡಿಮೆಯಾಗುತ್ತೆ’ ಎಂದರು ಮಹಾರಾಜರು.