ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ| ಕಾಂಗ್ರೆಸ್ ಬಸವತತ್ವಕ್ಕೆ ಬದ್ಧವಾದ ಪಕ್ಷ: ಸಿದ್ದರಾಮಯ್ಯ

ಕರ್ನಾಟಕದ ರಾಜಕಾರಣದಲ್ಲಿ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಲಾಗಿದೆಯೇ?
Published : 1 ಮೇ 2023, 19:26 IST
Last Updated : 1 ಮೇ 2023, 19:26 IST
ಫಾಲೋ ಮಾಡಿ
Comments
ಬಸವಣ್ಣನವರ ಈ ಎಲ್ಲ ತತ್ವ-ಸಿದ್ಧಾಂತಗಳನ್ನು ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ನ ಸಿದ್ಧಾಂತದ ಜೊತೆ ಹೋಲಿಸಿ ನೋಡಿದರೆ ಯಾವ ಪಕ್ಷ ಲಿಂಗಾಯತ ಧರ್ಮವನ್ನು ಒಳಗೊಂಡಿದೆ ಎನ್ನುವುದು ಸ್ಪಷ್ಟವಾಗಬಹುದು. ಭಾರತೀಯ ಜನತಾ ಪಕ್ಷ ಬಹಿರಂಗವಾಗಿ ಆಡುವ ಮಾತುಗಳು ಏನೇ ಇದ್ದರೂ ಆ ಪಕ್ಷ ಮತ್ತು ಪರಿವಾರದ ಗುಪ್ತ ಕಾರ್ಯಸೂಚಿ ಬಸವಧರ್ಮಕ್ಕೆ ವಿರುದ್ಧವಾದುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT