ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಚರ್ಚೆ: ಸಾಂಸ್ಕೃತಿಕ ಸ್ವಾಯತ್ತೆಯ ಮೇಲೆ ಸರ್ಕಾರದ ಹಸ್ತಕ್ಷೇಪ ಸಲ್ಲದು

ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಅಕಾಡೆಮಿ, ಪ್ರಾಧಿಕಾರಗಳು ಸರ್ಕಾರದ ಅಡಿಯಾಳುಗಳು ಎಂದು ಭಾವಿಸುವುದು ಸರಿಯೇ?
Published : 21 ಜೂನ್ 2024, 23:30 IST
Last Updated : 21 ಜೂನ್ 2024, 23:30 IST
ಫಾಲೋ ಮಾಡಿ
Comments
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಅಕಾಡೆಮಿಗಳ ಸ್ವಾಯತ್ತೆಯನ್ನು ಒಪ್ಪಿಕೊಂಡಿದೆ. ಪ್ರಾಧಿಕಾರಗಳಿಗೆ ಈಗಾಗಲೇ ಶಾಸನಾತ್ಮಕ ಅಧಿಕಾರವಿದೆ. ಆದರೆ 2005ರ ಅಕಾಡೆಮಿಯ ನಿಯಮಾವಳಿಯ ತಿದ್ದುಪಡಿ ಇನ್ನೂ ಆಗಿಲ್ಲ. ಆದ್ದರಿಂದ ಉದ್ರೇಕಾತ್ಮಕ ಅಂತಿಮ ಉವಾಚಗಳ ಬದಲು ಸರ್ಕಾರವೇ ಒಪ್ಪಿರುವ ಸಾಂಸ್ಕೃತಿಕ ಸ್ವಾಯತ್ತೆ ಪರಿಕಲ್ಪನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಸರ್ಕಾರದ ಸಾಂಸ್ಕೃತಿಕ ಅಂಗಸಂಸ್ಥೆಗಳೂ ಸ್ವಾಯತ್ತೆಯ ಸಮರ್ಥನೆಯ ಹೊಣೆಗಾರಿಕೆ ಹೊರಬೇಕು. ಏನಾದರೂ ಬಿಕ್ಕಟ್ಟು ಉಂಟಾದರೆ ಸರ್ಕಾರವು ಸಂವಾದದ ಸೌಜನ್ಯ ತೋರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT