ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಸಂದರ್ಶನ

‘ವರ್ಷಗಳಿಗೆ ಸಾಕಾಗುವಷ್ಟು ಬಂಡವಾಳ ಇದೆ’
Published : 5 ಜುಲೈ 2025, 1:13 IST
Last Updated : 5 ಜುಲೈ 2025, 1:13 IST
ಫಾಲೋ ಮಾಡಿ
Comments
ಪ್ರ

ಕರ್ಣಾಟಕ ಬ್ಯಾಂಕ್‌ ಎಂ.ಡಿ ಹಾಗೂ ಸಿಇಒ ಹುದ್ದೆಗೆ ಶ್ರೀಕೃಷ್ಣನ್ ಹರಿಹರ ಶರ್ಮ ಅವರು ರಾಜೀನಾಮೆ ನೀಡಿದ ನಂತರದ ಬೆಳವಣಿಗಳ ಬಗ್ಗೆ ಪ್ರತಿಕ್ರಿಯೆ ಏನು?

ಪ್ರ

ಬ್ಯಾಂಕ್‌ನ ಹಣಕಾಸಿನ ಸ್ಥಿತಿ ಹೇಗಿದೆ?

ಪ್ರ

ಶರ್ಮ ಅವರು ಇದ್ದಕ್ಕಿದ್ದಂತೆ ಹೊರನಡೆಯಲು ಕಾರಣ ಏನು?

ಪ್ರ

ಆದರೆ, ಲೆಕ್ಕಪರಿಶೋಧನೆ ವೇಳೆ ಕೆಲವು ವಿಷಯಗಳಿಗೆ ಆಕ್ಷೇಪ ಎತ್ತಲಾಗಿದೆ ಎಂದು ವರದಿಗಳು ಹೇಳುತ್ತಿವೆಯಲ್ಲ?

ಪ್ರ

ಬ್ಯಾಂಕ್‌ನ ಆಡಳಿತ ಮಂಡಳಿಯ ಅನುಮೋದನೆ ಪಡೆಯದೆ ಡಿಜಿಎಂ ಹುದ್ದೆಗೆ ನೇಮಕ ಮಾಡಿದ್ದವರನ್ನು, ಆಡಳಿತ ಮಂಡಳಿಯ ಆಕ್ಷೇಪದ ನಂತರದಲ್ಲಿ ಮತ್ತೆ ಎಜಿಎಂ ಆಗಿ ನೇಮಕ ಮಾಡಿದ್ದು ಏಕೆ?

ಪ್ರ

ಈಚಿನ ಬೆಳವಣಿಗೆಗಳಿಂದ ಹೂಡಿಕೆದಾರರ ವಿಶ್ವಾಸಕ್ಕೆ ಏಟು ಬಿದ್ದಿದೆಯೇ?

ಪ್ರ

ಶರ್ಮ ಅವರು ಬ್ಯಾಂಕಿನ ಸಿಇಒ ಆಗಿದ್ದ ಅವಧಿಯಲ್ಲಿ ಬ್ಯಾಂಕಿನ ಲಾಭ ಇಳಿಯಿತು, ವೆಚ್ಚಗಳು ಹೆಚ್ಚಾದವು. ಅಲ್ಲವೇ?

ಪ್ರ

ಹೊಸ ನಾಯಕ ಯಾವಾಗ? ಅವರು ಬ್ಯಾಂಕಿಗೆ ಹೊರಗಿನವರಾಗಿರುತ್ತಾರೋ?

ಪ್ರ

ಶರ್ಮ ಅವರು ಕರ್ಣಾಟಕ ಬ್ಯಾಂಕಿನ ಸಿಇಒ ಹುದ್ದೆಗೆ ಹೊರಗಿನಿಂದ ನೇಮಕ ಆದವರಾದ ಕಾರಣಕ್ಕೆ ಬ್ಯಾಂಕಿನ ಕೆಲಸದ ಸಂಸ್ಕೃತಿಗೆ ಹೊಂದಿಕೊಳ್ಳಲು ಆಗಲಿಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT