ನವದೆಹಲಿ, ಏ. 17– ಕೊನೇ ಗಳಿಗೆಯಲ್ಲಿ ಬದಲಾದ ಬಿಎಸ್ಪಿಯ ನಿಲುವು, ಆಳುವ ಮಿತ್ರಪಕ್ಷಗಳಲ್ಲಿನ ನ್ಯಾಷನಲ್ ಕಾನ್ಫರೆನ್ಸ್ ನಲ್ಲಿಯ ಒಡಕು ಮತ್ತು ಲೋಕಸಭೆ ಸದಸ್ಯತ್ವ ಉಳಿಸಿಕೊಂಡಿರುವ ಒರಿಸ್ಸಾದ ಮುಖ್ಯಮಂತ್ರಿಯು ಇಂದಿನ ನಿರ್ಣಾಯಕವಾದ ವಿಶ್ವಾಸಮತದ ವಿರುದ್ಧ ಮತ ಚಲಾಯಿಸಿದ್ದ
ರಿಂದ, ಹದಿಮೂರು ತಿಂಗಳ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಕೇವಲ ಒಂದು ಮತದ ಅಂತರದಲ್ಲಿ ಪತನಹೊಂದಿತು.