<p><strong>ಕಲ್ಕತ್ತ, ಜೂನ್ 22 (ಯುಎನ್ಐ, ಪಿಟಿಐ)–</strong> ನ್ಯೂ ಜಲಪೈಗುರಿ ರೈಲು ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಶಕ್ತಿಯುತ ಬಾಂಬ್ ಸ್ಫೋಟದಲ್ಲಿ ಕಾರ್ಗಿಲ್ಗೆ ತೆರಳುತ್ತಿದ್ದ ಇಬ್ಬರು ಸೈನಿಕರೂ ಸೇರಿ 10 ಮಂದಿ ಬಲಿಯಾಗಿ, ಕನಿಷ್ಠ 80 ಮಂದಿ ಗಾಯಗೊಂಡಿದ್ದಾರೆ. </p><p>2 ಫ್ಲಾಟ್ಫಾರಂಗಳ ಮಧ್ಯೆ ಸಂಭವಿಸಿದ ಶಬ್ದ ಒಂದು ಕಿ. ಮೀ. ವರೆಗೆ ಕೇಳಿಸಿತು. ಸ್ಫೋಟಕ್ಕೆ ದೆಹಲಿಗೆ ತೆರಳುತ್ತಿದ್ದ ಮಹಾನಂದ ಎಕ್ಸ್ಪ್ರೆಸ್ ರೈಲುಗಾಡಿ ಗುರಿಯಾಗಿದೆ ಎಂದು ಕಟಿಹಾರ್ನ ವಿಭಾಗೀಯ ರೈಲ್ವೆ ಮ್ಯಾನೇಜರ್ ಸೋಮನಾಥ ಮುಖರ್ಜಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲ್ಕತ್ತ, ಜೂನ್ 22 (ಯುಎನ್ಐ, ಪಿಟಿಐ)–</strong> ನ್ಯೂ ಜಲಪೈಗುರಿ ರೈಲು ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಶಕ್ತಿಯುತ ಬಾಂಬ್ ಸ್ಫೋಟದಲ್ಲಿ ಕಾರ್ಗಿಲ್ಗೆ ತೆರಳುತ್ತಿದ್ದ ಇಬ್ಬರು ಸೈನಿಕರೂ ಸೇರಿ 10 ಮಂದಿ ಬಲಿಯಾಗಿ, ಕನಿಷ್ಠ 80 ಮಂದಿ ಗಾಯಗೊಂಡಿದ್ದಾರೆ. </p><p>2 ಫ್ಲಾಟ್ಫಾರಂಗಳ ಮಧ್ಯೆ ಸಂಭವಿಸಿದ ಶಬ್ದ ಒಂದು ಕಿ. ಮೀ. ವರೆಗೆ ಕೇಳಿಸಿತು. ಸ್ಫೋಟಕ್ಕೆ ದೆಹಲಿಗೆ ತೆರಳುತ್ತಿದ್ದ ಮಹಾನಂದ ಎಕ್ಸ್ಪ್ರೆಸ್ ರೈಲುಗಾಡಿ ಗುರಿಯಾಗಿದೆ ಎಂದು ಕಟಿಹಾರ್ನ ವಿಭಾಗೀಯ ರೈಲ್ವೆ ಮ್ಯಾನೇಜರ್ ಸೋಮನಾಥ ಮುಖರ್ಜಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>