<p>‘ಕನ್ನಡದ ಕೆಲಸಕ್ಕೆ ಹಣ ವಿನಿಯೋಗಕ್ಕೆ ಹಿಂದೆ ಬೀಳುವುದಿಲ್ಲ’</p>.<p><strong>ಬೆಂಗಳೂರು</strong>, ಜೂನ್ 28–‘ಕನ್ನಡದ ಕೆಲಸಕ್ಕೆ ದುಡ್ಡು ಯಾವ ರೀತಿಯೂ ಕಡಿಮೆ ಬೀಳುವುದಿಲ್ಲ’ ಎಂದು ಹಣಕಾಸಿನ ಸಚಿವ ಶ್ರೀ ಎಂ.ವೈ. ಘೋರ್ಪಡೆ ಅವರುಇಂದು ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು.</p>.<p>ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಕನ್ನಡಕ್ಕೆ 10 ಲಕ್ಷ ರೂ. ಇಟ್ಟಿದ್ದೇವೆ. ಅದನ್ನು ಯಾವ ರೀತಿ ಸದುಪಯೋಗ ಮಾಡಬೇಕು ಎಂದು ಸಲಹೆ ನೀಡುವುದು ನಿಮ್ಮ ಕರ್ತವ್ಯ’ ಎಂದು ಸದಸ್ಯರನ್ನು ಕೋರಿದರು.</p>.<p>‘ಇನ್ನಷ್ಟು ಹಣ ಬೇಕಾದರೆ ಒದಗಿಸಲು ಸಿದ್ಧ’ ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕನ್ನಡದ ಕೆಲಸಕ್ಕೆ ಹಣ ವಿನಿಯೋಗಕ್ಕೆ ಹಿಂದೆ ಬೀಳುವುದಿಲ್ಲ’</p>.<p><strong>ಬೆಂಗಳೂರು</strong>, ಜೂನ್ 28–‘ಕನ್ನಡದ ಕೆಲಸಕ್ಕೆ ದುಡ್ಡು ಯಾವ ರೀತಿಯೂ ಕಡಿಮೆ ಬೀಳುವುದಿಲ್ಲ’ ಎಂದು ಹಣಕಾಸಿನ ಸಚಿವ ಶ್ರೀ ಎಂ.ವೈ. ಘೋರ್ಪಡೆ ಅವರುಇಂದು ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು.</p>.<p>ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಕನ್ನಡಕ್ಕೆ 10 ಲಕ್ಷ ರೂ. ಇಟ್ಟಿದ್ದೇವೆ. ಅದನ್ನು ಯಾವ ರೀತಿ ಸದುಪಯೋಗ ಮಾಡಬೇಕು ಎಂದು ಸಲಹೆ ನೀಡುವುದು ನಿಮ್ಮ ಕರ್ತವ್ಯ’ ಎಂದು ಸದಸ್ಯರನ್ನು ಕೋರಿದರು.</p>.<p>‘ಇನ್ನಷ್ಟು ಹಣ ಬೇಕಾದರೆ ಒದಗಿಸಲು ಸಿದ್ಧ’ ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>