<p><strong>ಎಂ. ಶಾಮಣ್ಣನವರ ಮನೆಯಲ್ಲಿ ಕಳ್ಳತನ</strong></p>.<p>ಬೆಂಗಳೂರು, ನ. 17– ಬಸವನ ಗುಡಿಯಲ್ಲಿರುವ ಸರ್ಕಾರದ ಹಣಕಾಸಿನ ಕಾರ್ಯದರ್ಶಿಗಳಾದ ಎಂ. ಶಾಮಣ್ಣನವರ ಮನೆಯಲ್ಲಿ ನಿನ್ನೆ ರಾತ್ರಿ ಯಾರೋ ಮನೆಗೆ ನುಗ್ಗಿ ದೇವರ ಮನೆಯಲ್ಲಿದ್ದ ಸುಮಾರು 400 ರೂ. ಬೆಲೆಬಾಳುವ ದೇವರ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ವರದಿಯಾಗಿದೆ.</p>.<p>ಇಂದು ಸಂಜೆ ಹೊತ್ತಿಗೆ ಪೊಲೀಸರು ಕಳವು ಮಾಲನ್ನು ಪತ್ತೆ ಮಾಡಿದರೆಂದು ತಿಳಿದುಬಂದಿದೆ. ಕಳವು ವರದಿಯಾದ ಕೂಡಲೇ ಡಿಎಸ್ಪಿ ನರಸಿಂಹಯ್ಯ ಹಾಗೂ ಎಎಸ್ಪಿ ಜನಾಬ್ ಜಹಿರುದ್ದೀನ್ ಅವರು, ಶಾಮಣ್ಣನವರ ಮನೆಗೆ ಭೇಟಿ ಕೊಟ್ಟು ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಂ. ಶಾಮಣ್ಣನವರ ಮನೆಯಲ್ಲಿ ಕಳ್ಳತನ</strong></p>.<p>ಬೆಂಗಳೂರು, ನ. 17– ಬಸವನ ಗುಡಿಯಲ್ಲಿರುವ ಸರ್ಕಾರದ ಹಣಕಾಸಿನ ಕಾರ್ಯದರ್ಶಿಗಳಾದ ಎಂ. ಶಾಮಣ್ಣನವರ ಮನೆಯಲ್ಲಿ ನಿನ್ನೆ ರಾತ್ರಿ ಯಾರೋ ಮನೆಗೆ ನುಗ್ಗಿ ದೇವರ ಮನೆಯಲ್ಲಿದ್ದ ಸುಮಾರು 400 ರೂ. ಬೆಲೆಬಾಳುವ ದೇವರ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ವರದಿಯಾಗಿದೆ.</p>.<p>ಇಂದು ಸಂಜೆ ಹೊತ್ತಿಗೆ ಪೊಲೀಸರು ಕಳವು ಮಾಲನ್ನು ಪತ್ತೆ ಮಾಡಿದರೆಂದು ತಿಳಿದುಬಂದಿದೆ. ಕಳವು ವರದಿಯಾದ ಕೂಡಲೇ ಡಿಎಸ್ಪಿ ನರಸಿಂಹಯ್ಯ ಹಾಗೂ ಎಎಸ್ಪಿ ಜನಾಬ್ ಜಹಿರುದ್ದೀನ್ ಅವರು, ಶಾಮಣ್ಣನವರ ಮನೆಗೆ ಭೇಟಿ ಕೊಟ್ಟು ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>