<p>ದೆಹಲಿ ಆಗಸ್ಟ್ 9– ‘ಬಂಗಾಳ ಸಮಸ್ಯೆಯ ಪರಿಹಾರಕ್ಕೆ ವಿಭಜನೆಯನ್ನು ರದ್ದುಗೊಳಿಸಬೇಕು. ಪಾಕಿಸ್ತಾನವು ಭಾರತಕ್ಕೆ ಭೂ ಪ್ರದೇಶವನ್ನು ಬಿಟ್ಟುಕೊಡಬೇಕು. ಪ್ರಜೆಗಳ ವರ್ಗಾವಣೆ ನಡೆಯಬೇಕು ಎಂಬ ಸಲಹೆ, ಉನ್ಮದಾವಸ್ಥೆಯಿಂದ ಕೂಡಿದ ವಾದ ಮಾತ್ರವಲ್ಲದೇ, ಈ ಸಲಹೆ ಗಳನ್ನು ಒಪ್ಪಿಕೊಳ್ಳುವುದಾದರೆ ರಾಷ್ಟ್ರ ಹೇತುವೊಂದೇ ಅಲ್ಲದೆ ಯಾವ ಉದಾತ್ತ ತತ್ವಕ್ಕಾಗಿ ಹೋರಾಡಿ, ಯಾವ ತತ್ವದ ಮೇಲೆ ನಿಂತಿದೇವೆಯೋ ಆ ತತ್ವೋದ್ದೇಶ ಪೂರ್ಣ ಮಣ್ಣು ಗೂಡಿದಂತೆಯೇ ಸರಿ’ ಎಂದು ಪ್ರಧಾನಿ ಪಂಡಿತ್ ನೆಹರೂರವರು ಪಾರ್ಲಿಮೆಂಟಿನಲ್ಲಿ ಘೋಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೆಹಲಿ ಆಗಸ್ಟ್ 9– ‘ಬಂಗಾಳ ಸಮಸ್ಯೆಯ ಪರಿಹಾರಕ್ಕೆ ವಿಭಜನೆಯನ್ನು ರದ್ದುಗೊಳಿಸಬೇಕು. ಪಾಕಿಸ್ತಾನವು ಭಾರತಕ್ಕೆ ಭೂ ಪ್ರದೇಶವನ್ನು ಬಿಟ್ಟುಕೊಡಬೇಕು. ಪ್ರಜೆಗಳ ವರ್ಗಾವಣೆ ನಡೆಯಬೇಕು ಎಂಬ ಸಲಹೆ, ಉನ್ಮದಾವಸ್ಥೆಯಿಂದ ಕೂಡಿದ ವಾದ ಮಾತ್ರವಲ್ಲದೇ, ಈ ಸಲಹೆ ಗಳನ್ನು ಒಪ್ಪಿಕೊಳ್ಳುವುದಾದರೆ ರಾಷ್ಟ್ರ ಹೇತುವೊಂದೇ ಅಲ್ಲದೆ ಯಾವ ಉದಾತ್ತ ತತ್ವಕ್ಕಾಗಿ ಹೋರಾಡಿ, ಯಾವ ತತ್ವದ ಮೇಲೆ ನಿಂತಿದೇವೆಯೋ ಆ ತತ್ವೋದ್ದೇಶ ಪೂರ್ಣ ಮಣ್ಣು ಗೂಡಿದಂತೆಯೇ ಸರಿ’ ಎಂದು ಪ್ರಧಾನಿ ಪಂಡಿತ್ ನೆಹರೂರವರು ಪಾರ್ಲಿಮೆಂಟಿನಲ್ಲಿ ಘೋಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>