<p>ಗೋದಾವರಿ ಜಿಲ್ಲೆಯಲ್ಲಿ ಹಸಿವಿನ ಹಾವಳಿ</p>.<p>ಕಾಕಿನಾಡ, ಆಗಸ್ಟ್ 21– ಗೋದಾವರಿ ಜಿಲ್ಲೆಯ ಪೀಠಾಪುರಂ ತಾಲ್ಲೂಕಿನ ತೀರ ಪ್ರದೇಶದ ಅನೇಕ ಗ್ರಾಮಗಳಲ್ಲಿ ಜನ ಹೊಟ್ಟೆಗಿಲ್ಲದೆ ನರಳುತ್ತಿದ್ದಾರೆ ಎಂಬುದಾಗಿ ಮದರಾಸ್ ಶಾಸನಸಭೆಯ ಕಾಂಗ್ರೆಸ್ ಸದಸ್ಯ ಮೂರ್ತಿ ಅವರು ತಿಳಿಸಿದರು.</p>.<p>‘ಹೊಟ್ಟೆಗಿಲ್ಲದೆ ಬಳಲಿ ಬೆಂಡಾಗಿ ತುತ್ತು ಅನ್ನಕ್ಕಾಗಿ ಹೆಂಗಸರು, ಮಕ್ಕಳು, ಗಂಡಸರು ಕೈಯೆತ್ತಿ ಬೇಡುವ ಹಾಗೂ ಅಧಿಕಾರಿ ವರ್ಗದವರು ಹಸಿದವರಿಗೆ ಆಹಾರ ಒದಗಿಸಬೇಕಾದ್ದು ತಮ್ಮ ಕರ್ತವ್ಯವೆಂದು ತಿಳಿಯದೆ ನಿರ್ಲಕ್ಷ್ಯ ತೋರಿಸುವ ದೃಶ್ಯ ಕಂಡು ಸಿಡಿಲು ಬಡಿದಂತಾಯಿತು’ ಎಂದು ತಮ್ಮ ಅನುಭವವನ್ನು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೋದಾವರಿ ಜಿಲ್ಲೆಯಲ್ಲಿ ಹಸಿವಿನ ಹಾವಳಿ</p>.<p>ಕಾಕಿನಾಡ, ಆಗಸ್ಟ್ 21– ಗೋದಾವರಿ ಜಿಲ್ಲೆಯ ಪೀಠಾಪುರಂ ತಾಲ್ಲೂಕಿನ ತೀರ ಪ್ರದೇಶದ ಅನೇಕ ಗ್ರಾಮಗಳಲ್ಲಿ ಜನ ಹೊಟ್ಟೆಗಿಲ್ಲದೆ ನರಳುತ್ತಿದ್ದಾರೆ ಎಂಬುದಾಗಿ ಮದರಾಸ್ ಶಾಸನಸಭೆಯ ಕಾಂಗ್ರೆಸ್ ಸದಸ್ಯ ಮೂರ್ತಿ ಅವರು ತಿಳಿಸಿದರು.</p>.<p>‘ಹೊಟ್ಟೆಗಿಲ್ಲದೆ ಬಳಲಿ ಬೆಂಡಾಗಿ ತುತ್ತು ಅನ್ನಕ್ಕಾಗಿ ಹೆಂಗಸರು, ಮಕ್ಕಳು, ಗಂಡಸರು ಕೈಯೆತ್ತಿ ಬೇಡುವ ಹಾಗೂ ಅಧಿಕಾರಿ ವರ್ಗದವರು ಹಸಿದವರಿಗೆ ಆಹಾರ ಒದಗಿಸಬೇಕಾದ್ದು ತಮ್ಮ ಕರ್ತವ್ಯವೆಂದು ತಿಳಿಯದೆ ನಿರ್ಲಕ್ಷ್ಯ ತೋರಿಸುವ ದೃಶ್ಯ ಕಂಡು ಸಿಡಿಲು ಬಡಿದಂತಾಯಿತು’ ಎಂದು ತಮ್ಮ ಅನುಭವವನ್ನು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>