ನವದೆಹಲಿ, ಸೆ. 4 – ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಚ್.ರಂಗನಾಥ್ ಅವರು ಇಂದು ಹೈಕಮಾಂಡಿಗೆಸಲ್ಲಿಸಿದ ವರದಿಯಲ್ಲಿ ಕೆಂಗಲ್ ಹನುಮಂತಯ್ಯನವರ ವಿರುದ್ಧ ಶಿಸ್ತಿನ ಕ್ರಮ ಶಿಫಾರಸು ಮಾಡದೇ ನಡೆದ ಸಂಗತಿಗಳ ವಾಸ್ತವಿಕ ವಿವರಣೆ ಮಾತ್ರ ನೀಡಿದ್ದಾರೆಂದು ತಿಳಿದುಬಂದಿದೆ.