<p><strong>‘ಯುದ್ಧ ಇನ್ನೂ ಮುಗಿದಿಲ್ಲ’ ಇಂದಿರಾ ಸ್ಪಷ್ಟನೆ</strong></p>.<p><strong>ಕೊಲ್ಲಾಪುರ, ಜ. 5– </strong>ಯಾವುದೇ ರೀತಿಯ ಕಷ್ಟ ಪರಿಸ್ಥಿತಿ ಎದುರಿಸಲು ಸದಾ ಜಾಗೃತವಾಗಿರಬೇಕೆಂದು ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ಕರೆ ಇತ್ತರು.</p>.<p>’ಮುಂದಿನ ಕೆಲವು ತಿಂಗಳುಗಳಲ್ಲಿ ಏನು ಆಗುತ್ತದೆ ಎಂತಹ ಕಷ್ಟದ ಪರಿಸ್ಥಿತಿ ತಲೆ ಹಾಕುತ್ತದೆ ಎನ್ನುವುದುನ್ನು ಹೇಳಲಾಗುವುದಿಲ್ಲ. ಮತ್ತೆ ಯುದ್ಧ ಸಂಭವಿಸಿದಲ್ಲಿ ನಾವು ಅದಕ್ಕೆ ಸಿದ್ಧವಾಗಿರಲೇಬೇಕು’ ಎಂದು ಅವರು ಘೋಷಿಸಿದರು.</p>.<p><strong>ನ್ಯಾಯ ಚುನಾವಣೆ ಸರ್ಕಾರಿ ನೌಕರರ ಹೊಣೆ: ರಾಜ್ಯಪಾಲರ ಕರೆ</strong></p>.<p><strong>ಬೆಂಗಳೂರು, ಜ. 5–</strong> ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಗಳು ಯಾವುದೇ ಬಿಕ್ಕಟ್ಟು ಅಥವಾ ಆಕ್ಷೇಪಣೆಗಳಿಗೆ ಅವಕಾಶ ನೀಡದ ನ್ಯಾಯವಾಗಿ ನಡೆಯುವಂತೆ ನೋಡಿಕೊಳ್ಳವುದು ಸರ್ಕಾರಿ ನೌಕರರ ಹೊಣೆ ಎಂದು ರಾಜ್ಯಪಾಲ ಧರ್ಮವೀರ ಅವರು ಇಂದು ಇಲ್ಲಿ ಹೇಳಿ ಎಲ್ಲರ ವರ್ಗದ ನೌಕರರು ಪಕ್ಷಾತೀತವಾಗಿ ವರ್ತಿಸಬೇಕೆಂದು ಕರೆ ನೀಡಿದರು.</p>.<p>ವಿಧಾನಸೌಧದಲ್ಲಿ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯಪಾಲರುಚುನಾವಣೆ ಸಮಯದಲ್ಲಿ ಅನೇಕ ಕಡೆ ಶಾಂತಿ ಮತ್ತು ಕಾನೂನು ಪಾಲನೆಯ ಸಮಸ್ಯೆ ತಲೆದೋರುವ ಭೀತಿ ಇರುವುದರಿಂದ ಜಿಲ್ಲಾಧಿಕಾರಿಗಳು ಎಚ್ಚರವಹಿಸಿ ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಯುದ್ಧ ಇನ್ನೂ ಮುಗಿದಿಲ್ಲ’ ಇಂದಿರಾ ಸ್ಪಷ್ಟನೆ</strong></p>.<p><strong>ಕೊಲ್ಲಾಪುರ, ಜ. 5– </strong>ಯಾವುದೇ ರೀತಿಯ ಕಷ್ಟ ಪರಿಸ್ಥಿತಿ ಎದುರಿಸಲು ಸದಾ ಜಾಗೃತವಾಗಿರಬೇಕೆಂದು ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ಕರೆ ಇತ್ತರು.</p>.<p>’ಮುಂದಿನ ಕೆಲವು ತಿಂಗಳುಗಳಲ್ಲಿ ಏನು ಆಗುತ್ತದೆ ಎಂತಹ ಕಷ್ಟದ ಪರಿಸ್ಥಿತಿ ತಲೆ ಹಾಕುತ್ತದೆ ಎನ್ನುವುದುನ್ನು ಹೇಳಲಾಗುವುದಿಲ್ಲ. ಮತ್ತೆ ಯುದ್ಧ ಸಂಭವಿಸಿದಲ್ಲಿ ನಾವು ಅದಕ್ಕೆ ಸಿದ್ಧವಾಗಿರಲೇಬೇಕು’ ಎಂದು ಅವರು ಘೋಷಿಸಿದರು.</p>.<p><strong>ನ್ಯಾಯ ಚುನಾವಣೆ ಸರ್ಕಾರಿ ನೌಕರರ ಹೊಣೆ: ರಾಜ್ಯಪಾಲರ ಕರೆ</strong></p>.<p><strong>ಬೆಂಗಳೂರು, ಜ. 5–</strong> ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಗಳು ಯಾವುದೇ ಬಿಕ್ಕಟ್ಟು ಅಥವಾ ಆಕ್ಷೇಪಣೆಗಳಿಗೆ ಅವಕಾಶ ನೀಡದ ನ್ಯಾಯವಾಗಿ ನಡೆಯುವಂತೆ ನೋಡಿಕೊಳ್ಳವುದು ಸರ್ಕಾರಿ ನೌಕರರ ಹೊಣೆ ಎಂದು ರಾಜ್ಯಪಾಲ ಧರ್ಮವೀರ ಅವರು ಇಂದು ಇಲ್ಲಿ ಹೇಳಿ ಎಲ್ಲರ ವರ್ಗದ ನೌಕರರು ಪಕ್ಷಾತೀತವಾಗಿ ವರ್ತಿಸಬೇಕೆಂದು ಕರೆ ನೀಡಿದರು.</p>.<p>ವಿಧಾನಸೌಧದಲ್ಲಿ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯಪಾಲರುಚುನಾವಣೆ ಸಮಯದಲ್ಲಿ ಅನೇಕ ಕಡೆ ಶಾಂತಿ ಮತ್ತು ಕಾನೂನು ಪಾಲನೆಯ ಸಮಸ್ಯೆ ತಲೆದೋರುವ ಭೀತಿ ಇರುವುದರಿಂದ ಜಿಲ್ಲಾಧಿಕಾರಿಗಳು ಎಚ್ಚರವಹಿಸಿ ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>