‘ಅನ್ಯರಿಗೆ ಇರಿಸುಮುರಿಸು ಆಗುವುದರಿಂದ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಮೊಳಗಿಸುವುದನ್ನು ನಿಲ್ಲಿಸಬೇಕು’ ಎಂಬ ಲೇಖಕ ಜಾವೇದ್ ಅಖ್ತರ್ ಅವರ ಹೇಳಿಕೆ ಬಹಳ ಅರ್ಥಪೂರ್ಣ ಹಾಗೂ ವಿಚಾರವಂತಿಕೆಯಿಂದ ಕೂಡಿದೆ. ಸಮಸ್ತ ಸಮುದಾಯಗಳ ಸಾಮಾಜಿಕ ಹಿತಚಿಂತಕರೂ ಇಂತಹ ಪ್ರಾಜ್ಞ ಚಿಂತನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವರೆಂದು ಆಶಿಸೋಣ.