ಐದಾರು ದಶಕಗಳ ಹಿಂದೆ ಶಿಕ್ಷಣಕ್ಕೆ ಮಹತ್ವ ಇಲ್ಲದ ಸಂದರ್ಭದಲ್ಲಿ ಕೂಲಿ ಮಠದ ವ್ಯವಸ್ಥೆ ಇತ್ತು. ಅದೇ ರೀತಿ, ಕಲಬುರ್ಗಿ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರು ವಾಸವಿರುವ ವಠಾರಕ್ಕೇ ತೆರಳಿ ಪಾಠ ಮಾಡುತ್ತಿರುವುದು ಶ್ಲಾಘನೀಯ. ಬದಲಾದ ಸನ್ನಿವೇಶದಲ್ಲಿ ಗತಕಾಲದ ಇಂತಹ ಕ್ರಮಗಳು ಮರುಜೀವ ಪಡೆದಿರುವುದು ಕೊರೊನಾ ಮಹಿಮೆ.
-ರುದ್ರಮೂರ್ತಿ ಎಂ.ಜೆ.,ಚಿತ್ರದುರ್ಗ