<p>ಇದು ಕೆಂಗೇರಿ ಉಪನಗರದ ಬೀದಿ ಬೀದಿಗಳಲ್ಲೂ ಕಂಡುಬರುವ ಸಾಮಾನ್ಯ ದೃಶ್ಯ! ಅದಕ್ಕೆ ಆಸ್ಪತ್ರೆ ಮಂದಿರ ಎಂಬ ಭೇದವಿಲ್ಲ. ಮೂಲೆಮೂಲೆಯಲ್ಲೂ ಕಸ ತುಂಬಿ ದುರ್ನಾತ ಹರಡುತ್ತದೆ. <br /> <br /> ಈ ಬಗ್ಗೆ ನಗರ ಸಭಾ ಸದಸ್ಯರ ಗಮನಕ್ಕೆ ತಂದರೆ ಪಾಪ ಅವರು ಕೂಡಲೇ ಗಮನ ಹರಿಸುತ್ತಾರೆ. ತಕ್ಷಣ ಕಸದ ಗಾಡಿ ಬಂದು ಮನೆಗಳ ಮುಂದೆ ನಿಲ್ಲುತ್ತದೆ. ಬೀದಿ ಸ್ವಚ್ಛಗೊಳ್ಳುತ್ತದೆ. <br /> <br /> ಆದರೆ ಇದು ಎರಡು ದಿನ ಮಾತ್ರ! ಮತ್ತೆ ಯಥಾ ಸ್ಥಿತಿ! ಪುನಃ ನಗರ ಸಭಾ ಸದಸ್ಯರಿಗೆ ಫೋನು! ಅವರಿಂದ ಭರವಸೆ. ಪ್ರತೀ ಬಾರಿ ನಾವು ಕರ್ತವ್ಯವನ್ನು ನೆನಪಿಸುವದಾದರೆ ಸಂಬಂಧಪಟ್ಟ ಅಧಿಕಾರಿಗಳ ಇಲಾಖೆಗಳ ಅವಶ್ಯಕತೆಯಾದರೂ ಏನು?<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇದು ಕೆಂಗೇರಿ ಉಪನಗರದ ಬೀದಿ ಬೀದಿಗಳಲ್ಲೂ ಕಂಡುಬರುವ ಸಾಮಾನ್ಯ ದೃಶ್ಯ! ಅದಕ್ಕೆ ಆಸ್ಪತ್ರೆ ಮಂದಿರ ಎಂಬ ಭೇದವಿಲ್ಲ. ಮೂಲೆಮೂಲೆಯಲ್ಲೂ ಕಸ ತುಂಬಿ ದುರ್ನಾತ ಹರಡುತ್ತದೆ. <br /> <br /> ಈ ಬಗ್ಗೆ ನಗರ ಸಭಾ ಸದಸ್ಯರ ಗಮನಕ್ಕೆ ತಂದರೆ ಪಾಪ ಅವರು ಕೂಡಲೇ ಗಮನ ಹರಿಸುತ್ತಾರೆ. ತಕ್ಷಣ ಕಸದ ಗಾಡಿ ಬಂದು ಮನೆಗಳ ಮುಂದೆ ನಿಲ್ಲುತ್ತದೆ. ಬೀದಿ ಸ್ವಚ್ಛಗೊಳ್ಳುತ್ತದೆ. <br /> <br /> ಆದರೆ ಇದು ಎರಡು ದಿನ ಮಾತ್ರ! ಮತ್ತೆ ಯಥಾ ಸ್ಥಿತಿ! ಪುನಃ ನಗರ ಸಭಾ ಸದಸ್ಯರಿಗೆ ಫೋನು! ಅವರಿಂದ ಭರವಸೆ. ಪ್ರತೀ ಬಾರಿ ನಾವು ಕರ್ತವ್ಯವನ್ನು ನೆನಪಿಸುವದಾದರೆ ಸಂಬಂಧಪಟ್ಟ ಅಧಿಕಾರಿಗಳ ಇಲಾಖೆಗಳ ಅವಶ್ಯಕತೆಯಾದರೂ ಏನು?<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>