ಚಿತ್ರಗಳಲ್ಲಿ ನೋಡಿ | ಸರಳ ಸಜ್ಜನಿಕೆಯ ‘ಸಿದ್ಧೇಶ್ವರ ಸ್ವಾಮೀಜಿ’ ಅಂತಿಮ ಯಾತ್ರೆ
ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿ.ಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದಾದ್ಯಂತ ಭಕ್ತ ಸಮೂಹ ಕಂಬನಿ ಮಿಡಿದಿದೆ.ಸರಳ ಸಜ್ಜನಿಕೆಯ ‘ಸಿದ್ಧೇಶ್ವರ ಸ್ವಾಮೀಜಿ’ಯವ ಅಂತಿಮ ಯಾತ್ರೆಯ ಚಿತ್ರಗಳು....