ಗುರುವಾರ, 16 ಅಕ್ಟೋಬರ್ 2025
×
ADVERTISEMENT

ವನ್ಯ ಲೋಕ

ADVERTISEMENT

ವಿದೇಶಿ ಹಕ್ಕಿಗಳ ನಿನಾದ: ಬಂದರೋ ಬಂದರೋ ಕಳ್ಳಿಪೀರರು!

Migratory Birds India: ಕೆಜಿಎಫ್‌ನ ಅಜ್ಜಪಲ್ಲಿ ಸುತ್ತಮುತ್ತಲಿನ ಗುಡ್ಡ ಪ್ರದೇಶದಲ್ಲಿ ಯುರೋಪಿನಿಂದ ವಲಸೆ ಬರುವ ಬೀ ಈಟರ್ ಪಕ್ಷಿಗಳ ನಿನಾದ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಶ್ರವ್ಯವಾಗುತ್ತದೆ. ಪಕ್ಷಿ ಪ್ರಿಯರಿಗೂ ಛಾಯಾಗ್ರಾಹಕರಿಗೂ ಈ ಪ್ರದೇಶ ಹಬ್ಬವಾಗಿದೆ.
Last Updated 12 ಅಕ್ಟೋಬರ್ 2025, 1:26 IST
ವಿದೇಶಿ ಹಕ್ಕಿಗಳ ನಿನಾದ: ಬಂದರೋ ಬಂದರೋ ಕಳ್ಳಿಪೀರರು!

ಆಕಳು – ಎತ್ತು ಎಮ್ಮೆಗಳಿಗೂ ಹಾಸ್ಟೆಲ್‌!

Unique Cattle Hostel: ಕುರ್ತಕೋಟಿ ಗ್ರಾಮದಲ್ಲಿ 80ಕ್ಕೂ ಹೆಚ್ಚು ಎತ್ತು-ಎಮ್ಮೆಗಳಿಗೆ ವಸತಿ ನೀಡುವ ‘ಜಾನುವಾರುಗಳ ವಸತಿ ನಿಲಯ’ ಇದೆ. ಮೇವಿನ ದಾಸ್ತಾನು, ಚಿಕಿತ್ಸಾ ಕೊಠಡಿ, ಮೈತೊಳೆಯುವ ಯಂತ್ರ, ನೀರು-ಗಾಳಿಯ ಸೌಲಭ್ಯಗಳೊಂದಿಗೆ...
Last Updated 16 ಆಗಸ್ಟ್ 2025, 23:41 IST
ಆಕಳು – ಎತ್ತು ಎಮ್ಮೆಗಳಿಗೂ ಹಾಸ್ಟೆಲ್‌!

International Tiger Day 2025: ‘ಹುಲಿ’ರಾಯನಿಗೂ ಇಲ್ಲುಂಟು ಪೂಜೆ

ಬುಡಕಟ್ಟು ಸಮುದಾಯಗಳ ಆರಾಧ್ಯ ದೈವವಾಗಿರುವ ಮಾದಪ್ಪನ ವಾಹನ
Last Updated 29 ಜುಲೈ 2025, 5:41 IST
International Tiger Day 2025: ‘ಹುಲಿ’ರಾಯನಿಗೂ ಇಲ್ಲುಂಟು ಪೂಜೆ

Operation Sindoor: ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಯೋಧರ ಹೆಸರಿಟ್ಟು ಗೌರವ

Operation Sindoor Tribute: ಹೆಬ್ಬಕ ಮರಿಗಳಿಗೆ ಸೇನಾ ಯೋಧರ ಹೆಸರು ಇಡುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ರಾಷ್ಟ್ರಭಕ್ತಿಯ ಸ್ಪರ್ಶ ನೀಡಲಾಗಿದೆ
Last Updated 7 ಜೂನ್ 2025, 11:46 IST
Operation Sindoor: ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಯೋಧರ ಹೆಸರಿಟ್ಟು ಗೌರವ

ಜೀವಿವೈವಿಧ್ಯ | ರಕ್ಷಿಸದಿದ್ದರೆ ಸ್ವಾರ್ಥಿಗಳಿಗೆ ಎಲ್ಲ ನೈವೇದ್ಯ

Biodiversity Law: ಕರ್ನಾಟಕದ ಅಪರೂಪದ ಜೀವಿವೈವಿಧ್ಯ ರಕ್ಷಣೆಗೆ ಜೀವಿವೈವಿಧ್ಯ ಕಾನೂನು ಇದ್ದರೂ ಅಧ್ಯಕ್ಷರಿಲ್ಲದ ಸ್ಥಿತಿ ಮಹತ್ವದ ಸಮಸ್ಯೆಗಳ ಕಾರಕವಾಗಿದೆ
Last Updated 31 ಮೇ 2025, 23:30 IST
ಜೀವಿವೈವಿಧ್ಯ | ರಕ್ಷಿಸದಿದ್ದರೆ ಸ್ವಾರ್ಥಿಗಳಿಗೆ ಎಲ್ಲ ನೈವೇದ್ಯ

ಕೊಂಡುಕುರಿ ವನ್ಯಧಾಮ: ವೈವಿಧ್ಯಮಯ ಕಾಡುಹಣ್ಣುಗಳ ಆಗರ

ಪ್ರಾಣಿ, ಪಕ್ಷಿಗಳ ಪೋಷಕಾಂಶದ ಮೂಲ ಹಣ್ಣುಗಳು; ಕಂಗೊಳಿಸುತ್ತಿದೆ ಅರಣ್ಯ
Last Updated 26 ಮೇ 2025, 6:38 IST
ಕೊಂಡುಕುರಿ ವನ್ಯಧಾಮ: ವೈವಿಧ್ಯಮಯ ಕಾಡುಹಣ್ಣುಗಳ ಆಗರ

ಅರಣ್ಯ ಸಂರಕ್ಷಣೆ ನಾಸ್ತಿ: ನಿರ್ವಹಣೆ ಜಾಸ್ತಿ

ಕರ್ನಾಟಕಕ್ಕೆ ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ಮೊದಲ ಸ್ಥಾನಗಳಿಸಲು ಎಲ್ಲಾ ಅವಕಾಶಗಳಿವೆ. ಆದರೆ, ಆನೆ-ಕಾಟಿಗಳ ವರ್ತನೆಯನ್ನು ಅಭ್ಯಾಸ ಮಾಡಿದ ತಜ್ಞರ ಸಲಹೆಯನ್ನು ಕೇಳಲು ಇಲಾಖೆ ತಯಾರಿಲ್ಲ. ಜೊತೆಗೆ ಇಚ್ಛಾಶಕ್ತಿಯ ಕೊರತೆಯೂ ಇದೆ ಎಂದು ಲೇಖಕರು ವಿಶ್ಲೇಷಿಸಿದ್ದಾರೆ.
Last Updated 10 ಮೇ 2025, 23:30 IST
ಅರಣ್ಯ ಸಂರಕ್ಷಣೆ ನಾಸ್ತಿ: ನಿರ್ವಹಣೆ ಜಾಸ್ತಿ
ADVERTISEMENT

ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ

ಇವರು ಹಕ್ಕಿಗಳ ಮೇಲಿನ ಪ್ರೀತಿಯಿಂದಾಗಿಯೇ ಉದ್ಯೋಗ ತೊರೆದರು. ಊರಿಗೆ ಬಂದು ತೋಟ ಮಾಡಿ ಪಕ್ಷಿಗಳ ಮೆಚ್ಚಿನ ತಾಣವನ್ನಾಗಿಸಿದರು. ಗುಬ್ಬಚ್ಚಿ ಗೂಡು ಸಂಸ್ಥೆ ಕಟ್ಟಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ.
Last Updated 3 ಮೇ 2025, 23:30 IST
ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ

ಒಂದು ಗುಬ್ಬಚ್ಚಿಗೆ ಮಿಡಿದ ಕೋಟಿ ಹೃದಯಗಳು...

ಉಳಿಕ್ಕಲ್… ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲ್ಲೂಕಿನ ವೈತೂರು ಗ್ರಾಮ‌ ಪಂಚಾಯಿತಿಯಲ್ಲಿರುವ ಗ್ರಾಮ.
Last Updated 3 ಮೇ 2025, 23:30 IST
ಒಂದು ಗುಬ್ಬಚ್ಚಿಗೆ ಮಿಡಿದ ಕೋಟಿ ಹೃದಯಗಳು...

ನಾಗವಲ್ಲಿ ಕಾಡುಪಾಪಗಳ ಜಾಡಿನಲ್ಲಿ.. ಉಪನ್ಯಾಸಕರೊಬ್ಬರ ಕುತೂಹಲ

ಉಪನ್ಯಾಸಕರೊಬ್ಬರ ಕುತೂಹಲ ಅಳಿವಿನಂಚಿನಲ್ಲಿರುವ ಕಾಡುಪಾಪಗಳ ಸಂರಕ್ಷಣೆಗೆ ಮುನ್ನುಡಿ ಬರೆಯಿತು.
Last Updated 20 ಏಪ್ರಿಲ್ 2025, 1:03 IST
ನಾಗವಲ್ಲಿ ಕಾಡುಪಾಪಗಳ ಜಾಡಿನಲ್ಲಿ.. ಉಪನ್ಯಾಸಕರೊಬ್ಬರ ಕುತೂಹಲ
ADVERTISEMENT
ADVERTISEMENT
ADVERTISEMENT