Photos: ರಾಜ್ಯದಾದ್ಯಂತ ಕೋವಿಡ್ ಲಸಿಕೆ ವಿತರಣೆಯ ಅಣಕು ಕಾರ್ಯಾಚರಣೆ
ರಾಜ್ಯದಾದ್ಯಂತ ಕೋವಿಡ್ ಲಸಿಕೆ ವಿತರಣೆಯ ಅಣಕು ಕಾರ್ಯಚರಣೆಯನ್ನು ಶನಿವಾರ ನಡೆಸಲಾಯಿತು. ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದ ವಿದ್ಯಾಪೀಠದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ಪಶ್ಚಿಮ ವಲಯದ ಕಾಮಾಕ್ಷಿಪಾಳ್ಯದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ತಾಲೀಮು (Dry Run) ನಡೆಯಿತು. ಕಲಬುರ್ಗಿ ಹಾಗೂ ಬೆಳಗಾವಿಯಲ್ಲಿಯೂ ಲಸಿಕೆ ತಾಲೀಮು ನಡೆಯಿತು. ಕಾರ್ಯಾಚರಣೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
covid vaccine | Coronavirus |- ಕಲಬುರ್ಗಿಯ ಅಶೋಕನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಅವರು ಕೋವಿಡ್ ಲಸಿಕೆ ವಿತರಣೆಯ ಪೂರ್ವಾಭ್ಯಾಸ ಪರಿಶೀಲಿಸಿದರು.
ಬೆಳಗಾವಿಯ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ನಡೆದ ಕೋವಿಡ್ ಲಸಿಕೆ ಅಣಕು ಕಾರ್ಯಾಚರಣೆಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಡಿಎಚ್ಒ ಡಾ.ಎಸ್.ವಿ. ಮುನ್ಯಾಳ ವೀಕ್ಷಿಸಿದರು.
ಕಾಮಾಕ್ಷಿಪಾಳ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ವಿತರಣೆಯ ಅಣಕು ಪ್ರದರ್ಶನ ನಡೆಸಲಾಯಿತು
ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ತಾಲೀಮು ನಡೆಸಲಾಯಿತು
ಬೆಂಗಳೂರಿನ ವಿದ್ಯಾಪೀಠದಲ್ಲಿ ಕೋವಿಡ್ ಲಸಿಕೆ ವಿತರಣೆಯ ಅಣಕು ಪ್ರದರ್ಶನ ನಡೆಸಲಾಯಿತು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ: ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ
ಶಿವಮೊಗ್ಗ: ಭದ್ರಾವತಿಯ 50 ಎಕರೆಯಲ್ಲಿ ಆರಂಭವಾಗಿರುವ ಕ್ಷಿಪ್ರ ಕಾರ್ಯಪಡೆಯ 97ನೇ ಬೆಟಾಲಿಯನ್ ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದ ವೇಳೆ ತೆಗೆದ ಚಿತ್ರಗಳು ಇಲ್ಲಿವೆ.
Amit Shah | BS Yediyurappa | rapid action force |12ರಲ್ಲಿ 1
12ರಲ್ಲಿ 2
12ರಲ್ಲಿ 3
12ರಲ್ಲಿ 4
12ರಲ್ಲಿ 5
12ರಲ್ಲಿ 6
12ರಲ್ಲಿ 7
12ರಲ್ಲಿ 8
12ರಲ್ಲಿ 9
12ರಲ್ಲಿ 10
12ರಲ್ಲಿ 11
12ರಲ್ಲಿ 12
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಾವಳಿ: ದೇಶದಾದ್ಯಂತ ಕೋವಿಡ್ 19 ಲಸಿಕೆ ವಿತರಣೆ ಆರಂಭ
ದೇಶದಾದ್ಯಂತ ಕೋವಿಡ್ 19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಲಸಿಕೆ ವಿತರಣೆ ಕುರಿತಾದ ಕೆಲ ಆಯ್ದ ಚಿತ್ರಗಳು ಇಲ್ಲಿವೆ.
Covid-19 | Covid-19 Vaccination |ಕೋಲ್ಕತ್ತಾದಲ್ಲಿ ಸಹೋದ್ಯೋಗಿಗೆ ಲಸಿಕೆ ಹಾಕುತ್ತಿರುವ ಆರೋಗ್ಯ ಕಾರ್ಯಕರ್ತೆ: ಎಎಫ್ಪಿ ಚಿತ್ರ
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೇಶದಲ್ಲೇ ಮೊದಲ ಲಸಿಕೆ ಸ್ವೀಕರಿಸಿದ ಮನೀಶ್ ಕುಮಾರ್: ರಾಯಿಟರ್ಸ್ ಚಿತ್ರ
ಪಾಟ್ನಾದಲ್ಲಿ ಮೊದಲ ಕೋವಿಡ್ ಲಸಿಕೆ ಸ್ವೀಕರಿಸಿದ ಆರೋಗ್ಯ ಕಾರ್ಯಕರ್ತ: ಪಿಟಿಐ ಚಿತ್ರ
ನವದೆಹಲಿಯ ಏಮ್ಸ್ನಲ್ಲಿ ಲಸಿಕೆ ಹಾಕಲು ಸಿದ್ಧವಾಗುತ್ತಿರುವ ನರ್ಸ್: ಎಎಫ್ಪಿ ಚಿತ್ರ
ಮುಂಬೈನಲ್ಲಿ ಕೋವಿಡ್ ಲಸಿಕೆ ನೀಡಲು ಸಜ್ಜಾಗುತ್ತಿರುವ ಆರೋಗ್ಯ ಕಾರ್ಯಕರ್ತೆ: ಪಿಟಿಐ ಚಿತ್ರ
ದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲು ಸಜ್ಜಾಗುತ್ತಿರುವ ಆರೋಗ್ಯ ಕಾರ್ಯಕರ್ತ: ಪಿಟಿಐ ಚಿತ್ರ
ದೆಹಲಿಯ ಏಮ್ಸ್ನಲ್ಲಿ ಲಸಿಕೆ ಸ್ವೀಕರಿಸಿದ ಶಿವಕುಮಾರ್ ಎಂಬ ವ್ಯಕ್ತಿ: ಪಿಟಿಐ ಚಿತ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos| 73ನೇ ಸೇನಾ ದಿನದ ಪರೇಡ್
ಇಂದು (ಫೆ.15) ದೇಶದ 73ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ಪರೇಡ್ನಲ್ಲಿ ಸೇನಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್, ಮನೋಜ್ ಮುಕುಂದ್ ನರವಾಣೆ ಭಾಗವಹಿಸಿದ್ದರು. ಸೈನಿಕರು ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು. ವೀರಮರಣವನ್ನಪ್ಪಿದ ಸೈನಿಕರಿಗೆ ಇಂದು ಪದಕ ನೀಡಲಾಗುತ್ತಿದ್ದು, ಅದನ್ನು ಸ್ವೀಕರಿಸಲು ಅವರ ಕುಟುಂಬಸ್ಥರು ಸೇನಾ ದಿನದ ಕಾರ್ಯಕ್ರಮಕ್ಕೆ ಅಗಮಿಸಿದ್ದರು.
Army | Indian Army | Bipin Rawat | Manoj Mukund Naravane |ನವದೆಹಲಿಯಲ್ಲಿ ನಡೆಯುತ್ತಿರುವ ಸೇನಾದಿನದ ಪರೇಡ್ನ ಪರಿಶೀಲನೆಯಲ್ಲಿ ತೊಡಗಿರುವ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ
ಗೌರವ ಸ್ವೀಕರಿಸಿದ ರಕ್ಷಣಾ ಪಡೆಗಳ ಮುಖ್ಯಸ್ಥರು ಬಿಪಿನ್ ರಾವತ್
ನವದೆಹಲಿಯಲ್ಲಿ ನಡೆಯುತ್ತಿರುವ ಸೇನಾದಿನದ ಪರೇಡ್ನ ಪರಿಶೀಲನೆಯಲ್ಲಿ ತೊಡಗಿರುವ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ
ಸಿಕಂದರಾಬಾದ್ನಲ್ಲಿ ನಡೆದ ಸೇನಾ ದಿನದಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಬಾಲಕಿಯೊಬ್ಬಳಿಂದ ಪುಷ್ಪನಮನ
ಸಿಕಂದರಾಬಾದ್ನಲ್ಲಿ ನಡೆದ ಸೇನಾ ದಿನದಲ್ಲಿ ಸೇನಾ ಸಮವಸ್ತ್ರ ತೊಟ್ಟು ಭಾಗವಹಿಸಿದ್ದ ಬಾಲಕಿ
ಸಿಕಂದರಾಬಾದ್ನಲ್ಲಿ ನಡೆದ ಸೇನಾ ದಿನ
ವೀರಣಮರಣವನ್ನಪ್ಪಿದ ಸೈನಿಕರ ಪದಕ ಸ್ವೀಕಾರಕ್ಕಾಗಿ ಆಗಮಿಸಿರುವ ಕುಟುಂಬಸ್ಥರು
ದೆಹಲಿಯಲ್ಲಿ ನಡೆಯುತ್ತಿರುವ ಸೇನಾ ದಿನದ ಪರೇಡ್
ದೆಹಲಿಯಲ್ಲಿ ನಡೆಯುತ್ತಿರುವ ಸೇನಾ ದಿನದ ಪರೇಡ್
ಯುದ್ಧ ಸಾಮಾಗ್ರಿಗಳ ಪ್ರದರ್ಶನ
ಯುದ್ಧ ಸಾಮಾಗ್ರಿಗಳ ಪ್ರದರ್ಶನ
ಯುದ್ಧ ಸಾಮಾಗ್ರಿಗಳ ಪ್ರದರ್ಶನ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ದೇಶದಾದ್ಯಂತ ಸಂಕ್ರಾಂತಿ ಸಂಭ್ರಮ
ದೇಶದಾದ್ಯಂತ ಹಲವೆಡೆಗಳಲ್ಲಿ ಇಂದು ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
Makar Sankranti | Chennai | Mumbai | Bangalore |ಮುಂಬೈನ ಧಾರವಿಯಲ್ಲಿ ಪೊಂಗಲ್ ಆಚರಣೆಯಲ್ಲಿ ತೊಡಗಿರುವ ಯುವತಿ
ಮುಂಬೈನ ಧಾರಾವಿಯಲ್ಲಿ ಪೊಂಗಲ್ ನಿಮಿತ್ತ ಸಿಹಿತಿಂಡಿ ತಯಾರಿಸುತ್ತಿರುವ ಯುವತಿ
ಬೆಂಗಳೂರು ನಗರದ ಸುಧಾಮನಗರದ ಕೆ.ಎಸ್ ಗಾರ್ಡನ್ ನಲ್ಲಿ ಭಾನುವಾರ ಮಕರ ಸಂಕ್ರಾಂತಿ ಪ್ರಯುಕ್ತ ಸ್ಥಳೀಯ ನಿವಾಸಿಗಳು ಪೊಂಗಲ್ ತಯಾರಿಕೆಯಲ್ಲಿ ತೊಡಗಿದ್ದರು. -ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರು ನಗರದ ಲಾಲ್ಬಾಗ್ ರಸ್ತೆಯ ಕೆ.ಎಸ್. ಗಾರ್ಡನ್ ನಿವಾಸಿಗಳು ಮಕರ ಸಂಕ್ರಾಂತಿಯ ದಿನವಾದ ಬುಧವಾರ ಪೊಂಗಲ್ ಆಚರಿಸಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್
ಸಿಂಗಪೂರನಲ್ಲಿ ಪೊಂಗಲ್ ಆಚರಿಸುತ್ತಿರುವ ಯುವತಿ
ಹುಬ್ಬಳ್ಳಿಯಲ್ಲಿ ಸಂಕ್ರಾಂತಿ ಆಚರಣೆಯಲ್ಲಿ ತೊಡಗಿರುವ ಯುವತಿಯರು
ಪೊಂಗಲ್