ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಬ್ಬಿ ಗ್ರಾಮದಲ್ಲಿ ಆರ್. ಅಶೋಕ ಗ್ರಾಮ ವಾಸ್ತವ್ಯ: ಸಾಂಸ್ಕೃತಿಕ ‌ಕಾರ್ಯಕ್ರಮ ಚಿತ್ರಗಳು

ಹುಬ್ಬಳ್ಳಿ ತಾಲ್ಲೂಕಿನ ‌ಛಬ್ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿರುವ ಕಂದಾಯ ಸಚಿವ ಆರ್. ಅಶೋಕ ಅವರು ಅಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ‌ಕಾರ್ಯಕ್ರಮಗಳಿಗೆ ಮನಸೋತರು. ನೃತ್ಯ ಕಾರ್ಯಕ್ರಮದ ಬಳಿಕ ಕಲಾ ತಂಡಕ್ಕೆ ವೇದಿಕೆ ಮೇಲೆ ಹೋಗಿ ಅಭಿನಂದನೆ ಸಲ್ಲಿಸಿದರು. ನೃತ್ಯದಲ್ಲಿ ಬಳಸಲಾದ ಛತ್ರಿ ಹಿಡಿದು ಪೋಟೊ ತೆಗೆಸಿಕೊಂಡಾಗ ಗ್ರಾಮಸ್ಥರಿಂದ ಕರತಾಡನ ಕೇಳಿ ಬಂತು.
Last Updated 20 ಮಾರ್ಚ್ 2021, 16:48 IST
ಅಕ್ಷರ ಗಾತ್ರ
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಚಿಣ್ಣರು
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಚಿಣ್ಣರು
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಚಿಣ್ಣರು
ADVERTISEMENT
ವೇದಿಕೆ ಮೇಲೆ ಹೋಗಿ ಅಭಿನಂದನೆ ಸಲ್ಲಿಸಿದ ಸಚಿವರು
ವೇದಿಕೆ ಮೇಲೆ ಹೋಗಿ ಅಭಿನಂದನೆ ಸಲ್ಲಿಸಿದ ಸಚಿವರು
ವೇದಿಕೆ ಮೇಲೆ ಹೋಗಿ ಅಭಿನಂದನೆ ಸಲ್ಲಿಸಿದ ಸಚಿವರು
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ವೇದಿಕೆ ಮೇಲೆ ಸಚಿವರು
ವೇದಿಕೆ ಮೇಲೆ ಸಚಿವರು
ವೇದಿಕೆ ಮೇಲೆ ಸಚಿವರು
ವೇದಿಕೆ ಮೇಲೆ ಸಚಿವರು
ವೇದಿಕೆ ಮೇಲೆ ಸಚಿವರು
ವೇದಿಕೆ ಮೇಲೆ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT