ಶನಿವಾರ, 20 ಡಿಸೆಂಬರ್ 2025
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ | ರಾಜ್ಯದ ಆರ್ಥಿಕ ಸ್ಥಿತಿ ಗಂಭೀರ: ಎಸ್‌.ಎಂ. ಕೃಷ್ಣ

25 ವರ್ಷಗಳ ಹಿಂದೆ: ಬುಧವಾರ, 20–12–2000
Last Updated 19 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ | ರಾಜ್ಯದ ಆರ್ಥಿಕ ಸ್ಥಿತಿ ಗಂಭೀರ: ಎಸ್‌.ಎಂ. ಕೃಷ್ಣ

75 ವರ್ಷಗಳ ಹಿಂದೆ: ಕಿಲಕೋಟಗಿರಿಯಲ್ಲಿ ಪುಡಿಯಾದ ವಿಮಾನ ಪತ್ತೆ

75 ವರ್ಷಗಳ ಹಿಂದೆ: ಬುಧವಾರ, 20–12–1950
Last Updated 19 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ಕಿಲಕೋಟಗಿರಿಯಲ್ಲಿ ಪುಡಿಯಾದ ವಿಮಾನ ಪತ್ತೆ

75 ವರ್ಷಗಳ ಹಿಂದೆ: ಚುನಾವಣಾ ಸಂಬಂಧ ಮಸೂದೆ ಅಂಬೇಡ್ಕರರಿಂದ ಮಂಡನೆ

75 ವರ್ಷಗಳ ಹಿಂದೆ: ಮಂಗಳವಾರ, 19–12–1950
Last Updated 18 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ಚುನಾವಣಾ ಸಂಬಂಧ ಮಸೂದೆ ಅಂಬೇಡ್ಕರರಿಂದ ಮಂಡನೆ

25 ವರ್ಷಗಳ ಹಿಂದೆ: ಅಂಚೆ ಮುಷ್ಕರ ಪೂರ್ಣ ಅಂತ್ಯ

25 ವರ್ಷಗಳ ಹಿಂದೆ; ಮಂಗಳವಾರ, 12–19–2000  
Last Updated 18 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಅಂಚೆ ಮುಷ್ಕರ ಪೂರ್ಣ ಅಂತ್ಯ

25 ವರ್ಷಗಳ ಹಿಂದೆ | ಗ್ರಾಮಸಭೆ ಕಡ್ಡಾಯ: ಕೇಂದ್ರ ಯೋಜನೆ

ಸೋಮವಾರ, 18–12–2000
Last Updated 17 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ | ಗ್ರಾಮಸಭೆ ಕಡ್ಡಾಯ: ಕೇಂದ್ರ ಯೋಜನೆ

75 ವರ್ಷಗಳ ಹಿಂದೆ: ‘ಸಂಜೀವಿನಿ’ ನುಂಗಿದರೂ ರೋಗ ಬಿಡಲಿಲ್ಲ

ಸೋಮವಾರ, 18–12–1950
Last Updated 17 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ‘ಸಂಜೀವಿನಿ’ ನುಂಗಿದರೂ ರೋಗ ಬಿಡಲಿಲ್ಲ

75 ವರ್ಷಗಳ ಹಿಂದೆ: ಅಮೆರಿಕದಲ್ಲಿ ‘ವಿಶೇಷ ಪರಿಸ್ಥಿತಿ’ ಘೋಷಣೆ

Truman Speech: ಅಮೆರಿಕದ ಸಮಗ್ರ ಆರ್ಥಿಕ ಹಾಗೂ ಕೈಗಾರಿಕಾ ಸಾಮರ್ಥ್ಯವನ್ನು ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳುವ ಮಹದ್ಯೋಜನೆಗಳನ್ನು ಅಮೆರಿಕಾಧ್ಯಕ್ಷ ಟ್ರೂಮನ್‌ ನೆನ್ನೆ ರಾತ್ರಿ ರೇಡಿಯೊ ಮೂಲಕ ರಾಷ್ಟ್ರಕ್ಕೆಲ್ಲ ಘೋಷಿಸಿದರು.
Last Updated 16 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ಅಮೆರಿಕದಲ್ಲಿ ‘ವಿಶೇಷ ಪರಿಸ್ಥಿತಿ’ ಘೋಷಣೆ
ADVERTISEMENT

25 ವರ್ಷಗಳ ಹಿಂದೆ: ಚಿತ್ರಮಂದಿರಗಳು ಖಾಲಿ, ಪ್ರದರ್ಶಕರು ಕಂಗಾಲು

Cinema Revenue Drop: ಕನ್ನಡೇತರ ಚಿತ್ರ ಪ್ರದರ್ಶಕರು ಹಾಗೂ ವಿತರಕರಿಗೆ ಈಗ ‘ಸಂಕಷ್ಟ ಮಾಸ’. ಒಂದೆಡೆ ರಂಜಾನ್‌ ಹಬ್ಬ, ಇನ್ನೊಂದೆಡೆ ಅಯ್ಯಪ್ಪ ವ್ರತ. ಪ್ರೇಕ್ಷಕರಿಲ್ಲದೆ ಸಿನಿಮಾ ಮಂದಿರಗಳು ಖಾಲಿ ಹೊಡೆಯುತ್ತಿವೆ.
Last Updated 16 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಚಿತ್ರಮಂದಿರಗಳು ಖಾಲಿ, ಪ್ರದರ್ಶಕರು ಕಂಗಾಲು

75 ವರ್ಷಗಳ ಹಿಂದೆ: ಉಕ್ಕಿನಾಳು ವಲ್ಲಭಭಾಯ್‌, ನಮ್ಮ ‘ಸರದಾರ್‌’ ಇನ್ನೆಲ್ಲಿ...

Indian Freedom Leaders: ಉಪಪ್ರಧಾನಿ ಸರದಾರ ವಲ್ಲಭಭಾಯಿ ಪಟೇಲರು ಈ ದಿನ ಬೆಳಿಗ್ಗೆ 9 ಗಂಟೆ 37 ನಿಮಿಷಕ್ಕೆ ದೈವಾಧೀನರಾದರು.
Last Updated 15 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ಉಕ್ಕಿನಾಳು ವಲ್ಲಭಭಾಯ್‌, ನಮ್ಮ ‘ಸರದಾರ್‌’ ಇನ್ನೆಲ್ಲಿ...

25 ವರ್ಷಗಳ ಹಿಂದೆ: ಗುಂಡಿಗೆ ನಕ್ಸಲೀಯ ಬಲಿ

Police Encounter: ತುಮಕೂರು ತಾಲ್ಲೂಕು ರ‍್ಯಾಪ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮಾರೆಡ್ಡಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಕುಖ್ಯಾತ ನಕ್ಸಲೀಯ ನಾಯಕ ಮಂಡ್ಲಿ ಪ್ರಭಾಕರ್‌ ಆಂಧ್ರಪ್ರದೇಶದ ಪೆನುಗೊಂಡ ತಾಲ್ಲೂಕಿನ ಸೋಮಂದಪಲ್ಲಿಯಲ್ಲಿ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ.
Last Updated 15 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಗುಂಡಿಗೆ ನಕ್ಸಲೀಯ ಬಲಿ
ADVERTISEMENT
ADVERTISEMENT
ADVERTISEMENT