ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ವಿದ್ಯಾರ್ಥಿಗಳ ಸಭೆ, ಮೆರವಣಿಗೆಗೆ ನಿಷೇಧ

Public Gathering Ban: ವಿದ್ಯಾರ್ಥಿಗಳ ಸಭೆ ಹಾಗೂ ಮೆರವಣಿಗೆಗೆ ನಿಷೇಧದ ವಿರುದ್ಧ ಗ್ವಾಲಿಯರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಟಿಯರ್ ಗ್ಯಾಸಿಗೆ ಸಿಲುಕಿದ ಘಟನೆಯು ಶಾಂತಿ ಭಂಗಕ್ಕೆ ಕಾರಣವಾಯಿತು.
Last Updated 16 ಸೆಪ್ಟೆಂಬರ್ 2025, 19:30 IST
75 ವರ್ಷಗಳ ಹಿಂದೆ: ವಿದ್ಯಾರ್ಥಿಗಳ ಸಭೆ, ಮೆರವಣಿಗೆಗೆ ನಿಷೇಧ

25 ವರ್ಷಗಳ ಹಿಂದೆ: ‘ನಾಪತ್ತೆ’ಯಾಗಿದ್ದ ಶಾಸಕ ಪ್ರತ್ಯಕ್ಷ

MLA Disappearance: ಮೈಸೂರಿನ ಖಾಸಗಿ ಭೇಟಿಗೆ ತೆರಳಿದ್ದ ಭದ್ರಾವತಿ ಶಾಸಕ ಎಂ.ಜೆ. ಅಪ್ಪಾಜಿ ಅವರು ಬೆಂಗಳೂರು ನಗರಕ್ಕೆ ಹಿಂತಿರುಗಿದ್ದು, ನಾಪತ್ತೆ ಸುದ್ದಿಗೆ ಸ್ಪಷ್ಟನೆ ನೀಡಿದರು.
Last Updated 16 ಸೆಪ್ಟೆಂಬರ್ 2025, 19:30 IST
25 ವರ್ಷಗಳ ಹಿಂದೆ: ‘ನಾಪತ್ತೆ’ಯಾಗಿದ್ದ ಶಾಸಕ ಪ್ರತ್ಯಕ್ಷ

25 ವರ್ಷಗಳ ಹಿಂದೆ: ಗ್ರಾಮೀಣ ಅಭ್ಯರ್ಥಿಗಳಿಗೆ ಶೇ 5ರಷ್ಟು ಹುದ್ದೆ ಮೀಸಲು

Supreme Court Decision: ಬೆಂಗಳೂರು, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕದ ಬದಲಾಗಿ ನೇಮಕಾತಿಯಲ್ಲಿ ಶೇ 5ರಷ್ಟು ಹುದ್ದೆಗಳ ಪ್ರತ್ಯೇಕ ಮೀಸಲಾತಿ ನೀಡಲು ನ್ಯಾಯಮೂರ್ತಿ ಆರ್. ರಾಮಕೃಷ್ಣ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.
Last Updated 15 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ: ಗ್ರಾಮೀಣ ಅಭ್ಯರ್ಥಿಗಳಿಗೆ ಶೇ 5ರಷ್ಟು ಹುದ್ದೆ ಮೀಸಲು

75 ವರ್ಷಗಳ ಹಿಂದೆ: ಕಾಂಗ್ರೆಸ್‌ 56ನೇ ಸಭೆ; ಗಾಂಧಿನಗರ ಸಜ್ಜು

Sardar Patel: ನಾಸಿಕ್‌ನಲ್ಲಿ ಗಾಂಧಿನಗರದಲ್ಲಿ ಸೆಪ್ಟೆಂಬರ್ 20ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 56ನೇ ಸಭೆ ನಡೆಯಲಿದೆ. ಸರ್ದಾರ್ ಪಟೇಲ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ನಗರವು ಧ್ವಜಗಳಿಂದ ಅಲಂಕರಿಸಲಾಗಿದೆ.
Last Updated 15 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ: ಕಾಂಗ್ರೆಸ್‌ 56ನೇ ಸಭೆ; ಗಾಂಧಿನಗರ ಸಜ್ಜು

75 ವರ್ಷಗಳ ಹಿಂದೆ: 13 ಬಾರಿ ಭೂಮಿ ಕಂಪಿಸಿದ ಅನುಭವ

ಶುಕ್ರವಾರ, 17 ಸೆಪ್ಟೆಂಬರ್‌ 1950
Last Updated 14 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ: 13 ಬಾರಿ ಭೂಮಿ ಕಂಪಿಸಿದ ಅನುಭವ

25 ವರ್ಷಗಳ ಹಿಂದೆ: ರಾಜ್ಯದಲ್ಲಿ ‘ಡಾಟ್‌ನೆಟ್‌’ ಪ್ರಯೋಗಾಲಯ

Microsoft in Karnataka: ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಅವರು ಬೆಂಗಳೂರಿನಲ್ಲಿ ಡಾಟ್‌ನೆಟ್‌ ಪ್ರಯೋಗಾಲಯ ಸ್ಥಾಪನೆಗೆ ತೀರ್ಮಾನಿಸಿದ್ದು, ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಕನ್ನಡ ಸಾಫ್ಟ್‌ವೇರ್ ಅಭಿವೃದ್ಧಿಯತ್ತ ಆಸಕ್ತಿ ವ್ಯಕ್ತಪಡಿಸಿದ್ದಾರೆ.
Last Updated 14 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ: ರಾಜ್ಯದಲ್ಲಿ ‘ಡಾಟ್‌ನೆಟ್‌’ ಪ್ರಯೋಗಾಲಯ

25 ವರ್ಷಗಳ ಹಿಂದೆ | ನೇರ ವಿದೇಶಿ ಹೂಡಿಕೆಗೆ ತಂಡ: ಪ್ರಧಾನಿ ಪ್ರಕಟಣೆ

ವಿದೇಶಿ ನೇರ ಹೂಡಿಕೆಯ ಬೃಹತ್‌ ಯೋಜನೆಗೆ ಸಂಬಂಧಿಸಿದಂತೆ ಎದುರಾಗುವ ಅಡ್ಡಿ ನಿವಾರಣೆಗೆ ತಮ್ಮ ಕಾರ್ಯಾಲಯದಲ್ಲಿ ‘ಕಾರ್ಯತಂತ್ರ ನಿರ್ವಹಣಾ ತಂಡ’ ರಚಿಸಲಾಗುವುದು ಎಂದು ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಪ್ರಕಟಿಸಿದರು.
Last Updated 14 ಸೆಪ್ಟೆಂಬರ್ 2025, 1:14 IST
25 ವರ್ಷಗಳ ಹಿಂದೆ | ನೇರ ವಿದೇಶಿ ಹೂಡಿಕೆಗೆ ತಂಡ: ಪ್ರಧಾನಿ ಪ್ರಕಟಣೆ
ADVERTISEMENT

75 ವರ್ಷಗಳ ಹಿಂದೆ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಜೀನಾಮೆ

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲೂಯಿಸ್‌ ಜಾನ್ಸನ್‌ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಸ್ನೇಹಿತರಿಗಿಂತ ಹೆಚ್ಚು ಶತ್ರುಗಳನ್ನು ಹೊಂದಿದ್ದೇನೆ’ ಎಂದು ಹೇಳಿದರು.
Last Updated 14 ಸೆಪ್ಟೆಂಬರ್ 2025, 0:10 IST
75 ವರ್ಷಗಳ ಹಿಂದೆ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಜೀನಾಮೆ

75 ವರ್ಷಗಳ ಹಿಂದೆ: ಪರಿಶಿಷ್ಟರಿಗೆ ವಿದ್ಯಾರ್ಥಿವೇತನ ಹೆಚ್ಚಳ

75 years ago: ಪರಿಶಿಷ್ಟ ಜಾತಿ ಮತ್ತು ಪಂಗಡ ಅಥವಾ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಹೆಚ್ಚುವರಿ ಎರಡು ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲು ಕೇಂದ್ರ ಶಿಕ್ಷಣ ಸಚಿವಾಲಯ ನಿರ್ಧರಿಸಿದೆ.
Last Updated 13 ಸೆಪ್ಟೆಂಬರ್ 2025, 0:33 IST
75 ವರ್ಷಗಳ ಹಿಂದೆ: ಪರಿಶಿಷ್ಟರಿಗೆ ವಿದ್ಯಾರ್ಥಿವೇತನ ಹೆಚ್ಚಳ

25 ವರ್ಷಗಳ ಹಿಂದೆ: ಕೋಚ್‌ ಸ್ಥಾನಕ್ಕೆ ಕಪಿಲ್‌ ರಾಜೀನಾಮೆ

25 years ago: ಕಪಿಲ್‌ದೇವ್‌ ಅವರು, ಭಾರತ ಕ್ರಿಕೆಟ್‌ ತಂಡದ ಕೋಚ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 0:18 IST
25 ವರ್ಷಗಳ ಹಿಂದೆ: ಕೋಚ್‌ ಸ್ಥಾನಕ್ಕೆ ಕಪಿಲ್‌ ರಾಜೀನಾಮೆ
ADVERTISEMENT
ADVERTISEMENT
ADVERTISEMENT