25 ವರ್ಷಗಳ ಹಿಂದೆ ಈ ದಿನ | ಮಸೀದಿ ಧ್ವಂಸಕ್ಕೆ ಕಲ್ಯಾಣ್ ಸರ್ಕಾರ ಹೊಣೆ: ರಾವ್
Liberhan Commission: ಬಾಬ್ರಿ ಮಸೀದಿ ಧ್ವಂಸಕ್ಕೆ ಕಲ್ಯಾಣ್ ಸಿಂಗ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವೇ ಹೊಣೆ ಎಂದು ಪಿ.ವಿ. ನರಸಿಂಹರಾವ್ ಲಿಬರ್ಹಾನ್ ಆಯೋಗದ ಮುಂದೆ ಸಾಕ್ಷ್ಯ ನೀಡಿದರು.Last Updated 19 ಫೆಬ್ರುವರಿ 2026, 23:30 IST