ಶನಿವಾರ, 31 ಜನವರಿ 2026
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ಲಾಟರಿ–ಸ್ಪರ್ಧೆಗಳ ಮೇಲೆ ಹತೋಟಿ

75 years ago: ಲೈಸನ್ಸ್‌ ಪಡೆಯದಿರುವ ಲಾಟರಿಗಳು ಹಾಗೂ ಬಹುಮಾನವುಳ್ಳ ಸ್ಪರ್ಧೆಗಳನ್ನು ಕ್ರಮಬಾಹಿರವೆಂದು ಸಾರುವ ಹಾಗೂ ಅವುಗಳ ಮೇಲೆ ತೆರಿಗೆ ವಿಧಿಸಲು ಸರ್ಕಾರಕ್ಕೆ ಅವಕಾಶ ಕೊಡಲು ಲಾಟರಿಗಳು
Last Updated 31 ಜನವರಿ 2026, 0:38 IST
75 ವರ್ಷಗಳ ಹಿಂದೆ: ಲಾಟರಿ–ಸ್ಪರ್ಧೆಗಳ ಮೇಲೆ ಹತೋಟಿ

25 ವರ್ಷಗಳ ಹಿಂದೆ | ಬೈಕ್‌ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

75 years ago: ಹತೋಟಿ ತಪ್ಪಿದ ಬುಲೆಟ್‌ ಮೋಟಾರ್‌ ಬೈಕೊಂದು ರಸ್ತೆಬದಿಯ ಕಾಂಕ್ರೀಟ್‌ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಸತ್ತಿರುವ ಘಟನೆ ನಗರದ ಕೆ.ಆರ್‌.ಎಸ್‌. ರಸ್ತೆಯ ಕೇಂದ್ರ ಆಹಾರ ಸಂಶೋಧನಾಲಯದ (ಸಿಎಫ್‌ಟಿಆರ್‌ಐ)ಮುಂಭಾಗ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.
Last Updated 30 ಜನವರಿ 2026, 23:36 IST
25 ವರ್ಷಗಳ ಹಿಂದೆ | ಬೈಕ್‌ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

75 ವರ್ಷಗಳ ಹಿಂದೆ: ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ

75 Years Ago: ತಮಿಳುನಾಡು ಆರೋಗ್ಯ ಸಚಿವ ಡಾ. ಟಿ.ಎಸ್.ಎಸ್‌. ರಾಜನ್‌ ಅವರು ಆರೋಗ್ಯ ಸಮಸ್ಯೆಗಳಿಗಾಗಿ ಎರಡು ತಿಂಗಳು ರಜಾದ ಬಳಿಕ ಸ್ವಯಂಪ್ರೇರಿತವಾಗಿ ಸಾಂಕೇತಿಕ ಸಂಬಳ ಪಡೆಯಲು ಒಪ್ಪಿದ್ದಾರೆ.
Last Updated 30 ಜನವರಿ 2026, 0:09 IST
75 ವರ್ಷಗಳ ಹಿಂದೆ: ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ

25 ವರ್ಷಗಳ ಹಿಂದೆ: ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಭೂಕಂಪನ

Bangalore Earthquake: 2026ರ ಜನವರಿ 29ರಂದು, ಗುಜರಾತ್‌ ಭೂಕಂಪದ ನಂತರ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಲಘು ಭೂಕಂಪ ಸಂಭವಿಸಿ ಜನರಲ್ಲಿ ಭಯವನ್ನು ಸೃಷ್ಟಿಸಿತು.
Last Updated 29 ಜನವರಿ 2026, 23:50 IST
25 ವರ್ಷಗಳ ಹಿಂದೆ: ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಭೂಕಂಪನ

75 ವರ್ಷಗಳ ಹಿಂದೆ | ಹಿಂದೂ ಕೋಡ್‌ ಮಸೂದೆಯ ಬದಲಾವಣೆ ಅತ್ಯಗತ್ಯ: ಸೆನ್

75 years Ago: ಹಿಂದೂ ಕೋಡ್‌ ಮಸೂದೆಯು ಮಹಿಳೆಯರಿಗೆ ಸರ್ವ ಸಮಾನತೆ ನೀಡುವ ತತ್ವವನ್ನು ಎಲ್ಲಾ ದೃಷ್ಟಿಯಿಂದ ಎತ್ತಿ ಹಿಡಿಯುತ್ತಿಲ್ಲ ಎಂದು ಅಖಿಲಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷಿಣಿ ಹನ್ನ್ಹಾ ಸೆನ್ ಅಧ್ಯಕ್ಷ ಭಾಷಣದಲ್ಲಿ ತಿಳಿಸಿದ್ದಾರೆ.
Last Updated 29 ಜನವರಿ 2026, 0:10 IST
75  ವರ್ಷಗಳ ಹಿಂದೆ | ಹಿಂದೂ ಕೋಡ್‌ ಮಸೂದೆಯ ಬದಲಾವಣೆ ಅತ್ಯಗತ್ಯ: ಸೆನ್

25 ವರ್ಷಗಳ ಹಿಂದೆ | ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ

25 Years Ago: ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸತ್ತವರ ಸಂಖ್ಯೆ ನಿರಂತರವಾಗಿ ಏರುತ್ತಿದ್ದು, ಅದು 30,000 ತಲುಪುವ ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಸುಮಾರು ಒಂದು ಲಕ್ಷ ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
Last Updated 29 ಜನವರಿ 2026, 0:06 IST
25 ವರ್ಷಗಳ ಹಿಂದೆ | ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ

25 ವರ್ಷಗಳ ಹಿಂದೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ

25 years ago: ರಾಜ್ಯದಲ್ಲಿ ಕಳೆದ ತಿಂಗಳ 29ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದ ವಿದ್ಯುತ್ ದರ ಏರಿಕೆಯಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ವಿನಾಯಿತಿ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ.
Last Updated 28 ಜನವರಿ 2026, 1:17 IST
25 ವರ್ಷಗಳ ಹಿಂದೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ
ADVERTISEMENT

75 ವರ್ಷಗಳ ಹಿಂದೆ: ಕಾಂಗ್ರೆಸಿಗರ ಅಧಿಕಾರ ದುರುಪಯೋಗ

75 years ago: ತಮ್ಮ ಸ್ಥಾನ ಹಾಗೂ ಅಧಿಕಾರದ ದುರುಪಯೋಗದಿಂದ ಅಲ್ಪಕಾಲದಲ್ಲೇ ಆಶ್ಚರ್ಯಕರವಾಗಿ ಶ್ರೀಮಂತರಾದ ಕಾಂಗ್ರೆಸಿಗರ ಬಗ್ಗೆ ಸಾಕಷ್ಟು ಅಂಕಿಅಂಶಗಳನ್ನು ಕೂಡಿಸಲು ನಿಷ್ಪಕ್ಷಪಾತ ಸಮಿತಿಯೊಂದನ್ನು ಏರ್ಪಡಿಸಿ
Last Updated 28 ಜನವರಿ 2026, 0:14 IST
75 ವರ್ಷಗಳ ಹಿಂದೆ: ಕಾಂಗ್ರೆಸಿಗರ ಅಧಿಕಾರ ದುರುಪಯೋಗ

25 ವರ್ಷಗಳ ಹಿಂದೆ | ತಲಕಾಡು: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಯುವಕರ ಸಾವು

25 Years Ago: : ಟಿ. ನರಸೀಪುರ ತಾಲ್ಲೂಕಿನ ತಲಕಾಡು ಬಳಿ ಕಾವೇರಿ ನದಿಯಲ್ಲಿ ಈಜಲು ಹೋದ 6 ಬೆಂಗಳೂರು ಮೂಲದ ಯುವಕರು ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
Last Updated 26 ಜನವರಿ 2026, 23:32 IST
25 ವರ್ಷಗಳ ಹಿಂದೆ | ತಲಕಾಡು: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಯುವಕರ ಸಾವು

75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ

Prajavani Achieves: ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಜನವರಿ 25ರಂದು ಭಾರತದಲ್ಲಿ ಉದ್ಭವಿಸಬಹುದಾದ ಆಂತರಿಕ ಹಾಗೂ ಬಾಹ್ಯ ವಿಪತ್ತುಗಳನ್ನು ಎದುರಿಸಲು ನಾಗರಿಕರು ಸಜ್ಜಾಗಬೇಕೆಂದು ಕರೆ ನೀಡಿದರು.
Last Updated 26 ಜನವರಿ 2026, 0:24 IST
75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ
ADVERTISEMENT
ADVERTISEMENT
ADVERTISEMENT