<h2>ಚುನಾವಣೆ ಬಗ್ಗೆ ಜನತೆಗೆ ತಿಳಿವಳಿಕೆ ಕೊಡಬೇಕು</h2>.<p><strong>ಬೆಂಗಳೂರು, ಜುಲೈ 7</strong>– ಪಕ್ಷ, ಪ್ರತಿಪಕ್ಷಗಳ ಪರವಾಗಿರುವುದೇ ಅಲ್ಲದೆ, ಪತ್ರಿಕೆಗಳು ಮಹಾ ಚುನಾವಣೆಗಳ ಸಂಬಂಧವಾಗಿ ಜನತೆಗೆ ತಿಳಿವಳಿಕೆ ಕೊಡಬೇಕೆಂದು ಭಾರತದ ಚುನಾವಣಾ ಕಮಿಷನರ್ ಎಸ್. ಸೇನ್ ಅವರು, ಇಂದು ಶಾಸನಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾರ್ಥಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಂಗ ಕಾರ್ಯದರ್ಶಿ ಬಿ.ಎಸ್. ಪುಟ್ಟಸ್ವಾಮಿ ಮತ್ತು ಸುದ್ದಿ ಶಾಖಾ ಡೈರೆಕ್ಟರ್ ಬಿ.ಎನ್. ಶ್ರೀಸತ್ಯನ್ ಅವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಚುನಾವಣೆ ಬಗ್ಗೆ ಜನತೆಗೆ ತಿಳಿವಳಿಕೆ ಕೊಡಬೇಕು</h2>.<p><strong>ಬೆಂಗಳೂರು, ಜುಲೈ 7</strong>– ಪಕ್ಷ, ಪ್ರತಿಪಕ್ಷಗಳ ಪರವಾಗಿರುವುದೇ ಅಲ್ಲದೆ, ಪತ್ರಿಕೆಗಳು ಮಹಾ ಚುನಾವಣೆಗಳ ಸಂಬಂಧವಾಗಿ ಜನತೆಗೆ ತಿಳಿವಳಿಕೆ ಕೊಡಬೇಕೆಂದು ಭಾರತದ ಚುನಾವಣಾ ಕಮಿಷನರ್ ಎಸ್. ಸೇನ್ ಅವರು, ಇಂದು ಶಾಸನಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾರ್ಥಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಂಗ ಕಾರ್ಯದರ್ಶಿ ಬಿ.ಎಸ್. ಪುಟ್ಟಸ್ವಾಮಿ ಮತ್ತು ಸುದ್ದಿ ಶಾಖಾ ಡೈರೆಕ್ಟರ್ ಬಿ.ಎನ್. ಶ್ರೀಸತ್ಯನ್ ಅವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>