ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬದುಕು ಬನಿ

ADVERTISEMENT

ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಮೂರು ಪ್ರಧಾನ ಮಂತ್ರಿಗಳಿಗೆ ವಾರ್ತಾ ಸಲಹೆಗಾರರಾಗಿದ್ದ ಎಚ್. ವೈ.ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ವರ್ಷವಿದು
Last Updated 13 ಏಪ್ರಿಲ್ 2024, 20:31 IST
ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆನೆಗಳ ಹಿಂಡೇ ನೆರೆದಿತ್ತು! ದೊಡ್ಡವರು ಇರಲಿ, ಮಕ್ಕಳೂ ಕೂಡ ಯಾವುದೇ ಭಯವಿಲ್ಲದೇ ಅವುಗಳ ಸೊಂಡಿಲನ್ನು ಮುಟ್ಟಿ, ಪಕ್ಕದಲ್ಲೇ ನಿಂತು ಫೋಟೊಗೆ ಫೋಸು ಕೊಡುತ್ತಿದ್ದವು.
Last Updated 24 ಫೆಬ್ರುವರಿ 2024, 23:30 IST
ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಜೀವನ, ಸಂತೋಷದ ನಡುವಿನ ಸಂಬಂಧವನ್ನು ಕೆಲಸದ ಪರಿಕಲ್ಪನೆ ತುಂಡರಿಸಿದೆ
Last Updated 29 ನವೆಂಬರ್ 2023, 22:56 IST
ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ

ಬೆಳೆಯನ್ನು ಬೆಳೆಯಬೇಕಾದರೆ ತೋಟದಲ್ಲಿ ವ್ಯವಸಾಯ ನಿರಂತರವಾಗಿ ನಡೆಯುತ್ತಿರಬೇಕು. ಸತ್ವಪೂರ್ಣ ಬೀಜವನ್ನು ಭೂಮಿಯಲ್ಲಿ ಬಿತ್ತಬೇಕು. ಸಮಯಕ್ಕೆ ಸರಿಯಾಗಿ ಅದಕ್ಕೆ ನೀರನ್ನು ಹಾಯಿಸಬೇಕು. ಪೈರಿಗೆ ರಕ್ಷಣೆಯನ್ನು ಒದಗಿಸಬೇಕು. ನೆಲದಲ್ಲಿ ಹುಟ್ಟುತ್ತಲೇ ಇರುವ ಕಳೆಯನ್ನು ಕಿತ್ತೊಗೆಯಬೇಕು...
Last Updated 29 ನವೆಂಬರ್ 2023, 21:00 IST
ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ

Valmiki Jayanti | ವಾಲ್ಮೀಕಿ: ರಸಕವಿ ಋಷಿಕವಿ

ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ಅದು ರಾಮನ ಮಹಾಗುಣಗಳ ಸಂಕೀರ್ತನೆಯೇ ಹೌದು; ರಾಮಾಯಣದ ಪಾರಾಯಣವೇ ಹೌದು.
Last Updated 27 ಅಕ್ಟೋಬರ್ 2023, 23:34 IST
Valmiki Jayanti | ವಾಲ್ಮೀಕಿ: ರಸಕವಿ ಋಷಿಕವಿ

Ganesh Chaturthi | ಗೌರೀ ಗಣೇಶ: ಸಂಸ್ಕೃತಿಯ ಸಂಭ್ರಮ

ಸಾಮಾನ್ಯವಾಗಿ ಗೌರೀವ್ರತವನ್ನು ಒಂದು ದಿನ ಮತ್ತು ಗಣೇಶಹಬ್ಬವನ್ನು ಅದರ ಮರುದಿನ ಆಚರಿಸುವುದು ವಾಡಿಕೆ. ಆದರೆ...
Last Updated 18 ಸೆಪ್ಟೆಂಬರ್ 2023, 5:16 IST
Ganesh Chaturthi | ಗೌರೀ ಗಣೇಶ: ಸಂಸ್ಕೃತಿಯ ಸಂಭ್ರಮ

ಶ್ರೀ ಕೃಷ್ಣ ಜನ್ಮಾಷ್ಟಮಿ | ಕೃಷ್ಣ: ಯೋಗಕ್ಷೇಮಗಳ ಬೆಳಕು

ನಮ್ಮಲ್ಲಿ ಅವತಾರದ ಕಲ್ಪನೆಯುಂಟು. ಧರ್ಮದ ಅವನತಿಯಾದಾಗ ಲೋಕದಲ್ಲಿ ಪುನಃ ಧರ್ಮಸ್ಥಾಪನೆಗಾಗಿ ದೇವರೇ ನಮ್ಮ ನಡುವೆ ಕಾಣಿಸಿಕೊಳ್ಳುತ್ತಾನೆ – ಎಂಬುದು ಈ ಕಲ್ಪನೆಯ ಸ್ವಾರಸ್ಯ.
Last Updated 5 ಸೆಪ್ಟೆಂಬರ್ 2023, 20:22 IST
ಶ್ರೀ ಕೃಷ್ಣ ಜನ್ಮಾಷ್ಟಮಿ | ಕೃಷ್ಣ: ಯೋಗಕ್ಷೇಮಗಳ ಬೆಳಕು
ADVERTISEMENT

ಗುರು ರಾಯರು: ಭಕ್ತರ ಕಾಮಧೇನು 

ಶ್ರಾವಣಮಾಸದ ಕೃಷ್ಣಪಕ್ಷದ ಬಿದಿಗೆ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆಯ ಪುಣ್ಯ ದಿವಸ. ಇದು ಅವರ 352ನೇ ವರ್ಷದ ಆರಾಧನಾ ಮಹೋತ್ಸವ.
Last Updated 1 ಸೆಪ್ಟೆಂಬರ್ 2023, 0:17 IST
ಗುರು ರಾಯರು: ಭಕ್ತರ ಕಾಮಧೇನು 

ನಾರಾಯಣ ಗುರು: ಅನುಷ್ಠಾನ ವೇದಾಂತದ ಆಚಾರ್ಯ

ಬ್ರಹ್ಮತತ್ತ್ವದ ಪ್ರತಿಪಾದನೆಯನ್ನು ಹೆಚ್ಚು ಸ್ಫುಟವಾಗಿ ಕಾಣುವುದು ಉಪನಿಷತ್ತುಗಳಲ್ಲಿ. ಅಲ್ಲಿಂದ ಮೊದಲಾಗಿ ಹಲವರು ದಾರ್ಶನಿಕರು ತಮ್ಮ ಸಿದ್ಧಾಂತವನ್ನು ಬ್ರಹ್ಮತತ್ತ್ವದ ಬೆಳಕಿನಲ್ಲಿಯೇ ಕಾಣಿಸಿದ್ದಾರೆ. ಈ ಎಲ್ಲ ಆಚಾರ್ಯರ ಕಾಣ್ಕೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿರುವುದೂ ಸ್ಪಷ್ಟ
Last Updated 30 ಆಗಸ್ಟ್ 2023, 23:58 IST
ನಾರಾಯಣ ಗುರು: ಅನುಷ್ಠಾನ ವೇದಾಂತದ ಆಚಾರ್ಯ

ಆರೋಗ್ಯ | ಆಯಾಸಕ್ಕೆ ಉಪಚಾರದ ಮದ್ದು

ನಾವೆಷ್ಟೇ ಸ್ವಾವಲಂಬಿಗಳಾಗಿದ್ದರೂ, ಏನೇ ಆಗಲಿ ಒಬ್ಬಂಟಿಯಾಗಿ ಹೋರಾಡುವ ಗಟ್ಟಿ ಮನಸ್ಸಿನವರಾಗಿದ್ದರೂ, ಎಷ್ಟೇ ಸಂಪನ್ಮೂಲಗಳನ್ನು ಹೊಂದಿದವರಾಗಿದ್ದರೂ, ಎಷ್ಟೇ ಜೀವನಾನುಭವದಿಂದ ವಿವೇಕವನ್ನು ಗಳಿಸಿದವರಾಗಿದ್ದರೂ ಬದುಕಿನ ಓಟದಲ್ಲಿ ಆಯಾಸಗೊಳ್ಳುವುದು ಅನಿವಾರ್ಯ...
Last Updated 28 ಆಗಸ್ಟ್ 2023, 23:30 IST
ಆರೋಗ್ಯ | ಆಯಾಸಕ್ಕೆ ಉಪಚಾರದ ಮದ್ದು
ADVERTISEMENT