ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಬದುಕು ಬನಿ

ADVERTISEMENT

ಅಬ್ಬಬ್ಬಾ ಬಿರಿಯಾನಿ

ಭಾರತದಲ್ಲಿ 2007ರಿಂದ ಜುಲೈ 3ನ್ನು ಬಿರಿಯಾನಿ ಡೇ ಎಂದೂ, ಜುಲೈ ತಿಂಗಳನ್ನು ಬಿರಿಯಾನಿ ಮಾಸವೆಂದೂ ಆಚರಿಸಲಾಗುತ್ತಿದೆ. ಎಲ್ಲಿಂದಲೋ ಬಂದು ನಮ್ಮದೇ ಖಾದ್ಯವಾಗಿರುವ ಬಿರಿಯಾನಿಯ ಕುರಿತು ಒಂದಿಷ್ಟು...
Last Updated 26 ಜುಲೈ 2024, 23:49 IST
ಅಬ್ಬಬ್ಬಾ ಬಿರಿಯಾನಿ

ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

ಕಲ್ಯಾಣ ಕರ್ನಾಟಕದಲ್ಲಿ ತನ್ನ ವಿಶಿಷ್ಟ ಸುವಾಸನೆ ಮತ್ತು ಸ್ವಾದದಿಂದ ಇರಾನಿ ಚಾಯ್‌ ಹೆಸರುವಾಸಿ. ಇದು ಆತಿಥ್ಯಕ್ಕೂ ಹೇಳಿಮಾಡಿಸಿದ್ದು. ಕಾಲ ಬದಲಾದಂತೆ ಇರಾನಿ ಚಾಯ್‌ ಮೆಲ್ಲನೆ ತನ್ನ ಖದರ್‌ ಕಳೆದುಕೊಳ್ಳುತ್ತಿದೆ.
Last Updated 9 ಜೂನ್ 2024, 0:44 IST
ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

ಇಂದು ಬುದ್ಧ ಪೂರ್ಣಿಮಾ | ಗೌತಮ ಬುದ್ಧ: ಎಲ್ಲ ಕಾಲದ ವೈದ್ಯ

ಒಳಿತು ಯಾರಿಗೆ ತಾನೆ ಬೇಡ? ಎಲ್ಲರಿಗೂ ಬೇಕಷ್ಟೆ. ಅದರಲ್ಲೂ ನಮ್ಮ ಸದ್ಯದ ಕಾಲಕ್ಕಂತೂ ಇದು ತುಂಬ ತುರ್ತಾಗಿ ಬೇಕಾಗಿದೆ. ಒಳಿತು ಎಂದರೆ ಯಾವುದು? ಮಂಗಳಕರವಾದದ್ದೇ ಒಳಿತು. ಎಲ್ಲರ ಹಿತವನ್ನು ಎತ್ತಿಹಿಡಿಯುವಂಥದ್ದೇ ‘ಮಂಗಳ’. ಈ ಮಂಗಳದ ಹುಡುಕಾಟ ಕೇವಲ ನಮ್ಮ ಕಾಲದ ಪ್ರಶ್ನೆಯಷ್ಟೆ ಅಲ್ಲ; ಅ
Last Updated 23 ಮೇ 2024, 1:10 IST
ಇಂದು ಬುದ್ಧ ಪೂರ್ಣಿಮಾ | ಗೌತಮ ಬುದ್ಧ: ಎಲ್ಲ ಕಾಲದ ವೈದ್ಯ

ಇಂದು ರಾಮಾನುಜ ಜಯಂತಿ | ಭಗವದ್ರಾಮಾನುಜರ ವೈಭವ

ಭಗವದ್ರಾಮಾನುಜರು ಕ್ರಿ.ಶ. 1017, ಚಿತ್ರಮಾಸ ಆರಿದ್ರಾ ನಕ್ಷತ್ರದಲ್ಲಿ ಅವತರಿಸಿ ವಿಶ್ವಕ್ಕೆಲ್ಲ ಭಕ್ತಿಯ ಮಹತ್ವವನ್ನು ಪ್ರಕಾಶಪಡಿಸಿದ ಮಹಾನುಭಾವರು. ರಾಮಾನುಜದರ್ಶನವೆಂದೇ ಪ್ರಸಿದ್ಧವಾಗಿರುವ ವಿಶಿಷ್ಟಾದ್ವೈತದರ್ಶನವನ್ನು ಪರಿಪೂರ್ಣವಾಗಿ ಸ್ಥಾಪನೆಮಾಡಿದ ಶ್ರೇಷ್ಠ ಆಚಾರ್ಯರು.
Last Updated 12 ಮೇ 2024, 0:30 IST
ಇಂದು ರಾಮಾನುಜ ಜಯಂತಿ | ಭಗವದ್ರಾಮಾನುಜರ ವೈಭವ

ಇಂದು ಶಂಕರ ಜಯಂತಿ | ಶಾಂಕರದರ್ಶನದ ಬೆಳಕು

ಇಂದು ಶಂಕರ ಜಯಂತಿ
Last Updated 12 ಮೇ 2024, 0:08 IST
ಇಂದು ಶಂಕರ ಜಯಂತಿ | ಶಾಂಕರದರ್ಶನದ ಬೆಳಕು

ಬಸವ ಜಯಂತಿ | ಮಾತೆಂಬ ಜ್ಯೋತಿರ್ಲಿಂಗ

ಅಣ್ಣನವರ ಈ ಸುಪ್ರಸಿದ್ಧ ವಚನವನ್ನು ಕೇಳದವರಾರು? ಸಿಕ್ಕಸಿಕ್ಕವರೆಲ್ಲ ಉದ್ಧರಿಸುವ ವಚನಗಳಲ್ಲಿ ಇದೊಂದು.
Last Updated 10 ಮೇ 2024, 0:08 IST
ಬಸವ ಜಯಂತಿ | ಮಾತೆಂಬ ಜ್ಯೋತಿರ್ಲಿಂಗ

ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಮೂರು ಪ್ರಧಾನ ಮಂತ್ರಿಗಳಿಗೆ ವಾರ್ತಾ ಸಲಹೆಗಾರರಾಗಿದ್ದ ಎಚ್. ವೈ.ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ವರ್ಷವಿದು
Last Updated 13 ಏಪ್ರಿಲ್ 2024, 20:31 IST
ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ
ADVERTISEMENT

ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆನೆಗಳ ಹಿಂಡೇ ನೆರೆದಿತ್ತು! ದೊಡ್ಡವರು ಇರಲಿ, ಮಕ್ಕಳೂ ಕೂಡ ಯಾವುದೇ ಭಯವಿಲ್ಲದೇ ಅವುಗಳ ಸೊಂಡಿಲನ್ನು ಮುಟ್ಟಿ, ಪಕ್ಕದಲ್ಲೇ ನಿಂತು ಫೋಟೊಗೆ ಫೋಸು ಕೊಡುತ್ತಿದ್ದವು.
Last Updated 24 ಫೆಬ್ರುವರಿ 2024, 23:30 IST
ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಜೀವನ, ಸಂತೋಷದ ನಡುವಿನ ಸಂಬಂಧವನ್ನು ಕೆಲಸದ ಪರಿಕಲ್ಪನೆ ತುಂಡರಿಸಿದೆ
Last Updated 29 ನವೆಂಬರ್ 2023, 22:56 IST
ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ

ಬೆಳೆಯನ್ನು ಬೆಳೆಯಬೇಕಾದರೆ ತೋಟದಲ್ಲಿ ವ್ಯವಸಾಯ ನಿರಂತರವಾಗಿ ನಡೆಯುತ್ತಿರಬೇಕು. ಸತ್ವಪೂರ್ಣ ಬೀಜವನ್ನು ಭೂಮಿಯಲ್ಲಿ ಬಿತ್ತಬೇಕು. ಸಮಯಕ್ಕೆ ಸರಿಯಾಗಿ ಅದಕ್ಕೆ ನೀರನ್ನು ಹಾಯಿಸಬೇಕು. ಪೈರಿಗೆ ರಕ್ಷಣೆಯನ್ನು ಒದಗಿಸಬೇಕು. ನೆಲದಲ್ಲಿ ಹುಟ್ಟುತ್ತಲೇ ಇರುವ ಕಳೆಯನ್ನು ಕಿತ್ತೊಗೆಯಬೇಕು...
Last Updated 29 ನವೆಂಬರ್ 2023, 21:00 IST
ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ
ADVERTISEMENT