ಗುರುವಾರ, 3 ಜುಲೈ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಬದುಕು ಬನಿ
ADVERTISEMENT
Buddha Purnima 2025 | ಬುದ್ಧ: ಅರಿವಿನ ಪೂರ್ಣಚಂದ್ರ
ಬುದ್ಧ ಪೂರ್ಣಿಮೆ
Last Updated 12 ಮೇ 2025, 0:30 IST
ವಿಶ್ವ ಧ್ಯಾನ ದಿನ: ಮನ ನಿಯಂತ್ರಣಕ್ಕೆ ಧ್ಯಾನ
ವಿಶ್ವಸಂಸ್ಥೆಯು ಡಿಸೆಂಬರ್ 21ನ್ನು ‘ವಿಶ್ವ ಧ್ಯಾನದಿನ’ವನ್ನಾಗಿ ಘೋಷಿಸಿದೆ. ಈಗಾಗಲೇ ಪ್ರತಿವರ್ಷದ ಜೂನ್ 21ರಂದು ‘ವಿಶ್ವ ಯೋಗದಿನ’ವನ್ನು ಆಚರಿಸುತ್ತಿದ್ದೇವೆ. ಯೋಗಕ್ಕೆ ಈಗ ಧ್ಯಾನವೂ ಸೇರಿಕೊಂಡು ಒಟ್ಟು ಯೋಗದರ್ಶನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ.
Last Updated 20 ಡಿಸೆಂಬರ್ 2024, 22:40 IST
ನಮ್ಮೊಳಗೊಬ್ಬ ಕಲಹಪ್ರಿಯ!
ಇದು ವೇಗ, ಆವೇಗದ ಯುಗ. ಕಾಲದ ಪರಿಣಾಮ ಅಥವಾ ನಮ್ಮೊಳಗಿನ ಧಾವಂತದ ಪರಿಣಾಮವಾಗಿ ಇಂದು ನಮ್ಮ ಕುಟುಂಬದಲ್ಲಿ, ಸಮಾಜದಲ್ಲಿ ನಾವು ಕೆಲಸ ಮಾಡುವ ಪರಿಸರದಲ್ಲಿ, ಎಲ್ಲೆಡೆಯಲ್ಲಿ ನಿತ್ಯ ಕಾಣುವ ಒಂದು ಪ್ರಹಸನವೆಂದರೆ ಜಗಳ.
Last Updated 17 ಡಿಸೆಂಬರ್ 2024, 0:36 IST
ಅವಳ ಲೋಕದಲ್ಲಿ ಅವನು: ಗಂಡು–ಹೆಣ್ಣು ಇಬ್ಬರ ಮನಸ್ಥಿತಿ ಬದಲಾಗಬೇಕು...
‘ಮನೆಗೆಲಸದಲ್ಲಿ ಅವನ ಪಾಲು’ ಅವಳಿಗೆ ಮಾಡುವ ಸಹಾಯ, ಸಹಾನುಭೂತಿಯಲ್ಲ. ಅದು ಅವನ ಜವಾಬ್ದಾರಿಯಾಗಬೇಕು.
Last Updated 19 ಅಕ್ಟೋಬರ್ 2024, 0:20 IST
ವರಮಹಾಲಕ್ಷ್ಮೀ ಹಬ್ಬ: ಜೀವನ ಸಮೃದ್ಧಿಯ ಲಕ್ಷ್ಮೀ ಪೂಜೆ
ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಲಕ್ಷ್ಮಿಯ ಪೂಜೆ ತುಂಬ ಜೋರಾಗಿ ನಡೆಯುತ್ತಿದೆ. ನಮ್ಮ ಸುಖವನ್ನು ‘ಲಕ್ಷ್ಮಿ’ಯ ಮೂಲಕವೇ ನಾವು ಈಗ ಅಳೆಯುತ್ತಿರುವುದರಿಂದ ಅವಳ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯ! ‘ಸರಸ್ವತಿ’ ಒಲಿಯುವುದು ಕೂಡ ‘ಲಕ್ಷ್ಮಿ’ಯ ಮೂಲಕವೇ ಎಂಬ ಎಣಿಕೆ ನಮ್ಮದಲ್ಲವೆ?
Last Updated 15 ಆಗಸ್ಟ್ 2024, 23:50 IST
ಇಂದು ನಾಗಪಂಚಮಿ: ನಾಗಪೂಜೆಯಲ್ಲಿ ಸಂಸ್ಕೃತಿಯ ಪದರಗಳು
ಸಾಂಪ್ರದಾಯಿಕವಾಗಿ ಭಾರತೀಯರು ಆಚರಿಸಿಕೊಂಡು ಬಂದಿರುವ ಹಬ್ಬಗಳು ಪ್ರಕೃತಿಯ ನಾನಾ ಸಂಗತಿಗಳೊಡನೆ ನಾವು ಬೆಳೆಸಿಕೊಂಡ ಪರಂಪರಾಗತ ಸಂವಾದವೆಂದೇ ಹೇಳಬಹುದು. ಮಳೆ, ಚಳಿ, ಬೇಸಿಗೆ – ಹೀಗೆ ಪ್ರಕೃತಿಯ ಎಲ್ಲ ಅವಸ್ಥಾಂತರದ ಹೊತ್ತಿಗೂ ಒಂದಿಲ್ಲೊಂದು ಹಬ್ಬಗಳು ನಮ್ಮಲ್ಲಿ ಆಚರಣೆಗೊಳ್ಳುತ್ತವೆ.
Last Updated 8 ಆಗಸ್ಟ್ 2024, 23:40 IST
ಲಹರಿ: ಒಂದು ಪಂಚೆ ಪ್ರಸಂಗ
ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಲು ಅಪ್ಪ-ಮಗ ಇಬ್ಬರು ಬಂದಿದ್ದರು. ಪಂಚೆ ಹಾಕಿ ಬಂದಿದ್ದ ರೈತನಿಗೆ ಮಾಲ್ನಲ್ಲಿ ಪ್ರವೇಶ ನೀಡಲಾಗಿಲ್ಲ. ಯಾಕೆ ಪ್ರವೇಶವಿಲ್ಲ ಎಂದು ಪ್ರಶ್ನಿಸಿದಾಗ ಪಂಚೆ ಕಾರಣ ರೈತನಿಗೆ ಒಳಗಡೆ ಹೋಗೋದಕ್ಕೆ ಅವಕಾಶ ನೀಡಿಲ್ಲ ಅಂತೆ.
Last Updated 2 ಆಗಸ್ಟ್ 2024, 23:52 IST
ADVERTISEMENT
ಅಬ್ಬಬ್ಬಾ ಬಿರಿಯಾನಿ: ಕಂಡಿರಾ ಬಗೆ ಬಗೆಯ ಬಿರಿಯಾನಿ
ಭಾರತದಲ್ಲಿ 2007ರಿಂದ ಜುಲೈ 3ನ್ನು ಬಿರಿಯಾನಿ ಡೇ ಎಂದೂ, ಜುಲೈ ತಿಂಗಳನ್ನು ಬಿರಿಯಾನಿ ಮಾಸವೆಂದೂ ಆಚರಿಸಲಾಗುತ್ತಿದೆ. ಎಲ್ಲಿಂದಲೋ ಬಂದು ನಮ್ಮದೇ ಖಾದ್ಯವಾಗಿರುವ ಬಿರಿಯಾನಿಯ ಕುರಿತು ಒಂದಿಷ್ಟು...
Last Updated 26 ಜುಲೈ 2024, 23:49 IST
ತಣ್ಣಗಾಗುತ್ತಿದೆ ಇರಾನಿ ಚಾಯ್ ಸಂಸ್ಕೃತಿ
ಕಲ್ಯಾಣ ಕರ್ನಾಟಕದಲ್ಲಿ ತನ್ನ ವಿಶಿಷ್ಟ ಸುವಾಸನೆ ಮತ್ತು ಸ್ವಾದದಿಂದ ಇರಾನಿ ಚಾಯ್ ಹೆಸರುವಾಸಿ. ಇದು ಆತಿಥ್ಯಕ್ಕೂ ಹೇಳಿಮಾಡಿಸಿದ್ದು. ಕಾಲ ಬದಲಾದಂತೆ ಇರಾನಿ ಚಾಯ್ ಮೆಲ್ಲನೆ ತನ್ನ ಖದರ್ ಕಳೆದುಕೊಳ್ಳುತ್ತಿದೆ.
Last Updated 9 ಜೂನ್ 2024, 0:44 IST
ಇಂದು ಬುದ್ಧ ಪೂರ್ಣಿಮಾ | ಗೌತಮ ಬುದ್ಧ: ಎಲ್ಲ ಕಾಲದ ವೈದ್ಯ
ಒಳಿತು ಯಾರಿಗೆ ತಾನೆ ಬೇಡ? ಎಲ್ಲರಿಗೂ ಬೇಕಷ್ಟೆ. ಅದರಲ್ಲೂ ನಮ್ಮ ಸದ್ಯದ ಕಾಲಕ್ಕಂತೂ ಇದು ತುಂಬ ತುರ್ತಾಗಿ ಬೇಕಾಗಿದೆ. ಒಳಿತು ಎಂದರೆ ಯಾವುದು? ಮಂಗಳಕರವಾದದ್ದೇ ಒಳಿತು. ಎಲ್ಲರ ಹಿತವನ್ನು ಎತ್ತಿಹಿಡಿಯುವಂಥದ್ದೇ ‘ಮಂಗಳ’. ಈ ಮಂಗಳದ ಹುಡುಕಾಟ ಕೇವಲ ನಮ್ಮ ಕಾಲದ ಪ್ರಶ್ನೆಯಷ್ಟೆ ಅಲ್ಲ; ಅ
Last Updated 23 ಮೇ 2024, 1:10 IST
ADVERTISEMENT
<
1
2
...
5
>
ADVERTISEMENT
ADVERTISEMENT