ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

Ranji Trophy: ಪಡಿಕ್ಕಲ್‌ ಬದಲಿಗೆ ಯಶೋವರ್ಧನ್‌ಗೆ ಸ್ಥಾನ

Karnataka Cricket: ಗೋವಾ ಮತ್ತು ಕೇರಳ ವಿರುದ್ಧದ ರಣಜಿ ಪಂದ್ಯಗಳಿಗೆ ದೇವದತ್ತ ಪಡಿಕ್ಕಲ್‌ ಬದಲು ಯಶೋವರ್ಧನ್ ಪರಂತಾಪ್‌ ಅವರನ್ನು ಕರ್ನಾಟಕ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಮಯಂಕ್ ಅಗರವಾಲ್ ಮುಂದೂಡುವರು.
Last Updated 21 ಅಕ್ಟೋಬರ್ 2025, 23:12 IST
Ranji Trophy: ಪಡಿಕ್ಕಲ್‌ ಬದಲಿಗೆ ಯಶೋವರ್ಧನ್‌ಗೆ ಸ್ಥಾನ

ಕುಸ್ತಿ: ಕ್ವಾರ್ಟರ್‌ಗೆ ವಿಶ್ವಜೀತ್‌

ಭಾರತದ ಗ್ರೀಕೊ ರೋಮನ್‌ ಕುಸ್ತಿಪಟು ವಿಶ್ವಜೀತ್‌ ಮೋರೆ ಅವರು ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ
Last Updated 21 ಅಕ್ಟೋಬರ್ 2025, 15:51 IST
ಕುಸ್ತಿ: ಕ್ವಾರ್ಟರ್‌ಗೆ ವಿಶ್ವಜೀತ್‌

‘ಅಮ್ಮ’ ಎಂದರೆ ಬಲಾಢ್ಯ ಮಹಿಳೆ..

ಬುದ್ಧಿಮಾಂದ್ಯ ಮಕ್ಕಳಿಗಾಗಿ ‘ಪವರ್‌ಲಿಫ್ಟರ್’ ಆದ ದೀಪಾ ಯಶೋಗಾಥೆ
Last Updated 21 ಅಕ್ಟೋಬರ್ 2025, 15:42 IST
‘ಅಮ್ಮ’ ಎಂದರೆ ಬಲಾಢ್ಯ ಮಹಿಳೆ..

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಮೊದಲ ಸುತ್ತಿನಲ್ಲಿ ಹೊರಬಿದ್ದ ಸೇನ್‌

ಭಾರತದ ಲಕ್ಷ್ಯ ಸೇನ್‌ ಅವರು ಮಂಗಳವಾರ ಆರಂಭಗೊಂಡ ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಹೊರಬಿದ್ದರು.
Last Updated 21 ಅಕ್ಟೋಬರ್ 2025, 14:06 IST
ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಮೊದಲ ಸುತ್ತಿನಲ್ಲಿ ಹೊರಬಿದ್ದ ಸೇನ್‌

‘ಸ್ಕಿನ್ಸ್‌’ ಸ್ಪರ್ಧೆ: ನ.8,9ರಂದು ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’

ರೋಚಕತೆಯ ಅಲೆಯೆಬ್ಬಿಸುವ ‘ಸ್ಕಿನ್ಸ್‌’ ಸ್ಪರ್ಧೆಯ ಆಕರ್ಷಣೆ
Last Updated 21 ಅಕ್ಟೋಬರ್ 2025, 13:31 IST
 ‘ಸ್ಕಿನ್ಸ್‌’ ಸ್ಪರ್ಧೆ: ನ.8,9ರಂದು ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’

ಯುಎಸ್‌ ಓಪನ್‌ ಸ್ಕ್ವಾಷ್‌: ಅಭಯ್‌ ಮುನ್ನಡೆ

ಭಾರತದ ಅನುಭವಿ ಆಟಗಾರ ಅಭಯ್ ಸಿಂಗ್‌ ಅವರು ಯುಎಸ್‌ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ರಮಿತ್‌ ಟಂಡನ್‌ ಅವರು however, ಸೋಲಿನೊಂದಿಗೆ ಟೂರ್ನಿಯಿಂದ ಹೊರಬಂದರು.
Last Updated 20 ಅಕ್ಟೋಬರ್ 2025, 23:02 IST
ಯುಎಸ್‌ ಓಪನ್‌ ಸ್ಕ್ವಾಷ್‌: ಅಭಯ್‌ ಮುನ್ನಡೆ

ರೇಸ್‌ ಟು ಕ್ಲೌಡ್ಸ್‌ ರಾಷ್ಟ್ರೀಯ ರ‍್ಯಾಲಿ: ವಿನಯ್‌ಗೆ ಪ್ರಶಸ್ತಿ ‘ಟ್ರಿಪಲ್‌’

ಕುಪ್ಪಂನಲ್ಲಿ ನಡೆದ ‘ರೇಸ್ ಟು ಕ್ಲೌಡ್ಸ್’ ರಾಷ್ಟ್ರೀಯ ರ‍್ಯಾಲಿ ಸ್ಪರ್ಧೆಯಲ್ಲಿ ಕರ್ನಾಟಕದ ವಿನಯ್ ಎಸ್. ಮಾದಯ್ಯ ಅವರು ಮೂರು ವಿಭಾಗಗಳಲ್ಲಿ ಪ್ರಶಸ್ತಿಗೆ ಭಾಜನರಾದರು.
Last Updated 20 ಅಕ್ಟೋಬರ್ 2025, 22:59 IST
ರೇಸ್‌ ಟು ಕ್ಲೌಡ್ಸ್‌ ರಾಷ್ಟ್ರೀಯ ರ‍್ಯಾಲಿ: ವಿನಯ್‌ಗೆ ಪ್ರಶಸ್ತಿ ‘ಟ್ರಿಪಲ್‌’
ADVERTISEMENT

ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿ: ಐದನೇ ಗೆಲುವಿನತ್ತ ದಕ್ಷಿಣ ಆಫ್ರಿಕಾ ಚಿತ್ತ

ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರಿಸಲು ತಪ್ಪಿಸಲು, ದಕ್ಷಿಣ ಆಫ್ರಿಕಾ ಪಾಕ್ ವಿರುದ್ಧ ಗೆಲುವು ಅನಿವಾರ್ಯ. ಮಳೆಯ ಅಡ್ಡಿ ನಡುವೆ ಕೊಲಂಬೊದಲ್ಲಿ ಕಣಕ್ಕಿಳಿಯುತ್ತಿರುವ ಹರಿಣಗಳ ತಂಡ.
Last Updated 20 ಅಕ್ಟೋಬರ್ 2025, 22:44 IST
ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿ: ಐದನೇ ಗೆಲುವಿನತ್ತ ದಕ್ಷಿಣ ಆಫ್ರಿಕಾ ಚಿತ್ತ

ವಿಶ್ವ ಚಾಂಪಿಯನ್‌ಷಿಪ್‌ ಕುಸ್ತಿ: ಭಾರತಕ್ಕೆ ನಿರಾಸೆ

ಭಾರತದ ಗ್ರೀಕೊ ರೋಮನ್‌ ಕುಸ್ತಿಪಟುಗಳು ಸೋಮವಾರ ಆರಂಭಗೊಂಡ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನ ನಿರಾಸೆ ಅನುಭವಿಸಿದರು.
Last Updated 20 ಅಕ್ಟೋಬರ್ 2025, 16:20 IST
ವಿಶ್ವ ಚಾಂಪಿಯನ್‌ಷಿಪ್‌ ಕುಸ್ತಿ: ಭಾರತಕ್ಕೆ ನಿರಾಸೆ

French Open: ಸಾತ್ವಿಕ್‌–ಚಿರಾಗ್‌ಗೆ ಮೂರನೇ ಪ್ರಶಸ್ತಿಯ ತವಕ

ಭಾರತದ ಅಗ್ರಮಾನ್ಯ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಅವರು ಮಂಗಳವಾರ ಆರಂಭವಾಗಲಿರುವ ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
Last Updated 20 ಅಕ್ಟೋಬರ್ 2025, 16:18 IST
French Open: ಸಾತ್ವಿಕ್‌–ಚಿರಾಗ್‌ಗೆ ಮೂರನೇ ಪ್ರಶಸ್ತಿಯ ತವಕ
ADVERTISEMENT
ADVERTISEMENT
ADVERTISEMENT