ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡಾಂಕಣ (ಕ್ರೀಡೆ)

ADVERTISEMENT

ಪ್ರೊ ಕಬಡ್ಡಿ: ದಕ್ಷಿಣ ಕನ್ನಡದಲ್ಲಿ ಅರಳಿದ ಪ್ರತಿಭೆಗಳು

ಪ್ರೊ ಕಬಡ್ಡಿ: ನಾಲ್ವರಿಗೆ ಮತ್ತೆ ಮಿಂಚುವ ಅವಕಾಶ; ಪದಾರ್ಪಣೆ ನಿರೀಕ್ಷೆಯಲ್ಲಿ ಇಬ್ಬರು
Last Updated 2 ಡಿಸೆಂಬರ್ 2023, 6:26 IST
ಪ್ರೊ ಕಬಡ್ಡಿ: ದಕ್ಷಿಣ ಕನ್ನಡದಲ್ಲಿ ಅರಳಿದ ಪ್ರತಿಭೆಗಳು

ಈಜು: ವಿದಿತ್, ತನಿಷಿಗೆ ದಾಖಲೆ ಚಿನ್ನ

ಭುವನೇಶ್ವರದಲ್ಲಿ ರಾಷ್ಟ್ರೀಯ ಸಬ್‌ ಜೂನಿಯರ್, ಜೂನಿಯರ್ ಈಜು
Last Updated 16 ಆಗಸ್ಟ್ 2023, 22:10 IST
ಈಜು: ವಿದಿತ್, ತನಿಷಿಗೆ  ದಾಖಲೆ ಚಿನ್ನ

ತೈಪೆ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ

ತೈಪೆ (ಪಿಟಿಐ): ಕೃಷ್ಣಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್‌ ಗೌಡ್‌ ಜೋಡಿಯು ಮಂಗಳವಾರ ಇಲ್ಲಿ ಆರಂಭವಾದ ತೈಪೆ ಓಪನ್‌ ಬಿಡಬ್ಲ್ಯುಎಫ್‌ ವರ್ಲ್ಡ್‌ ಸೂಪರ್‌ 300 ಟೂರ್ನಿಯ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಅಮೆರಿಕದ ವಿನ್ಸನ್ ಚಿಯು ಮತ್ತು ಜೋಶುವಾ ಯುವಾನ್ ಜೋಡಿಗೆ ಶರಣಾಯಿತು.
Last Updated 20 ಜೂನ್ 2023, 19:18 IST
ತೈಪೆ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ

ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟ: ಶಶಿಕಾಂತ್, ಸಿಮಿ ವೇಗಿಗಳು

ವಿ.ಎ. ಶಶಿಕಾಂತ್‌ ಮತ್ತು ಎನ್‌.ಎಸ್. ಸಿಮಿ ಅವರು ಶನಿವಾರ ಇಲ್ಲಿ ಆರಂಭಗೊಂಡ ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 100 ಮೀಟರ್‌ ಓಟದಲ್ಲಿ ಅಗ್ರಸ್ಥಾನ ಪಡೆದರು.
Last Updated 3 ಜೂನ್ 2023, 19:36 IST
ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟ: ಶಶಿಕಾಂತ್, ಸಿಮಿ ವೇಗಿಗಳು

ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಪೂನಮ್‌ ‘ಚಿನ್ನ’ದ ಸಾಧನೆ

ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಪೂನಮ್‌ ಸೋನುನೆ, ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡೆಗಳ ಅಥ್ಲೆಟಿಕ್ಸ್‌ನ 5 ಸಾವಿರ ಮೀ. ಓಟದಲ್ಲಿ ಗುರುವಾರ ಚಿನ್ನದ ಸಾಧನೆ ಮಾಡಿದ್ದಾರೆ.
Last Updated 1 ಜೂನ್ 2023, 22:54 IST
ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಪೂನಮ್‌ ‘ಚಿನ್ನ’ದ ಸಾಧನೆ

ವಿಎಆರ್‌: ಬಿಂಬ–ಪ್ರತಿಬಿಂಬ

ಮಾಹಿತಿ ಯುಗದಲ್ಲಿ ಕ್ರೀಡೆಯ ಮೇಲೆ ತಂತ್ರಜ್ಞಾನ, ಗಾಢ ಪ್ರಭಾವ ಬೀರುತ್ತಿದೆ. ಆಟದ ಗುಣಮಟ್ಟ ಹೆಚ್ಚಿಸುವ ಮತ್ತು ಪಂದ್ಯದ ಅಧಿಕಾರಿಗಳು ನೀಡುವ ತೀರ್ಪುಗಳು ಪಾರದರ್ಶಕ ಮತ್ತು ನಿಖರವಾಗಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಕ್ರೀಡಾ ಸಂಸ್ಥೆಗಳು ವಿನೂತನ ತಂತ್ರಜ್ಞಾನ ಮತ್ತು ನಿಯಮಗಳನ್ನು ಜಾರಿಗೆ ತರುತ್ತಿವೆ.
Last Updated 24 ಜೂನ್ 2018, 20:16 IST
ವಿಎಆರ್‌: ಬಿಂಬ–ಪ್ರತಿಬಿಂಬ

ಟೆಸ್ಟ್ ಏಕೆ ಉಳಿಯಬೇಕು?

ಈ ಕಾಲದಲ್ಲಿ ಬ್ಯಾಟ್‌–ಬಾಲ್ ಹಿಡಿದು ಅಂಗಳಕ್ಕೆ ಇಳಿಯುವ ಇಂದಿನ ಎಳೆಯ ಕ್ರಿಕೆಟಿಗರ ಕಂಗಳಲ್ಲಿ ‘ಚುಟುಕು’ ಬಣ್ಣಬಣ್ಣದ ಕನಸುಗಳು ತೇಲಾಡುತ್ತವೆ. ಸಿಕ್ಸರ್‌, ಬೌಂಡರಿಗಳನ್ನು ಸಿಡಿಸುವ ತಂತ್ರಗಳತ್ತಲೇ ಚಿತ್ತ ಹರಿಯುತ್ತದೆ. ಬಹುತೇಕ ಪಾಲಕರೂ ಅಷ್ಟೇ. ತಮ್ಮ ಮಗ ಐಪಿಎಲ್‌ ಆಡಲಿ, ಬೊಗಸೆ ತುಂಬ ಹಣ ಗಳಿಸಲಿ ಎಂದೇ ಆಶಿಸುತ್ತಾರೆ. ಆದರೂ ಈ ಕಾಲದಲ್ಲಿ ಐದು ದಿನಗಳ ಮಾದರಿಯ ಟೆಸ್ಟ್‌ ಕ್ರಿಕೆಟ್‌ ಉಳಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಮುಂದಿನ ವರ್ಷದಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಕೂಡ ಆರಂಭವಾಗಲಿದೆ.
Last Updated 24 ಜೂನ್ 2018, 20:16 IST
ಟೆಸ್ಟ್ ಏಕೆ ಉಳಿಯಬೇಕು?
ADVERTISEMENT

ಸ್ಪೇನ್‌ನಲ್ಲಿ ಅರಳಿದ ‘ರಷ್ಯಾ ಪ್ರತಿಭೆ’

ಪ್ರತಿ ಫಿಫಾ ವಿಶ್ವಕಪ್‌ನಲ್ಲಿ ಶ್ರೇಷ್ಠ ಆಟಗಾರರು ಹೊರಹೊಮ್ಮುತ್ತಾರೆ. ಆಟಗಾರ ಎಷ್ಟೇ ಉತ್ತಮನಾಗಿರಬಹುದು. ಆದರೆ, ವಿಶ್ವಕಪ್‌ನಲ್ಲಿ ಆತ ತೋರುವ ಸಾಧನೆ ಇತಿಹಾಸದ ಪುಟ ಸೇರುತ್ತದೆ. ಹಾಗಾಗಿ, ಒಬ್ಬ ಉತ್ತಮ ಆಟಗಾರ ರೂಪುಗೊಳ್ಳಲು ಈ ಟೂರ್ನಿ ಮುಖ್ಯ ಪಾತ್ರ ನಿರ್ವಹಿಸುತ್ತದೆ - ಫುಟ್‌ಬಾಲ್ ದಂತಕತೆ, ಬ್ರೆಜಿಲ್‌ನ ಪೆಲೆ ಅವರು ಹೇಳಿದ ಮಾತಿದು.
Last Updated 24 ಜೂನ್ 2018, 20:16 IST
ಸ್ಪೇನ್‌ನಲ್ಲಿ ಅರಳಿದ ‘ರಷ್ಯಾ ಪ್ರತಿಭೆ’

ಏಷ್ಯನ್‌ ಕ್ರೀಡಾಕೂಟಕ್ಕೆ ಕನಸಿನ ‘ಸವಾರಿ’

ಏಷ್ಯನ್‌ ಕ್ರೀಡಾಕೂಟಕ್ಕೆ ಸಜ್ಜಾಗಿದ್ದ ಭಾರತದ ಅಶ್ವಾರೋಹಿಗಳು ಈಗ ದಿಢೀರ್ ನಿರಾಸೆಗೆ ಒಳಗಾಗಿದ್ದಾರೆ. ಮಾನದಂಡಕ್ಕೆ ತಕ್ಕ ಸಾಮರ್ಥ್ಯ ಇಲ್ಲ ಎಂಬ ಕಾರಣದಿಂದ ಅವರನ್ನು ಏಷ್ಯನ್‌ ಕೂಟಕ್ಕೆ ಕಳುಹಿಸಲು ಭಾರತ ಒಲಿಂಪಿಕ್ ಸಂಸ್ಥೆ ಹಿಂದೇಟು ಹಾಕಿದೆ. ಆದರೂ ಭರವಸೆ ಬಿಡದ ಇಕ್ವೆಸ್ಟ್ರಿಯನ್‌ ಸಂಸ್ಥೆಗಳು ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಅಶ್ವಾರೋಹಿಗಳು ಸೇರ್ಪಡೆಯಾಗುವ ಕನಸು ಕಾಣುತ್ತಿದ್ದಾರೆ.
Last Updated 24 ಜೂನ್ 2018, 20:16 IST
ಏಷ್ಯನ್‌ ಕ್ರೀಡಾಕೂಟಕ್ಕೆ ಕನಸಿನ ‘ಸವಾರಿ’

‘ಚಿನ್ನದ ಪ್ರಶಸ್ತಿಗಳ’ ಮೆಲುಕು

ಫಿಫಾ ವಿಶ್ವಕಪ್ ಟ್ರೋಫಿಗೆ ಇರುವಷ್ಟೇ ಮಹತ್ವ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಅಮೋಘ ಸಾಧನೆ ಮಾಡಿದ ಆಟಗಾರರಿಗೆ ನೀಡುವ ‘ಚಿನ್ನದ’ ಪ್ರಶಸ್ತಿಗಳಿಗೂ ಇದೆ. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರ ಹೊತ್ತು ಅಂಗಳಕ್ಕಿಳಿಯುವ ಆಟಗಾರರ ಸಾಮರ್ಥ್ಯಕ್ಕೆ ಫಿಫಾ ಸಂಸ್ಥೆ ನೀಡುವ ಈ ಪ್ರಶಸ್ತಿಗಳು ಆರಂಭವಾದ ವರ್ಷ, ಇಲ್ಲಿಯವರೆಗೆ ಈ ಗೌರವಕ್ಕೆ ಪಾತ್ರರಾದವರ ವಿವರಗಳು ಇಲ್ಲಿದೆ.
Last Updated 17 ಜೂನ್ 2018, 13:06 IST
‘ಚಿನ್ನದ ಪ್ರಶಸ್ತಿಗಳ’ ಮೆಲುಕು
ADVERTISEMENT