ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆಗಳು

ADVERTISEMENT

ಅಂತರ್‌ ವಿವಿ ಅಥ್ಲೆಟಿಕ್ಸ್‌: ರೋಚಕ ಟೈಬ್ರೇಕರ್‌, ಫೋಟೊ ಫಿನಿಶ್‌

Moodabidri Sports: ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್‌ನಲ್ಲಿ ಗ್ವಾಲಿಯರ್ ಐಟಿಎಂ ವಿವಿಯ ಕುಲದೀಪ್ ಯಾದವ್ ದಾಖಲೆಯೊಂದಿಗೆ ಚಿನ್ನ ಗೆದ್ದರು. ಮಹಿಳೆಯರ ಹರ್ಡಲ್ಸ್‌ನಲ್ಲಿ ಫೋಟೊ ಫಿನಿಶ್ ಮೂಲಕ ವಿಜೇತರನ್ನು ನಿರ್ಣಯಿಸಲಾಯಿತು.
Last Updated 15 ಜನವರಿ 2026, 18:59 IST
ಅಂತರ್‌ ವಿವಿ ಅಥ್ಲೆಟಿಕ್ಸ್‌: ರೋಚಕ ಟೈಬ್ರೇಕರ್‌, ಫೋಟೊ ಫಿನಿಶ್‌

ಕರ್ನಾಟಕ ಒಲಿಂಪಿಕ್ಸ್‌ಗೆ ತುಮಕೂರು ಸಜ್ಜು: ಮುಖ್ಯಮಂತ್ರಿ ಚಾಲನೆ

State Games: ರಾಜ್ಯದ ವಿವಿಧ ಕಡೆಯ ಸ್ಪರ್ಧಿಗಳು, ನಗರದಲ್ಲಿ ಶುಕ್ರವಾರ ಆರಂಭವಾಗುವ ಕರ್ನಾಟಕ ಒಲಿಂಪಿಕ್ಸ್‌ನಲ್ಲಿ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ. ಈ ಕೂಟವು ಇದೇ 22ರವರೆಗೆ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಹಾಗೂ ಇತರ ಕಡೆಗಳಲ್ಲಿ ನಡೆಯಲಿದೆ.
Last Updated 15 ಜನವರಿ 2026, 18:59 IST
ಕರ್ನಾಟಕ ಒಲಿಂಪಿಕ್ಸ್‌ಗೆ ತುಮಕೂರು ಸಜ್ಜು: ಮುಖ್ಯಮಂತ್ರಿ ಚಾಲನೆ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಲಕ್ಷ್ಯ ಸೇನ್‌

Lakshya Sen Victory: ಭಾರತದ ಲಕ್ಷ್ಯ ಸೇನ್‌ ಅವರು ಕೆಂಟಾ ನಿಶಿಮೊಟೊ ವಿರುದ್ಧ ಗೆಲುವು ಸಾಧಿಸಿ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದರು. ಕಿದಂಬಿ, ಪ್ರಣಯ್, ಸಾತ್ವಿಕ್–ಚಿರಾಗ್ ಮತ್ತು ಮಹಿಳಾ ಜೋಡಿಗಳು ಹೊರಬಿದ್ದರು.
Last Updated 15 ಜನವರಿ 2026, 15:50 IST
ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಲಕ್ಷ್ಯ ಸೇನ್‌

ಕೊಕ್ಕೊ: ರೈಲ್ವೇಸ್‌, ಮಹಾರಾಷ್ಟ್ರಕ್ಕೆ ಪ್ರಶಸ್ತಿ

Kho Kho Winners: 58ನೇ ಸೀನಿಯರ್ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ರೈಲ್ವೇಸ್ ಪುರುಷರು ಮತ್ತು ಮಹಾರಾಷ್ಟ್ರ ಮಹಿಳಾ ತಂಡಗಳು ಕ್ರಮವಾಗಿ ಚಾಂಪಿಯನ್ ಆಗಿವೆ. ಒಡಿಶಾ, ಮಹಾರಾಷ್ಟ್ರ ತಂಡಗಳು ರನ್ನರ್ ಅಪ್ ಆಗಿವೆ.
Last Updated 15 ಜನವರಿ 2026, 13:43 IST
ಕೊಕ್ಕೊ: ರೈಲ್ವೇಸ್‌, ಮಹಾರಾಷ್ಟ್ರಕ್ಕೆ ಪ್ರಶಸ್ತಿ

ಪುಣೆ ಗ್ರ್ಯಾಂಡ್ ಟೂರ್ 2026ರ ಗುಡ್‌ವಿಲ್ ರಾಯಭಾರಿ ಆಗಿ ಧೋನಿ ನೇಮಕ

Cycling Road Race: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಬಹು ನಿರೀಕ್ಷಿತ ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026ರ ಗುಡ್‌ವಿಲ್ ರಾಯಭಾರಿ ಆಗಿ ನೇಮಕ ಮಾಡಲಾಗಿದೆ.
Last Updated 15 ಜನವರಿ 2026, 12:34 IST
ಪುಣೆ ಗ್ರ್ಯಾಂಡ್ ಟೂರ್ 2026ರ ಗುಡ್‌ವಿಲ್ ರಾಯಭಾರಿ ಆಗಿ ಧೋನಿ ನೇಮಕ

ಆಳ –ಅಗಲ| ಕ್ರೀಡಾಪಟುವಿನ ಬದುಕು ನುಂಗುವ ಮದ್ದು: ಕ್ರೀಡೆಗೆ ಕಪ್ಪುಚುಕ್ಕೆ ಡೋಪಿಂಗ್

Athlete Drug Abuse: ತಮಿಳುನಾಡಿನ ಗುಂಡೂರಿನ ಧನಲಕ್ಷ್ಮೀ ಶೇಖರ್ ಬಡತನದ ಬೇಗೆಯಲ್ಲಿ ಬೆಂದ ಕುಟುಂಬದಲ್ಲಿ ಅರಳಿದ ಅಥ್ಲೀಟ್. ಬಾಲ್ಯದಲ್ಲಿಯೇ ಪಿತೃವಿಯೋಗದ ನೋವು ಅನುಭವಿಸಿದ ಹುಡುಗಿ. ಅವರ ತಾಯಿ ಬೇರೆಯವರ ಮನೆಗಳಲ್ಲಿ ಕಸಮುಸುರೆ ಕೆಲಸ ಮಾಡಿ ಕುಟುಂಬದ ಪೋಷಣೆ ಮಾಡಿದ್ದರು.
Last Updated 15 ಜನವರಿ 2026, 0:42 IST
ಆಳ –ಅಗಲ| ಕ್ರೀಡಾಪಟುವಿನ ಬದುಕು ನುಂಗುವ ಮದ್ದು: ಕ್ರೀಡೆಗೆ ಕಪ್ಪುಚುಕ್ಕೆ ಡೋಪಿಂಗ್

ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ‘ಕೊನೆಹಳ್ಳಿ’ ಹುಡುಗಿಯ ಚಿನ್ನದ ಸಂಭ್ರಮ

All India University Athletics 2025: ಭಾರತದ ಕೊನೆಯ ಹಳ್ಳಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ನಿವಾಸಿ ಕೆ.ಎಂ ಭಾಗೀರಥಿ ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿಗೆ ಚಿನ್ನ ಗೆದ್ದುಕೊಟ್ಟರು.
Last Updated 14 ಜನವರಿ 2026, 15:45 IST
ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ‘ಕೊನೆಹಳ್ಳಿ’ ಹುಡುಗಿಯ ಚಿನ್ನದ ಸಂಭ್ರಮ
ADVERTISEMENT

ಜ.19ರಿಂದ ರಾಷ್ಟ್ರೀಯ ಮಹಿಳಾ ಹಾಕಿ ತರಬೇತಿ ಶಿಬಿರ: ತಂಡವನ್ನು ಸೇರಿಕೊಂಡ ಮರಾಯ್ನೆ

Sjoerd Marijne Coach: ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಆಗಿ ಮರು ನೇಮಕಗೊಂಡಿರುವ ನೆದರ್ಲೆಂಡ್ಸ್‌ನ ಶ್ಯೂರ್ಡ್‌ ಮರಾಯ್ನೆ ಅವರು ಬುಧವಾರ ಔಪಚಾರಿಕವಾಗಿ ತಂಡವನ್ನು ಸೇರಿಕೊಂಡರು.
Last Updated 14 ಜನವರಿ 2026, 15:30 IST
ಜ.19ರಿಂದ ರಾಷ್ಟ್ರೀಯ ಮಹಿಳಾ ಹಾಕಿ ತರಬೇತಿ ಶಿಬಿರ: ತಂಡವನ್ನು ಸೇರಿಕೊಂಡ ಮರಾಯ್ನೆ

ಇಂಡಿಯಾ ಓಪನ್‌ | ಸಿಂಧುಗೆ ನಿರಾಸೆ: ಶ್ರೀಕಾಂತ್‌, ಪ್ರಣಯ್‌ ಮುನ್ನಡೆ

PV Sindhu Loss: ಭಾರತದ ತಾರೆಯರಾದ ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಬುಧವಾರ ಇಂಡಿಯಾ ಓಪನ್‌ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಗೆಲುವಿನೊಡನೆ ಅಭಿಯಾನ ಆರಂಭಿಸಿದರು.
Last Updated 14 ಜನವರಿ 2026, 14:49 IST
ಇಂಡಿಯಾ ಓಪನ್‌ | ಸಿಂಧುಗೆ ನಿರಾಸೆ: ಶ್ರೀಕಾಂತ್‌, ಪ್ರಣಯ್‌ ಮುನ್ನಡೆ

ದೆಹಲಿ ವಾಯು ಮಾಲಿನ್ಯ ತೀವ್ರ; ಇಂಡಿಯಾ ಓಪನ್‌ನಿಂದ ಹಿಂದೆ ಸರಿದ ವಿಶ್ವ ನಂ.3 ಆಟಗಾರ

India Open Badminton: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿರುವುದರಿಂದ ಪ್ರಸ್ತುತ ಸಾಗುತ್ತಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ವಿಶ್ವ ನಂ.3 ಆಟಗಾರ, ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸನ್ ಹೇಳಿದ್ದಾರೆ.
Last Updated 14 ಜನವರಿ 2026, 10:21 IST
ದೆಹಲಿ ವಾಯು ಮಾಲಿನ್ಯ ತೀವ್ರ; ಇಂಡಿಯಾ ಓಪನ್‌ನಿಂದ ಹಿಂದೆ ಸರಿದ ವಿಶ್ವ ನಂ.3 ಆಟಗಾರ
ADVERTISEMENT
ADVERTISEMENT
ADVERTISEMENT