ಮಂಗಳವಾರ, 20 ಜನವರಿ 2026
×
ADVERTISEMENT

ಕ್ರೀಡೆಗಳು

ADVERTISEMENT

ಟಾಟಾ ಸ್ಟೀಲ್ ಮಾಸ್ಟರ್ಸ್‌: ಡ್ರಾ ಪಂದ್ಯದಲ್ಲಿ ಅರ್ಜುನ್–ಗುಕೇಶ್

Arjun Erigaisi: ವಿಯ್ಕ್‌ ಆನ್‌ ಝೀ (ನೆದರ್ಲೆಂಡ್ಸ್‌): ಅಗ್ರ ಶ್ರೇಯಾಂಕದ ಅರ್ಜುನ್ ಇರಿಗೇಶಿ ಅವರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಸ್ವದೇಶದ ಡಿ.ಗುಕೇಶ್ ಅವರ ರಕ್ಷಣೆಯ ವ್ಯೂಹ ಭೇದಿಸಲು ಸಾಕಷ್ಟು ಶ್ರಮ ಹಾಕಿದರೂ ಸಾಧ್ಯವಾಗದೇ
Last Updated 20 ಜನವರಿ 2026, 12:46 IST
ಟಾಟಾ ಸ್ಟೀಲ್ ಮಾಸ್ಟರ್ಸ್‌: ಡ್ರಾ ಪಂದ್ಯದಲ್ಲಿ ಅರ್ಜುನ್–ಗುಕೇಶ್

ನಿವೃತ್ತಿ ಘೋಷಿಸಿದ ಒಲಿಂಪಿಕ್‌ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

Badminton Champion: ಭಾರತದ ಬ್ಯಾಡ್ಮಿಂಟನ್ ತಾರೆ ಹಾಗೂ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸ್ಪರ್ಧಾತ್ಮಕ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂದು ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.
Last Updated 20 ಜನವರಿ 2026, 10:09 IST
ನಿವೃತ್ತಿ ಘೋಷಿಸಿದ ಒಲಿಂಪಿಕ್‌ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

ಕರ್ನಾಟಕ ಒಲಿಂಪಿಕ್ಸ್‌ | ಡ್ರ್ಯಾಗನ್‌ ಬೋಟ್‌ ಸ್ಪರ್ಧೆ: ಬೆಂಗಳೂರು ತಂಡಕ್ಕೆ ಚಿನ್ನ

Sports Achievement: ತುಮಕೂರಿನಲ್ಲಿ ನಡೆದ ಕರ್ನಾಟಕ ಒಲಿಂಪಿಕ್ಸ್‌ನಲ್ಲಿ ಬೆಂಗಳೂರು ನಗರ ತಂಡ ಡ್ರ್ಯಾಗನ್‌ ಬೋಟ್‌ 500 ಮೀಟರ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದು, ಕಬಡ್ಡಿ, ಜುಡೋ, ವೇಟ್‌ಲಿಫ್ಟಿಂಗ್‌ ಸ್ಪರ್ಧೆಗಳಲ್ಲೂ ವಿವಿಧ ಜಿಲ್ಲೆಗಳ ಉತ್ತಮ ಪ್ರದರ್ಶನ ಕಂಡುಬಂದಿದೆ.
Last Updated 19 ಜನವರಿ 2026, 23:14 IST
ಕರ್ನಾಟಕ ಒಲಿಂಪಿಕ್ಸ್‌ | ಡ್ರ್ಯಾಗನ್‌ ಬೋಟ್‌ ಸ್ಪರ್ಧೆ: ಬೆಂಗಳೂರು ತಂಡಕ್ಕೆ ಚಿನ್ನ

ಬ್ಯಾಡ್ಮಿಂಟನ್ ಟೂರ್ನಿಯ ಸಂಘಟನೆಯಲ್ಲಿ ಲೋಪ: ಸಚಿವ ಮನ್ಸುಖ್ ಮಾಂಡವೀಯ ಅಸಮಾಧಾನ

Event Mismanagement: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರೀಡಾಂಗಣದ ಅವ್ಯವಸ್ಥೆಯ ಕುರಿತಂತೆ ಸಚಿವ ಮನ್ಸುಖ್ ಮಾಂಡವೀಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
Last Updated 19 ಜನವರಿ 2026, 22:20 IST
ಬ್ಯಾಡ್ಮಿಂಟನ್ ಟೂರ್ನಿಯ ಸಂಘಟನೆಯಲ್ಲಿ ಲೋಪ: ಸಚಿವ ಮನ್ಸುಖ್ ಮಾಂಡವೀಯ ಅಸಮಾಧಾನ

ಇಂಡೊನೇಷ್ಯಾ ಮಾಸ್ಟರ್‌ ಬ್ಯಾಡ್ಮಿಂಟನ್‌: ಸುಧಾರಿತ ಆಟದತ್ತ ಸೇನ್‌ ಚಿತ್ತ

Indonesia Masters 2026: ಜಕಾರ್ತದಲ್ಲಿ ಆರಂಭವಾಗಲಿರುವ ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳಾದ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್ ಮತ್ತು ಪಿ.ವಿ. ಸಿಂಧು ಕಣಕ್ಕೆ. ಪಂದ್ಯಗಳ ವಿವರ ಇಲ್ಲಿದೆ.
Last Updated 19 ಜನವರಿ 2026, 16:32 IST
ಇಂಡೊನೇಷ್ಯಾ ಮಾಸ್ಟರ್‌ ಬ್ಯಾಡ್ಮಿಂಟನ್‌: ಸುಧಾರಿತ ಆಟದತ್ತ ಸೇನ್‌ ಚಿತ್ತ

ಬೆಂಗಳೂರು: ವೆಂಕಟನಾಗ್‌ಗೆ ಚೆಸ್ ಪ್ರಶಸ್ತಿ

Chess Tournament Karnataka: ಬೆಂಗಳೂರು ಜಿಲ್ಲಾಸ್ಥಾಯಿಯ 15 ವರ್ಷದೊಳಗಿನವರ ಚೆಸ್ ಟೂರ್ನಿಯಲ್ಲಿ ವೆಂಕಟನಾಗ ಕಾರ್ತಿಕ್ ಮಲ್ಲಾದಿ ಎಂಟು ಅಂಕ ಗಳಿಸಿ ಚಾಂಪಿಯನ್ ಆಗಿದ್ದು, ಬಾಲಕಿಯರ ವಿಭಾಗದಲ್ಲಿ ಇಂದುಶೀತಲಾ ಎನ್. ಗೆದ್ದು ಮೆರೆದಿದ್ದಾರೆ.
Last Updated 19 ಜನವರಿ 2026, 15:51 IST
ಬೆಂಗಳೂರು: ವೆಂಕಟನಾಗ್‌ಗೆ ಚೆಸ್ ಪ್ರಶಸ್ತಿ

ಜ. 25ರಿಂದ ಕೆಸಿಎಲ್ ಟೂರ್ನಿ

Kabaddi Champions League: ಹರಿಯಾಣದ ರಾಯಿ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಜ.25ರಿಂದ ಫೆ.7ರವರೆಗೆ ನಡೆಯಲಿರುವ ಮೊದಲ ಕೆಸಿಎಲ್ ಟೂರ್ನಿಯಲ್ಲಿ ಎಂಟು ಫ್ರಾಂಚೈಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
Last Updated 19 ಜನವರಿ 2026, 14:12 IST
ಜ. 25ರಿಂದ ಕೆಸಿಎಲ್ ಟೂರ್ನಿ
ADVERTISEMENT

ಜ.20ರಿಂದ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ

Leh Sports Event: ಲಡಾಖ್‌ನ ಲೇಹ್‌ನಲ್ಲಿ ಜನವರಿ 20ರಿಂದ ಆರಂಭವಾಗುವ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 1,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಫಿಗರ್ ಸ್ಕೇಟಿಂಗ್ ಮೊದಲ ಬಾರಿ ಪರಿಚಯವಾಗಿದೆ.
Last Updated 19 ಜನವರಿ 2026, 13:58 IST
ಜ.20ರಿಂದ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ

ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

Chess Tournament Update: ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಪ್ರಜ್ಞಾನಂದ ಅವರು ಉಜ್ಬೇಕಿಸ್ತಾನದ ನೊದಿರ್ಬೆಕ್ ಅಬ್ದುಸತ್ತಾರೋವ್ ವಿರುದ್ಧ ಸೋತಿದ್ದಾರೆ. ಅಂಕಪಟ್ಟಿಯಲ್ಲಿ ಅವರು ತಳದಲ್ಲಿದ್ದಾರೆ.
Last Updated 19 ಜನವರಿ 2026, 13:40 IST
ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

ರಾಜ್ಯ ಒಲಿಂಪಿಕ್ಸ್‌: ಬಾಗಲಕೋಟೆ, ವಿಜಯಪುರ ಸೈಕ್ಲಿಸ್ಟ್‌ ಮಿಂಚು

ನೆಟ್‌ಬಾಲ್‌: ದಕ್ಷಿಣ ಕನ್ನಡ, ಹಾಸನ ಚಾಂಪಿಯನ್‌
Last Updated 18 ಜನವರಿ 2026, 23:00 IST
ರಾಜ್ಯ ಒಲಿಂಪಿಕ್ಸ್‌: ಬಾಗಲಕೋಟೆ, ವಿಜಯಪುರ ಸೈಕ್ಲಿಸ್ಟ್‌ ಮಿಂಚು
ADVERTISEMENT
ADVERTISEMENT
ADVERTISEMENT