ಹಾರ್ದಿಕ್, ಭಾರತ ತಂಡದ ಭವಿಷ್ಯದ ನಾಯಕ?
ಗುಜರಾತ್ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ಭವಿಷ್ಯದ ನಾಯಕನನ್ನಾಗಿಸುವ ಭರವಸೆ ಮೂಡಿದೆ. ಪಂದ್ಯದ ನಂತರ ವೀಕ್ಷಕ ವಿವರಣೆಕಾರರು ಹಾರ್ದಿಕ್ ಅವರಿಗೆ ರಾಷ್ಟ್ರೀಯ ತಂಡದ ನಾಯಕನಾಗುವ ಅರ್ಹತೆ ಇದೆ ಎಂದು ಶ್ಲಾಘಿಸಿದ್ದರು.