ಕ್ರೀಡಾ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಎನ್ಸಿಎ ಮುಖ್ಯಸ್ಥ ದ್ರಾವಿಡ್ ಜೊಡಿ ಶ್ರೇಷ್ಠವಾದದ್ದು.! ಭಾರತ ತಂಡ ಕ್ರಿಕೆಟ್ನಪ್ರತಿಯೊಂದು ಮಾದರಿಯಲ್ಲೂ ಯಶಸ್ವಿಯಾಗಬೇಕಿದ್ದರೆ, ಈ ಜೊತೆಯಾಟ ತುಂಬಾ ಮುಖ್ಯ. ತಂಡದ ನಾಯಕ, ಬಿಸಿಸಿಐ ಅಧ್ಯಕ್ಷ, ಎನ್ಸಿಯ ಮುಖ್ಯಸ್ಥ ಎಲ್ಲರೂ ಮುಖ್ಯ ಎಂದು ನನಗನಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ.