<p><strong>ಡೆಹ್ರಾಡೂನ್</strong>: ನಿತೀಶ್ ಆರ್ಯ ಅರ್ಧಶತಕ ಮತ್ತು ಕುಲದೀಪ್ ಸಿಂಗ್ ಪುರೋಹಿತ್ ಅವರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಛತ್ತೀಸಗಡ ಕ್ರಿಕೆಟ್ ಸಂಸ್ಥೆ ಎದುರು 15 ರನ್ಗಳಿಂದ ಜಯಿಸಿತು. </p>.<p>ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ತಂಡವು ನಿತೀಶ್ (59 ರನ್) ಹಾಗೂ ರಿಹಾನ್ ಮೊಹಮ್ಮದ್ (42 ರನ್) ಅವರ ಬ್ಯಾಟಿಂಗ್ನಿಂದ 50 ಓವರ್ಗಳಲ್ಲಿ 7 ವಿಕೆಟ್ಗಳಿಗೆ 246 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಛತ್ತೀಸಗಢ ತಂಡಕ್ಕೆ 49.3 ಓವರ್ಗಳಲ್ಲಿ 231 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.</p> <p><strong>ಸಂಕ್ಷಿಪ್ತ ಸ್ಕೋರು</strong>: ಕರ್ನಾಟಕ: 50 ಓವರ್ಗಳಲ್ಲಿ 7ಕ್ಕೆ246 (ಎಲ್. ನಿತೀಶ್ ಆರ್ಯ 59, ರಿಹಾನ್ ಮೊಹಮ್ಮದ್ 42, ಧನಂಜಯ್ ನಾಯಕ 25ಕ್ಕೆ2, ಆದಿತ್ಯ ಅಗರವಾಲ್ 46ಕ್ಕೆ2) ಛತ್ತೀಸಗಢ: 49.3 ಓವರ್ಗಳಲ್ಲಿ 231 (ಬಿ. ಬಾಲಾಜಿರಾವ್ 61, ಯಶ್ ಕುಮಾರ್ ವರ್ದಾ 46, ಕೃಷ್ಣ ಟಾಂಕ್ 47, ಸಿದ್ಧಾರ್ಥ್ ಅಖಿಲ್ 31ಕ್ಕೆ2, ಮಣಿಕಾಂತ ಶಿವಾನಂದ 49ಕ್ಕೆ2, ಕುಲದೀಪ್ ಸಿಂಗ್ ಪುರೋಹಿತ್ 35ಕ್ಕೆ3).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್</strong>: ನಿತೀಶ್ ಆರ್ಯ ಅರ್ಧಶತಕ ಮತ್ತು ಕುಲದೀಪ್ ಸಿಂಗ್ ಪುರೋಹಿತ್ ಅವರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಛತ್ತೀಸಗಡ ಕ್ರಿಕೆಟ್ ಸಂಸ್ಥೆ ಎದುರು 15 ರನ್ಗಳಿಂದ ಜಯಿಸಿತು. </p>.<p>ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ತಂಡವು ನಿತೀಶ್ (59 ರನ್) ಹಾಗೂ ರಿಹಾನ್ ಮೊಹಮ್ಮದ್ (42 ರನ್) ಅವರ ಬ್ಯಾಟಿಂಗ್ನಿಂದ 50 ಓವರ್ಗಳಲ್ಲಿ 7 ವಿಕೆಟ್ಗಳಿಗೆ 246 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಛತ್ತೀಸಗಢ ತಂಡಕ್ಕೆ 49.3 ಓವರ್ಗಳಲ್ಲಿ 231 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.</p> <p><strong>ಸಂಕ್ಷಿಪ್ತ ಸ್ಕೋರು</strong>: ಕರ್ನಾಟಕ: 50 ಓವರ್ಗಳಲ್ಲಿ 7ಕ್ಕೆ246 (ಎಲ್. ನಿತೀಶ್ ಆರ್ಯ 59, ರಿಹಾನ್ ಮೊಹಮ್ಮದ್ 42, ಧನಂಜಯ್ ನಾಯಕ 25ಕ್ಕೆ2, ಆದಿತ್ಯ ಅಗರವಾಲ್ 46ಕ್ಕೆ2) ಛತ್ತೀಸಗಢ: 49.3 ಓವರ್ಗಳಲ್ಲಿ 231 (ಬಿ. ಬಾಲಾಜಿರಾವ್ 61, ಯಶ್ ಕುಮಾರ್ ವರ್ದಾ 46, ಕೃಷ್ಣ ಟಾಂಕ್ 47, ಸಿದ್ಧಾರ್ಥ್ ಅಖಿಲ್ 31ಕ್ಕೆ2, ಮಣಿಕಾಂತ ಶಿವಾನಂದ 49ಕ್ಕೆ2, ಕುಲದೀಪ್ ಸಿಂಗ್ ಪುರೋಹಿತ್ 35ಕ್ಕೆ3).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>