<p><strong>ಬೆಂಗಳೂರು:</strong> ಜಾರ್ಖಂಡ್ ವಿರುದ್ಧ ಹತ್ತು ರನ್ಗಳ ರೋಚಕ ಜಯ ಗಳಿಸಿದ ಕರ್ನಾಟಕ ತಂಡವುಇಲ್ಲಿ ಆರಂಭಗೊಂಡ 3ನೇ ಇಂಡಸ್ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.</p>.<p>ಸೋಮವಾರಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ, ನಿಗದಿತ ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತು. ಉಮೇಶ್ ಅವರು 57 ಎಸೆತಗಳಲ್ಲಿ 88 ರನ್ ಸಿಡಿಸಿದರು. ಇದಕ್ಕೆ ಉತ್ತರವಾಗಿ ಜಾರ್ಖಂಡ್ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಂಧ್ರಪ್ರದೇಶ ತಂಡವು ತಾಂಡವ ಕೃಷ್ಣ (62 ಎಸೆತಗಳಲ್ಲಿ 102 ರನ್) ಅವರ ಶತಕದ ಬಲದಿಂದ, ಪಶ್ಚಿಮ ಬಂಗಾಳದ ವಿರುದ್ಧ 136 ರನ್ಗಳ ಜಯ ಗಳಿಸಿತು.</p>.<p><strong>ಸಂಕ್ಷಿಪ್ತ ಸ್ಕೋರುಗಳು: ಕ</strong>ರ್ನಾಟಕ: 20 ಓವರ್ಗಳಲ್ಲಿ 6 ವಿಕೆಟ್ಗೆ 192 (ಉಮೇಶ್ 88), ಜಾರ್ಖಂಡ್: 20 ಓವರ್ಗಳಲ್ಲಿ 6 ವಿಕೆಟ್ಗೆ 182 (ರಾಜೀವ್ ರಂಜನ್ ದಾಸ್ 57, ನಿಶಿತ್ ವಿಲಿಯಂ 42). ಫಲಿತಾಂಶ: ಕರ್ನಾಟಕ ತಂಡಕ್ಕೆ 10 ರನ್ಗಳ ಜಯ. ತಮಿಳುನಾಡು: 241 (ವೆಂಕಟಮುನಿಕರಣ್ 112, ದಿನಕರನ್ 55; ಮಹಾರಾಜನ್ 31ಕ್ಕೆ 3), ಬಿಹಾರ: 130. ಫಲಿತಾಂಶ: ತಮಿಳುನಾಡು ತಂಡಕ್ಕೆ 111 ರನ್ಗಳ ಗೆಲುವು. ಮಹಾರಾಷ್ಟ್ರ: 20 ಓವರ್ಗಳಲ್ಲಿ 9 ವಿಕೆಟ್ಗೆ 157, ಉತ್ತರ ಪ್ರದೇಶ: 20 ಓವರ್ಗಳಲ್ಲಿ 8 ವಿಕೆಟ್ಗೆ 156. <strong>ಫಲಿತಾಂಶ: </strong>ಮಹಾರಾಷ್ಟ್ರ ತಂಡಕ್ಕೆ 1 ರನ್ ಗೆಲುವು. ಆಂಧ್ರಪ್ರದೇಶ: 20 ಓವರ್ಗಳಲ್ಲಿ 4 ವಿಕೆಟ್ಗೆ 250 (ತಾಂಡವಕೃಷ್ಣ 102, ವೆಂಕಟೇಶ್ವರ ರಾವ್ 64), ಪಶ್ಚಿಮ ಬಂಗಾಳ: 9 ವಿಕೆಟ್ಗೆ 114 (ಅರ್ಜುನ ರೆಡ್ಡಿ 26ಕ್ಕೆ 3). ಫಲಿತಾಂಶ: ಆಂಧ್ರಪ್ರದೇಶ ತಂಡಕ್ಕೆ 136 ರನ್ಗಳ ಗೆಲುವು. ತ್ರಿಪುರ: 17.1 ಓವರ್ಗಳಲ್ಲಿ 83 (ಗಂಡಿ ವೆಂಕಟೇಶ್ 9ಕ್ಕೆ 3), ತೆಲಂಗಾಣ 8.5 ಓವರ್ಗಳಲ್ಲಿ 1 ಕ್ಕೆ 84 (ಮಧು ಗುಂಜ 58). ಫಲಿತಾಂಶ: ತೆಲಂಗಾಣ ತಂಡಕ್ಕೆ 9 ವಿಕೆಟ್ಗಳ ಗೆಲುವು. ಗೋವಾ: 20 ಓವರ್ಗಳಲ್ಲಿ 3 ವಿಕೆಟ್ಗೆ 280 (ನೀಲೇಶ್ ನಾನಾವ್ರೆ 104, ಅಕ್ಷಯ ಬೋರಿಕರ್ 78) ಮಣಿಪುರ 167 (ಅರುಣ ಹಾರೊಡೆ 31ಕ್ಕೆ 4 ಸಂದೀಪ್ ಘುಗೆ 13ಕ್ಕೆ 3). ಫಲಿತಾಂಶ: ಗೋವಾ ತಂಡಕ್ಕೆ 113 ರನ್ಗಳ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜಾರ್ಖಂಡ್ ವಿರುದ್ಧ ಹತ್ತು ರನ್ಗಳ ರೋಚಕ ಜಯ ಗಳಿಸಿದ ಕರ್ನಾಟಕ ತಂಡವುಇಲ್ಲಿ ಆರಂಭಗೊಂಡ 3ನೇ ಇಂಡಸ್ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.</p>.<p>ಸೋಮವಾರಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ, ನಿಗದಿತ ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತು. ಉಮೇಶ್ ಅವರು 57 ಎಸೆತಗಳಲ್ಲಿ 88 ರನ್ ಸಿಡಿಸಿದರು. ಇದಕ್ಕೆ ಉತ್ತರವಾಗಿ ಜಾರ್ಖಂಡ್ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಂಧ್ರಪ್ರದೇಶ ತಂಡವು ತಾಂಡವ ಕೃಷ್ಣ (62 ಎಸೆತಗಳಲ್ಲಿ 102 ರನ್) ಅವರ ಶತಕದ ಬಲದಿಂದ, ಪಶ್ಚಿಮ ಬಂಗಾಳದ ವಿರುದ್ಧ 136 ರನ್ಗಳ ಜಯ ಗಳಿಸಿತು.</p>.<p><strong>ಸಂಕ್ಷಿಪ್ತ ಸ್ಕೋರುಗಳು: ಕ</strong>ರ್ನಾಟಕ: 20 ಓವರ್ಗಳಲ್ಲಿ 6 ವಿಕೆಟ್ಗೆ 192 (ಉಮೇಶ್ 88), ಜಾರ್ಖಂಡ್: 20 ಓವರ್ಗಳಲ್ಲಿ 6 ವಿಕೆಟ್ಗೆ 182 (ರಾಜೀವ್ ರಂಜನ್ ದಾಸ್ 57, ನಿಶಿತ್ ವಿಲಿಯಂ 42). ಫಲಿತಾಂಶ: ಕರ್ನಾಟಕ ತಂಡಕ್ಕೆ 10 ರನ್ಗಳ ಜಯ. ತಮಿಳುನಾಡು: 241 (ವೆಂಕಟಮುನಿಕರಣ್ 112, ದಿನಕರನ್ 55; ಮಹಾರಾಜನ್ 31ಕ್ಕೆ 3), ಬಿಹಾರ: 130. ಫಲಿತಾಂಶ: ತಮಿಳುನಾಡು ತಂಡಕ್ಕೆ 111 ರನ್ಗಳ ಗೆಲುವು. ಮಹಾರಾಷ್ಟ್ರ: 20 ಓವರ್ಗಳಲ್ಲಿ 9 ವಿಕೆಟ್ಗೆ 157, ಉತ್ತರ ಪ್ರದೇಶ: 20 ಓವರ್ಗಳಲ್ಲಿ 8 ವಿಕೆಟ್ಗೆ 156. <strong>ಫಲಿತಾಂಶ: </strong>ಮಹಾರಾಷ್ಟ್ರ ತಂಡಕ್ಕೆ 1 ರನ್ ಗೆಲುವು. ಆಂಧ್ರಪ್ರದೇಶ: 20 ಓವರ್ಗಳಲ್ಲಿ 4 ವಿಕೆಟ್ಗೆ 250 (ತಾಂಡವಕೃಷ್ಣ 102, ವೆಂಕಟೇಶ್ವರ ರಾವ್ 64), ಪಶ್ಚಿಮ ಬಂಗಾಳ: 9 ವಿಕೆಟ್ಗೆ 114 (ಅರ್ಜುನ ರೆಡ್ಡಿ 26ಕ್ಕೆ 3). ಫಲಿತಾಂಶ: ಆಂಧ್ರಪ್ರದೇಶ ತಂಡಕ್ಕೆ 136 ರನ್ಗಳ ಗೆಲುವು. ತ್ರಿಪುರ: 17.1 ಓವರ್ಗಳಲ್ಲಿ 83 (ಗಂಡಿ ವೆಂಕಟೇಶ್ 9ಕ್ಕೆ 3), ತೆಲಂಗಾಣ 8.5 ಓವರ್ಗಳಲ್ಲಿ 1 ಕ್ಕೆ 84 (ಮಧು ಗುಂಜ 58). ಫಲಿತಾಂಶ: ತೆಲಂಗಾಣ ತಂಡಕ್ಕೆ 9 ವಿಕೆಟ್ಗಳ ಗೆಲುವು. ಗೋವಾ: 20 ಓವರ್ಗಳಲ್ಲಿ 3 ವಿಕೆಟ್ಗೆ 280 (ನೀಲೇಶ್ ನಾನಾವ್ರೆ 104, ಅಕ್ಷಯ ಬೋರಿಕರ್ 78) ಮಣಿಪುರ 167 (ಅರುಣ ಹಾರೊಡೆ 31ಕ್ಕೆ 4 ಸಂದೀಪ್ ಘುಗೆ 13ಕ್ಕೆ 3). ಫಲಿತಾಂಶ: ಗೋವಾ ತಂಡಕ್ಕೆ 113 ರನ್ಗಳ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>