<p><strong>ಬೆಂಗಳೂರು</strong>: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬಿಡುಗಡೆ ಮಾಡಿದ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ.</p><h2><strong>ಆರ್ಸಿಬಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ</strong></h2><ul><li><p>ಸ್ವಸ್ತಿಕ್ ಚಿಕಾರ</p></li><li><p>ಮಾಯಾಂಕ್ ಅಗರ್ವಾಲ್</p></li><li><p>ಲಿಯಾಮ್ ಲಿವಿಂಗ್ಸ್ಟೋನ್</p></li><li><p>ಮನೋಜ್ ಭಾಂಡಗೆ</p></li><li><p>ಲುಂಗಿ ಎನ್ಗಿಡಿ</p></li><li><p>ಮುಜರಬಾನಿ</p></li><li><p>ಮೋಹಿತ್ ರಾಥೀ</p></li></ul><h2><strong>ಆರ್ಸಿಬಿ ಉಳಿಸಿಕೊಂಡ ಆಟಗಾರರು</strong></h2><ul><li><p>ರಜತ್ ಪಾಟಿದಾರ್ (ನಾಯಕ) </p></li><li><p>ವಿರಾಟ್ ಕೊಹ್ಲಿ </p></li><li><p>ದೇವದತ್ತ ಪಡಿಕ್ಕಲ್ </p></li><li><p>ಫಿಲ್ ಸಾಲ್ಟ್ </p></li><li><p>ಜಿತೇಶ್ ಶರ್ಮಾ </p></li><li><p>ಕೃನಾಲ್ ಪಾಂಡ್ಯ </p></li><li><p>ಸ್ವಪ್ನಿಲ್ ಸಿಂಗ್ </p></li><li><p>ಟಿಮ್ ಡೇವಿಡ್ </p></li><li><p>ರೊಮಾರಿಯೊ ಶೆಫರ್ಡ್ </p></li><li><p>ಜಾಕೋಬ್ ಬೆಥೆಲ್ </p></li><li><p>ಜೋಶ್ ಹ್ಯಾಜಲ್ವುಡ್ </p></li><li><p>ಯಶ್ ದಯಾಳ್ </p></li><li><p>ಭುವನೇಶ್ವರ ಕುಮಾರ್ </p></li><li><p>ನುವಾನ್ ತುಷಾರ</p></li><li><p>ರಸಿಕ್ ಸಲಾಂ </p></li><li><p>ಅಭಿನಂದನ್ ಸಿಂಗ್ </p></li><li><p>ಸುಯಾಶ್ ಶರ್ಮಾ. </p></li></ul><p>ಆಟಗಾರರ ಬಿಡುಗಡೆ ಮತ್ತು ಉಳಿಸಿಕೊಂಡಿರುವ ಕುರಿತು ಮಾತನಾಡಿದ ಆರ್ಸಿಬಿ ಮುಖ್ಯ ತರಬೇತುದಾರ ಆಂಡಿ ಫ್ಲವರ್, ನಾವು ಬಲಿಷ್ಠ ತಂಡವನ್ನು ಉಳಿಸಿಕೊಂಡಿದ್ದೇವೆ. ನಾವು ಉಳಿಸಿಕೊಂಡಿರುವ ಆಟಗಾರರು ಉತ್ತಮ ದಾಖಲೆ ಹೊಂದಿದ್ದಾರೆ. ತಂಡದಿಂದ ಬಿಡುಗಡೆ ಮಾಡುತ್ತಿರುವ ಆಟಗಾರರ ಬಗ್ಗೆಯೂ ನಮಗೆ ಗೌರವ ಇದೆ ಎಂದಿದ್ದಾರೆ.</p><p>ನಮ್ಮ ತಂಡವನ್ನು ಬಲಪಡಿಸಲು ನೋಡುತ್ತೇವೆ. ಆ ಕಾರಣಕ್ಕಾಗಿಯೇ ನಾವು ಬಲಿಷ್ಠ ಆಟಗಾರರನ್ನು ಉಳಿಸಿಕೊಂಡಿದ್ದೇವೆ. ಹಾಗಾಗಿ ನಾವು ಆರಾಮದಾಯಕವಾಗಿದ್ದೇವೆ ಎಂದು ಆಂಡಿ ಫ್ಲವರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬಿಡುಗಡೆ ಮಾಡಿದ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ.</p><h2><strong>ಆರ್ಸಿಬಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ</strong></h2><ul><li><p>ಸ್ವಸ್ತಿಕ್ ಚಿಕಾರ</p></li><li><p>ಮಾಯಾಂಕ್ ಅಗರ್ವಾಲ್</p></li><li><p>ಲಿಯಾಮ್ ಲಿವಿಂಗ್ಸ್ಟೋನ್</p></li><li><p>ಮನೋಜ್ ಭಾಂಡಗೆ</p></li><li><p>ಲುಂಗಿ ಎನ್ಗಿಡಿ</p></li><li><p>ಮುಜರಬಾನಿ</p></li><li><p>ಮೋಹಿತ್ ರಾಥೀ</p></li></ul><h2><strong>ಆರ್ಸಿಬಿ ಉಳಿಸಿಕೊಂಡ ಆಟಗಾರರು</strong></h2><ul><li><p>ರಜತ್ ಪಾಟಿದಾರ್ (ನಾಯಕ) </p></li><li><p>ವಿರಾಟ್ ಕೊಹ್ಲಿ </p></li><li><p>ದೇವದತ್ತ ಪಡಿಕ್ಕಲ್ </p></li><li><p>ಫಿಲ್ ಸಾಲ್ಟ್ </p></li><li><p>ಜಿತೇಶ್ ಶರ್ಮಾ </p></li><li><p>ಕೃನಾಲ್ ಪಾಂಡ್ಯ </p></li><li><p>ಸ್ವಪ್ನಿಲ್ ಸಿಂಗ್ </p></li><li><p>ಟಿಮ್ ಡೇವಿಡ್ </p></li><li><p>ರೊಮಾರಿಯೊ ಶೆಫರ್ಡ್ </p></li><li><p>ಜಾಕೋಬ್ ಬೆಥೆಲ್ </p></li><li><p>ಜೋಶ್ ಹ್ಯಾಜಲ್ವುಡ್ </p></li><li><p>ಯಶ್ ದಯಾಳ್ </p></li><li><p>ಭುವನೇಶ್ವರ ಕುಮಾರ್ </p></li><li><p>ನುವಾನ್ ತುಷಾರ</p></li><li><p>ರಸಿಕ್ ಸಲಾಂ </p></li><li><p>ಅಭಿನಂದನ್ ಸಿಂಗ್ </p></li><li><p>ಸುಯಾಶ್ ಶರ್ಮಾ. </p></li></ul><p>ಆಟಗಾರರ ಬಿಡುಗಡೆ ಮತ್ತು ಉಳಿಸಿಕೊಂಡಿರುವ ಕುರಿತು ಮಾತನಾಡಿದ ಆರ್ಸಿಬಿ ಮುಖ್ಯ ತರಬೇತುದಾರ ಆಂಡಿ ಫ್ಲವರ್, ನಾವು ಬಲಿಷ್ಠ ತಂಡವನ್ನು ಉಳಿಸಿಕೊಂಡಿದ್ದೇವೆ. ನಾವು ಉಳಿಸಿಕೊಂಡಿರುವ ಆಟಗಾರರು ಉತ್ತಮ ದಾಖಲೆ ಹೊಂದಿದ್ದಾರೆ. ತಂಡದಿಂದ ಬಿಡುಗಡೆ ಮಾಡುತ್ತಿರುವ ಆಟಗಾರರ ಬಗ್ಗೆಯೂ ನಮಗೆ ಗೌರವ ಇದೆ ಎಂದಿದ್ದಾರೆ.</p><p>ನಮ್ಮ ತಂಡವನ್ನು ಬಲಪಡಿಸಲು ನೋಡುತ್ತೇವೆ. ಆ ಕಾರಣಕ್ಕಾಗಿಯೇ ನಾವು ಬಲಿಷ್ಠ ಆಟಗಾರರನ್ನು ಉಳಿಸಿಕೊಂಡಿದ್ದೇವೆ. ಹಾಗಾಗಿ ನಾವು ಆರಾಮದಾಯಕವಾಗಿದ್ದೇವೆ ಎಂದು ಆಂಡಿ ಫ್ಲವರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>