ಪಿಚ್ನಲ್ಲಿವೇಗದ ಬೌಲರ್ಗಳಿಗೆ ಕಷ್ಟವಾಗುತ್ತಿತ್ತು. ಹಾಗಾಗಿಜಡೇಜಾ (ರವೀಂದ್ರ)ನ್ನು ಕರೆದಿದ್ದು. ಪ್ರತಿ ಬಾರಿ ನಾವು ನಿರೀಕ್ಷಿಸಿದ್ದೇ ಆಗಬೇಕು ಎಂದೇನಿಲ್ಲ. ಎಲ್ಲಿ ಎಡವಿದ್ದು ಎಂಬುದನ್ನು ನೋಡಬೇಕಾಗಿದೆ. ಪ್ರಕ್ರಿಯೆಯಆಧಾರದ ಮೇಲೆ ಫಲಿತಾಂಶವೂ ಇರುತ್ತದೆ.ಆದರೆ ನೀವು ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿದ್ದರೆ ಫಲಿತಾಂಶದ ಅನಗತ್ಯ ಒತ್ತಡ ಡ್ರೆಸ್ಸಿಂಗ್ ಕೋಣೆಗೆ ಪ್ರವೇಶಿಸುವುದಿಲ್ಲ ಎಂದು ಧೋನಿ ಹೇಳಿದ್ದಾರೆ.