ಅಗರ್ಕರ್ ಮಾತ್ರವಲ್ಲದೆ ನಯನ್ ಮೋಂಗಿಯಾ (ಬರೋಡಾ(, ಲಕ್ಷ್ಮಣ್ ಶಿವರಾಮಕೃಷ್ಣನ್ (ತಮಿಳುನಾಡು), ಚೇತನ್ ಶರ್ಮಾ (ಹರಿಯಾಣ), ರಾಜೇಶ್ ಚೌಹಾಣ್ (ಮಧ್ಯಪ್ರದೇಶ), ಅಮೇ ಖುರಾಸಿಯಾ (ಮಧ್ಯಪ್ರದೇಶ), ಜ್ಞಾನೇಂದ್ರ ಪಾಂಡೆ (ಉತ್ತರಪ್ರದೇಶ) ಹಾಗೂ ಪ್ರೀತಂ ಗಂಧೆ (ವಿದರ್ಭ) ಅವರೂ ಮುಖ್ಯಸ್ಥ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.