ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬೇರೆ ರಾಜ್ಯಗಳ ವಾಹನಗಳಿಗೆ ಉತ್ತರಾಖಂಡದಲ್ಲಿ ಹಸಿರು ಸುಂಕ: ಡಿಸೆಂಬರ್‌ನಿಂದ ವಸೂಲಿ

ಬೇರೆ ರಾಜ್ಯಗಳಿಂದ ಉತ್ತರಾಖಂಡಕ್ಕೆ ಬರುವ ವಾಹನಗಳಿಗೆ ಡಿಸೆಂಬರ್‌ನಿಂದ ಹಸಿರು ತೆರಿಗೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
Last Updated 26 ಅಕ್ಟೋಬರ್ 2025, 2:08 IST
ಬೇರೆ ರಾಜ್ಯಗಳ ವಾಹನಗಳಿಗೆ ಉತ್ತರಾಖಂಡದಲ್ಲಿ ಹಸಿರು ಸುಂಕ: ಡಿಸೆಂಬರ್‌ನಿಂದ ವಸೂಲಿ

Bihar Elections | ಮಹಿಳೆಯರಿಗೆ ರಾಜಕೀಯ ಮನ್ನಣೆ: ವಿದ್ಯಾವಂತ ಸ್ತ್ರೀಯರ ಹಣಾಹಣಿ

Bihar Elections: ರಾಜಕೀಯ ಪಕ್ಷಗಳ ಪೈಪೋಟಿಯಿಂದಾಗಿ ಈಗಾಗಲೇ ರಂಗೇರಿರುವ ಬಿಹಾರದ ಚುನಾವಣಾ ಕಣ ಈ ಬಾರಿ ಮತ್ತಷ್ಟು ರೋಚಕ ಸವಾಲುಗಳನ್ನು ಕಾಣುವ ಸಾಧ್ಯತೆಗಳಿವೆ. ವ
Last Updated 25 ಅಕ್ಟೋಬರ್ 2025, 23:30 IST
Bihar Elections | ಮಹಿಳೆಯರಿಗೆ ರಾಜಕೀಯ ಮನ್ನಣೆ: ವಿದ್ಯಾವಂತ ಸ್ತ್ರೀಯರ ಹಣಾಹಣಿ

ಚಂಡೀಗಢ | ಉಗ್ರ ಜಾಲದ ನಂಟು: ವ್ಯಕ್ತಿ ಸೆರೆ

ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಯೊಂದರ ಆದೇಶ ಪಾಲಿಸುತ್ತಿದ್ದ ಅಮೆರಿಕ, ಬ್ರಿಟನ್‌ ಹಾಗೂ ಜರ್ಮನಿಯಲ್ಲಿದ್ದ ವ್ಯಕ್ತಿಗಳ ಜಾಲದ ಭಾಗವಾಗಿದ್ದ ಮನ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಟಿಡ್ಡಿ ಎಂಬುವನನ್ನು ಪಂಜಾಬ್‌ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 25 ಅಕ್ಟೋಬರ್ 2025, 19:14 IST
ಚಂಡೀಗಢ | ಉಗ್ರ ಜಾಲದ ನಂಟು: ವ್ಯಕ್ತಿ ಸೆರೆ

ಶಬರಿಮಲೆ ಪ್ರಕರಣ| ನನ್ನ ಪಾತ್ರ ಇಲ್ಲ, ತನಿಖೆಗೆ ಸಹಕರಿಸುವೆ: ಬಳ್ಳಾರಿಯ ಗೋವರ್ಧನ್‌

Sabarimala gold theft case: ‘ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಶೇಷ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದು ನಿಜ. ತನಿಖೆಗೆ ಎಲ್ಲ ಸಹಕಾರ ನೀಡುತ್ತಿದ್ದೇನೆ’ ಎಂದು ಬಳ್ಳಾರಿಯ ರೊದ್ದಂ ಜುವೆಲ್ಸ್‌ ಮಾಲೀಕ ಗೋವರ್ಧನ್‌ ಹೇಳಿದ್ದಾರೆ.
Last Updated 25 ಅಕ್ಟೋಬರ್ 2025, 18:59 IST
ಶಬರಿಮಲೆ ಪ್ರಕರಣ| ನನ್ನ ಪಾತ್ರ ಇಲ್ಲ, ತನಿಖೆಗೆ ಸಹಕರಿಸುವೆ: ಬಳ್ಳಾರಿಯ ಗೋವರ್ಧನ್‌

ದಿ. ಜಯಂತ್ ನಾರ್ಳೀಕರ್‌ಗೆ ‘ವಿಜ್ಞಾನ ರತ್ನ’ ಪ್ರಶಸ್ತಿ

ದೇಶದ ಹೆಸರಾಂತ ಖಭೌತ ವಿಜ್ಞಾನಿ, ಇತ್ತೀಚೆಗೆ ನಿಧನರಾದ ಜಯಂತ್ ನಾರ್ಳೀಕರ್‌ ಅವರನ್ನು ದೇಶದ ಅತ್ಯುನ್ನತ ವಿಜ್ಞಾನ ಪುರಸ್ಕಾರವಾದ ‘ವಿಜ್ಞಾನ ರತ್ನ ಪ್ರಶಸ್ತಿ’ಗೆ ಸರ್ಕಾರ ಆಯ್ಕೆ ಮಾಡಿದೆ.
Last Updated 25 ಅಕ್ಟೋಬರ್ 2025, 16:20 IST
ದಿ. ಜಯಂತ್ ನಾರ್ಳೀಕರ್‌ಗೆ ‘ವಿಜ್ಞಾನ ರತ್ನ’ ಪ್ರಶಸ್ತಿ

ಅದಾನಿಗೆ ಎಲ್‌ಐಸಿ ಹಣ | ಮೊಬೈಲ್‌ ಫೋನ್‌ ಬ್ಯಾಂಕಿಂಗ್‌: ಕಾಂಗ್ರೆಸ್‌ ವಾಗ್ದಾಳಿ

ಅದಾನಿ ಸಮೂಹದಲ್ಲಿ ಎಲ್‌ಐಸಿಯ ಸುಮಾರು ₹33 ಸಾವಿರ ಕೋಟಿ ಹೂಡಿಕೆ ಇದ್ದು, ಇದು ಮೋದಿ ಸರ್ಕಾರದ ‘ಮೊಬೈಲ್‌ ಫೋನ್‌ ಬ್ಯಾಂಕಿಂಗ್‌’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 25 ಅಕ್ಟೋಬರ್ 2025, 16:15 IST
ಅದಾನಿಗೆ ಎಲ್‌ಐಸಿ ಹಣ | ಮೊಬೈಲ್‌ ಫೋನ್‌ ಬ್ಯಾಂಕಿಂಗ್‌: ಕಾಂಗ್ರೆಸ್‌ ವಾಗ್ದಾಳಿ

ಜಮ್ಮು ವಸರ್ಸ್‌ ಕಾಶ್ಮೀರ ಯತ್ನಕ್ಕೆ ಸೋಲು: ಸತ್‌ ಶರ್ಮಾ

ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಜಮ್ಮು ವರ್ಸಸ್‌ ಕಾಶ್ಮೀರ ಎಂಬುದನ್ನು ಸೃಷ್ಟಿಸಲು ಯತ್ನಿಸಿದರು. ಆದರೂ ನಾನು ಗೆದ್ದಿದ್ದೇನೆ. ಪಕ್ಷದ ಪಾಲಿಗೆ ಇದೊಂದು ಐತಿಹಾಸಿಕ ಜಯ’ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಸತ್‌ ಶರ್ಮಾ ಅವರು ಅಭಿಪ್ರಾಯಪಟ್ಟರು.
Last Updated 25 ಅಕ್ಟೋಬರ್ 2025, 16:09 IST
ಜಮ್ಮು ವಸರ್ಸ್‌ ಕಾಶ್ಮೀರ ಯತ್ನಕ್ಕೆ ಸೋಲು: ಸತ್‌ ಶರ್ಮಾ
ADVERTISEMENT

ಕರ್ನೂಲ್ ಬಸ್‌ ದುರಂತ: ಬಸ್‌ ಡಿಕ್ಕಿ ಮುನ್ನವೇ ಬೈಕ್‌ ಸವಾರ ಸಾವು

ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎಸಿ ಬಸ್‌ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾಗಿದ್ದ ಬೈಕ್‌ ಸವಾರ, ಈ ಅಪಘಾತಕ್ಕೂ ಮೊದಲೇ ‘ಸ್ಕಿಡ್‌’ ಆಗಿ, ಮೃತಪಟ್ಟಿದ್ದ ಎಂಬುದು ಗೊತ್ತಾಗಿದೆ.
Last Updated 25 ಅಕ್ಟೋಬರ್ 2025, 16:08 IST
ಕರ್ನೂಲ್ ಬಸ್‌ ದುರಂತ: ಬಸ್‌ ಡಿಕ್ಕಿ ಮುನ್ನವೇ ಬೈಕ್‌ ಸವಾರ ಸಾವು

ವಾಯುಭಾರ ಕುಸಿತ: ‘ಮೊಂಟಾ’ ಚಂಡಮಾರುತ ಅಬ್ಬರಿಸುವ ಮುನ್ಸೂಚನೆ

Cyclone Montha: ‘ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಶನಿವಾರ ವಾಯಭಾರ ಕುಸಿತವಾಗಿದ್ದು, ಅ.27ಕ್ಕೆ ಇದು ಚಂಡಮಾರುತವಾಗಿ ಪರಿವರ್ತನೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಚಂಡಮಾರುತಕ್ಕೆ ‘ಮೊಂಟಾ’ ಎಂದು ಹೆಸರಿಡಬಹುದು ಎನ್ನಲಾಗಿದೆ.
Last Updated 25 ಅಕ್ಟೋಬರ್ 2025, 15:49 IST
ವಾಯುಭಾರ ಕುಸಿತ: ‘ಮೊಂಟಾ’ ಚಂಡಮಾರುತ ಅಬ್ಬರಿಸುವ ಮುನ್ಸೂಚನೆ

ಕರ್ನಾಟಕದ ಕೋಟ್ಯಧಿಪತಿ ಬಳಿ ಅಯ್ಯಪ್ಪನ ಚಿನ್ನ: ಕೇರಳ ಕಾಂಗ್ರೆಸ್ ಆರೋಪ

Shabarimala Gold Scandal: ಶಬರಿಮಲೆ ದೇಗುಲದಲ್ಲಿ ನಾಪತ್ತೆಯಾಗಿದ್ದ ಚಿನ್ನವನ್ನು ಕರ್ನಾಟಕದ ಕೋಟ್ಯಧಿಪತಿಯೊಬ್ಬರಿಂದ ಎಸ್‌ಐಟಿ ವಶಕ್ಕೆ ಪಡೆದಿದೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ವಿ.ಡಿ. ಸತೀಶನ್‌ ಶನಿವಾರ ಆರೋಪಿಸಿದ್ದಾರೆ.
Last Updated 25 ಅಕ್ಟೋಬರ್ 2025, 15:46 IST
ಕರ್ನಾಟಕದ ಕೋಟ್ಯಧಿಪತಿ ಬಳಿ ಅಯ್ಯಪ್ಪನ ಚಿನ್ನ: ಕೇರಳ ಕಾಂಗ್ರೆಸ್ ಆರೋಪ
ADVERTISEMENT
ADVERTISEMENT
ADVERTISEMENT