‘ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಎರಡೂ ರಾಜ್ಯಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಪ್ರಕರಣದಿಂದ ಅಂತ್ಯಕಾಣುವವರೆಗೆ ಕೆಪಿಎಲ್ ಅನ್ನು ನಿರ್ಬಂಧಿಸಲಾಗಿದೆ. ಇದೇ ರೀತಿ ಚೆನ್ನೈ, ಸೌರಾಷ್ಟ್ರ, ಮುಂಬೈನಲ್ಲಿಯೂ ಲೀಗ್ ನಡೆಯಬೇಕಿದೆ.ಸೌರಾಷ್ಟ್ರ, ಮುಂಬೈನಲ್ಲಿ ಲೀಗ್ ಸಂಬಂಧ ಯಾವುದೇ ದೂರುಗಳಿಲ್ಲ. ಆದರೆ, ಚೆನ್ನೈನಲ್ಲಿ ದೂರುಗಳಿವೆ. ಅವುಗಳನ್ನು ನಿಭಾಯಿಸಲಿದ್ದೇವೆ’ ಎಂದಿದ್ದಾರೆ.